15/08/2020
Happy independence day 🇮🇳
Upendra Pai Memorial College U.P.M. The College is sponsored by Dr. T.M.A. M. A. Pai, the founder of the internationally famous Educational Complex at Manipal.
College is an institution offering courses leading to the Degree of Bachelor of Commerce and Bachelor of Business Management of Mangalore University. Pai Foundation, a Konkani Linguistic Minority Trust which was established in 1981 to perpetuate the memory of Dr. T. The College which was established in July 1991 with the name 'College of Commerce and Business Management' has been renamed as Upendr
15/08/2020
Happy independence day 🇮🇳
25/03/2020
08/03/2020
ಆತ್ಮೀಯ ಸ್ನೇಹಿತರೇ
*"ಪ್ರೆಂಡ್ಸ್ ಗ್ರೂಪ್ ಉಡುಪಿ"* ಮತ್ತು *"ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಉಡುಪಿ"*
ಜಂಟಿಯಾಗಿ ಆಯೋಜಿಸುವ
*"ಬೃಹತ್ ರಕ್ತದಾನ"* ಶಿಬಿರ
*ಸ್ಥಳ:-ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಕುಂಜಿಬೆಟ್ಟು ಉಡುಪಿ*
*ದಿನಾಂಕ:-14/03/2020 ಶನಿವಾರ*
*ಸಮಯ:- ಬೆಳ್ಳಿಗೆ 08:00 ರಿಂದ 1:00ವರೆಗೆ* ನಡೆಯಲ್ಲಿದೆ.
ಆತ್ಮೀಯವಾಗಿ ರಕ್ತದಾನ ಶಿಬಿರಕ್ಕೆ ರಕ್ತದಾನಿಗಳನ್ನು ಸ್ವಾಗತಿಸುವ :- *ಪ್ರೆಂಡ್ಸ್ ಗ್ರೂಪ್ ಉಡುಪಿ*
"ರಕ್ತದಾನ ಮಾಡಿ ಜೀವದಾನ ನೀಡಿ"*
07/08/2019
Never stop learning 👍🏻
ಅಜ್ಜಮ್ಮ ಕೆಫೆಯ ಅಜ್ಜಮ್ಮ (90) ಇನ್ನಿಲ್ಲ
ಉಡುಪಿಯ ಎಂಜಿಎಂನಲ್ಲಿದ್ದ ಅಜ್ಜಮ್ಮ ಕೆಫೆ
ವಿದ್ಯಾರ್ಥಿಗಳಿಗೆಲ್ಲ ಪ್ರೀತಿಯ ಅಜ್ಜಿಯಾಗಿದ್ದ ಅಜ್ಜಮ್ಮ
ಹಲವು ವರ್ಷಗಳಿಂದ ಕೆಫೆ ನಡೆಸುತ್ತಿದ್ದ ಅಜ್ಜಮ್ಮ
ಅಜ್ಜಮ್ಮ ನಿಧನಕ್ಕೆ ಗಣ್ಯರ ಸಂತಾಪ
ಹಲವು ವರ್ಷಗಳಿಂದ ಎಂಜಿಎಂ ಕಾಲೇಜು ಸಮೀಪ ಅಜ್ಜಮ್ಮ ಕೆಫೆ ನಡೆಸುತ್ತಿದ್ದ ಅಜ್ಜಮ್ಮ ವಯೋ ಸಹಜ ಕಾರಣದಿಂದ ಇಂದು ನಿದನರಾದರು. ಹಲವು ವರ್ಷಗಳಿಂದ ಕೆಫೆ ನಡೆಸುತ್ತಿದ್ದ ಅಜ್ಜಮ್ಮ ಎಂಜಿಎಂ ಕಾಲೇಜು ವಿದ್ಯಾರ್ಥಿಗಳಿಗೆಲ್ಲಾ ಅಚ್ಚುಮೆಚ್ಚಿನ ಅಜ್ಜಮ್ಮ ಆಗಿದ್ದರು. ತಮ್ಮ ಮನೆಯ ಎದುರು ಚಿಕ್ಕ ತಗಡಿನಡಿಯಲ್ಲಿ ಸ್ವಾವಲಂಬಿ ದುಡಿಮೆಯಾಗಿ ಊಟದ ಹೋಟೆಲ್ ನಡೆಸುತ್ತಿದ್ದ ಅಜ್ಜಮ್ಮ ತನ್ನ ಕಾಲ ಮೇಲೆ ನಿಂತು ಬದುಕು ಸಾಗಿಸಿದವರು. ಸ್ಪಂದನವಾಹಿನಿಯ ಮೂಲಕ ಅಜ್ಜಮ್ಮ ಅವರ ಬಗ್ಗೆ ದಾರಿ ದೀಪ ಎನ್ನುವ ಕಾರ್ಯಕ್ರಮದ ಮೂಲಕ ಹನುಮಾನ್ ಗ್ರೂಪ್ ಆಫ್ ಕನ್ಸನ್ರ್ಸ್ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಆಗಿರುವ ಪಿ. ವಿಲಾಸ್ ನಾಯಕ್ ನೇತೃತ್ವದಲ್ಲಿ ಹಲವಾರು ಗಣ್ಯರು ಒಟ್ಟು ಸೇರಿ ಅಜ್ಜಮ್ಮ ಕೆಫೆ ನಿರ್ಮಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದರು. ಅಜ್ಜಮ್ಮ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಮಾಣಿಕತೆ ಹಾಗೂ ಸ್ವಾವಲಂಭಿ ಜೀವನಕ್ಕೆ ಮಾದರಿಯಾಗಿದ್ದ ಅಜ್ಜಮ್ಮ ನಮ್ಮನ್ನು ಬಿಟ್ಟು ಹೋಗಿರುವುದು ನಿಜಕ್ಕೂ ತುಂಬಲಾರದ ನಷ್ಟ
16/04/2017
16/04/2017
ಅಜ್ಜಮ್ಮ ಕೆಫೆಯ ಅಜ್ಜಮ್ಮ (90) ಇನ್ನಿಲ್ಲ
ಉಡುಪಿಯ ಎಂಜಿಎಂನಲ್ಲಿದ್ದ ಅಜ್ಜಮ್ಮ ಕೆಫೆ
ವಿದ್ಯಾರ್ಥಿಗಳಿಗೆಲ್ಲ ಪ್ರೀತಿಯ ಅಜ್ಜಿಯಾಗಿದ್ದ ಅಜ್ಜಮ್ಮ
ಹಲವು ವರ್ಷಗಳಿಂದ ಕೆಫೆ ನಡೆಸುತ್ತಿದ್ದ ಅಜ್ಜಮ್ಮ
ಅಜ್ಜಮ್ಮ ನಿಧನಕ್ಕೆ ಗಣ್ಯರ ಸಂತಾಪ
ಹಲವು ವರ್ಷಗಳಿಂದ ಎಂಜಿಎಂ ಕಾಲೇಜು ಸಮೀಪ ಅಜ್ಜಮ್ಮ ಕೆಫೆ ನಡೆಸುತ್ತಿದ್ದ ಅಜ್ಜಮ್ಮ ವಯೋ ಸಹಜ ಕಾರಣದಿಂದ ಇಂದು ನಿದನರಾದರು. ಹಲವು ವರ್ಷಗಳಿಂದ ಕೆಫೆ ನಡೆಸುತ್ತಿದ್ದ ಅಜ್ಜಮ್ಮ ಎಂಜಿಎಂ ಕಾಲೇಜು ವಿದ್ಯಾರ್ಥಿಗಳಿಗೆಲ್ಲಾ ಅಚ್ಚುಮೆಚ್ಚಿನ ಅಜ್ಜಮ್ಮ ಆಗಿದ್ದರು. ತಮ್ಮ ಮನೆಯ ಎದುರು ಚಿಕ್ಕ ತಗಡಿನಡಿಯಲ್ಲಿ ಸ್ವಾವಲಂಬಿ ದುಡಿಮೆಯಾಗಿ ಊಟದ ಹೋಟೆಲ್ ನಡೆಸುತ್ತಿದ್ದ ಅಜ್ಜಮ್ಮ ತನ್ನ ಕಾಲ ಮೇಲೆ ನಿಂತು ಬದುಕು ಸಾಗಿಸಿದವರು. ಸ್ಪಂದನವಾಹಿನಿಯ ಮೂಲಕ ಅಜ್ಜಮ್ಮ ಅವರ ಬಗ್ಗೆ ದಾರಿ ದೀಪ ಎನ್ನುವ ಕಾರ್ಯಕ್ರಮದ ಮೂಲಕ ಹನುಮಾನ್ ಗ್ರೂಪ್ ಆಫ್ ಕನ್ಸನ್ರ್ಸ್ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಆಗಿರುವ ಪಿ. ವಿಲಾಸ್ ನಾಯಕ್ ನೇತೃತ್ವದಲ್ಲಿ ಹಲವಾರು ಗಣ್ಯರು ಒಟ್ಟು ಸೇರಿ ಅಜ್ಜಮ್ಮ ಕೆಫೆ ನಿರ್ಮಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದರು. ಅಜ್ಜಮ್ಮ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಮಾಣಿಕತೆ ಹಾಗೂ ಸ್ವಾವಲಂಭಿ ಜೀವನಕ್ಕೆ ಮಾದರಿಯಾಗಿದ್ದ ಅಜ್ಜಮ್ಮ ನಮ್ಮನ್ನು ಬಿಟ್ಟು ಹೋಗಿರುವುದು ನಿಜಕ್ಕೂ ತುಂಬಲಾರದ ನಷ್ಟ
02/02/2017
We are so happy that our page has reached a milestone .
We just wanted to say a big thank you to everyone who follows us,really appreciate all the support you give and every kind word.
| Monday | 9am - 4pm |
| Tuesday | 9am - 4pm |
| Wednesday | 9am - 4pm |
| Thursday | 9am - 4pm |
| Friday | 9am - 4pm |
| Saturday | 9am - 1pm |