CampusFront-kundapura

CampusFront-kundapura Students Voice

Save the life of imprisoned student leader Atiqur Rahman; Campus Front Kundapura held PlaCard demonstrationKundapura:- A...
12/09/2022

Save the life of imprisoned student leader Atiqur Rahman; Campus Front Kundapura held PlaCard demonstration

Kundapura:- Atiqur Rahman, a student leader who condemned the r**e and murder of a Dalit girl in Hathras and went to console the family, was unjustly arrested by the police and filed a UAPA case. The left side of his body is weak and his life is in danger, he has been unjustly arrested and now the UP government is trying to carry out institutional murder in the jail. Campus Front of India, Kundapura displayed a placard demonstration on behalf of the district committe in various places and demanded that Atiqur Rahman be spared and released immediately.




Campus Front Of India
Kundapura

ನೀಟ್ ಫಲಿತಾಂಶ ಬಳಿಕ ವಿದ್ಯಾರ್ಥಿ ಆತ್ಮಹತ್ಯೆ- ನೀಟ್ ಗೆ ಇನ್ನೆಷ್ಟು ವಿದ್ಯಾರ್ಥಿಗಳು ಬಲಿಪಶುಗಳಾಗಬೇಕು; ಕ್ಯಾಂಪಸ್ ಫ್ರಂಟ್> ನೀಟ್ ಪರೀಕ್ಷೆ ರದ...
11/09/2022

ನೀಟ್ ಫಲಿತಾಂಶ ಬಳಿಕ ವಿದ್ಯಾರ್ಥಿ ಆತ್ಮಹತ್ಯೆ- ನೀಟ್ ಗೆ ಇನ್ನೆಷ್ಟು ವಿದ್ಯಾರ್ಥಿಗಳು ಬಲಿಪಶುಗಳಾಗಬೇಕು; ಕ್ಯಾಂಪಸ್ ಫ್ರಂಟ್

> ನೀಟ್ ಪರೀಕ್ಷೆ ರದ್ದುಗೊಳಿಸಿ

ಕುಂದಾಪುರ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಪಡೆದ ಕಾರಣಕ್ಕಾಗಿ ತನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಸ್ಥಾನ ಸಿಗುವುದಿಲ್ಲವೆಂದು ಮನನೊಂದು ಕುಂದಾಪುರ ತಾಲೂಕಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ಸಾಯಿಷ್ ಶೆಟ್ಟಿ ಆತ್ಮಹತ್ಯೆಗೈದಿದ್ದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದೆ.
ಇಂದು ನೀಟ್ ಎಂಬ ಕೇಂದ್ರೀಕೃತ
ಪರೀಕ್ಷೆಯ ಪರಿಣಾಮವಾಗಿ ಹಲವಾರು ವಿದ್ಯಾರ್ಥಿಗಳು ತಮ್ಮ ಜೀವವನ್ನು ಕಳೆದಿದ್ದು, ಇಂದು ನೀಟ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತಿದೆ. ನೀಟ್ ಪರೀಕ್ಷೆಯ ಲೋಪ ದೋಷ ಗಳನ್ನು ಅರಿತು ತಮಿಳುನಾಡು ಸರ್ಕಾರ ನಿರ್ಣಯವನ್ನು ಸಹ ಮಂಡಿಸಿತ್ತು, ಸಿ.ಈ. ಟಿ ಸೀಟ್ ಹಂಚಿಕೆಯ ವಿಚಾರದಲ್ಲೂ ಬದಲಾವಣೆ ತರಲು ಈಗಾಗಲೇ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿತು. ಈ ನೀಟ್ ಎಂಬ ಅರ್ಹತಾ ಪರೀಕ್ಷೆಯಿಂದ ದೊಡ್ಡ ಪ್ರಮಾಣದ ನಷ್ಟ ತುಳಿತಕ್ಕೊಳಗಾದ ಸಮುದಾಯಗಳಿಗೆ ಆಗುತ್ತಿರುವುದು ಪರೀಕ್ಷೆಯ ಮೂಲಕ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಆಯ್ಕೆಯಾಗಿರುವ ವರ್ಗದ ವಿದ್ಯಾರ್ಥಿಗಳ ಅಂಕಿ ಅಂಶಗಳೇ ಸಾರಿ ಹೇಳುತ್ತವೆ.

ಇದೆಲ್ಲವನ್ನು ಗಮನಿಸುವಾಗ ಹಲವು ರೀತಿಯ ಗೊಂದಲಗಳಿಂದ ಕೂಡಿರುವ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಹಾಗೂ ವಿದ್ಯಾರ್ಥಿ ಸಾಯಿಷ್ ಶೆಟ್ಟಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಕ್ಯಾಂಪಸ್ ಫ್ರಂಟ್ ಕುಂದಾಪುರ ಅಧ್ಯಕ್ಷರಾದ ಮುಜಾಹಿದ್ ಆಗ್ರಹಿಸಿದ್ದಾರೆ.

Campus Front Of India, Kundapura held PlaCard demonstration at Shiroor in the remembrance of Gauri Lankesh Kundapura:  C...
05/09/2022

Campus Front Of India, Kundapura held PlaCard demonstration at Shiroor in the remembrance of Gauri Lankesh

Kundapura: Campus Front Of India, Kundapura held Protest at Shiroor in the remembrance of Journalist and Human rights activist Gauri Lankesh, who was shot dead by Hindutva Fascists Forces on 5th September.

_ CAMPUS FRONT OF INDIA_
Kundapura

Stop Bulldozer Politics: Poster Demonstration from StudentsKundapura : Campus Front Kundapura, held a placard demonstrat...
13/06/2022

Stop Bulldozer Politics: Poster Demonstration from Students

Kundapura : Campus Front Kundapura, held a placard demonstration in various places as part of a nationwide protest condemning the government-sponsored bulldozer politics over the mass protests of the constitution.





_Campus front of India_
_Kundapura_

*Think green**Restore Ecosystem*Kundapura: Plantation was Done at Kandlur Police Station, Netaji  primary school Kandlur...
06/06/2022

*Think green*
*Restore Ecosystem*

Kundapura: Plantation was Done at Kandlur Police Station, Netaji primary school Kandlur on JUNE 06, 2022 as part of the *World Environment Day* campaign and created an awareness about the importance of the Environment.

Campus Front Kundapura District
Secretary Siyan,
District committee member Ziyad, other members were present at the moment.


Think GreenRestore EcosystemKundapura: Plantation was Done at Gangoli Police Station, Gangoli Govt Hospital and Shirur o...
05/06/2022

Think Green
Restore Ecosystem

Kundapura: Plantation was Done at Gangoli Police Station, Gangoli Govt Hospital and Shirur on JUNE 05, 2022 as part of the *World Environment Day* campaign and created an awareness about the importance of the Environment.
Campus Front Kundapura District Joint Secretary Faheem, District committee member Sakeeb, Gangoli Area President Anfal and other members were present at the moment.


ದೇಶದ್ರೋಹಿ ಹೆಡ್ಗೇವಾರ್ ಭಾಷಣವನ್ನು ಪಠ್ಯ ಪುಸ್ತಕದಿಂದ ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ.ನಾಳೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಪ್ರತಿಭಟನೆ ಹಮ...
24/05/2022

ದೇಶದ್ರೋಹಿ ಹೆಡ್ಗೇವಾರ್ ಭಾಷಣವನ್ನು ಪಠ್ಯ ಪುಸ್ತಕದಿಂದ ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ.

ನಾಳೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ

ಸಮಯ:- ಸಂಜೆ 5 ಗಂಟೆಗೇ

ಸ್ಥಳ:- ಶಾಸ್ತ್ರೀ ಸರ್ಕಲ್,ಕುಂದಾಪುರ

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ - ಕುಂದಾಪುರ

Condemning the atrocities on Muslims across the country,Campus Front Kundapura staged placard demonstration at various p...
21/04/2022

Condemning the atrocities on Muslims across the country,Campus Front Kundapura staged placard demonstration at various places in Kundapura*


CampusFrontKundapura

Campus Front of India
Kundapura

Campus Front of India Kundapura district organised Mulakat-e-IftarKundapura: Campus Front of India, Kundapura District o...
14/04/2022

Campus Front of India Kundapura district organised Mulakat-e-Iftar

Kundapura: Campus Front of India, Kundapura District organised Iftar Get-Together programme at Kandlur, Kundapura.
Campus front Karnataka State President Athaullah Punjalkatte, State Treasurer Sawad Kallarpe, District leader Nawaz Brahmavar ,Usama Gangoli, Razik Basrur, District President Mujahid, District Secretary Siyan, District committee members, Area leaders and members were present at the moment.

_
_

Campus front of India
Kundapura

ಕುಂದಾಪುರದಲ್ಲಿ ವಿದ್ಯಾರ್ಥಿಗಳ ಮಧ್ಯೆ ಕೋಮುಭಾವನೆ ಮೂಡಿಸಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿರುವ ಸಂಘಪರಿವಾರದ ನಾಯಕರ ಮೇಲೆ ಕ್ರಮ ಕೈಗೊಳ್ಳಿ ; ...
04/02/2022

ಕುಂದಾಪುರದಲ್ಲಿ ವಿದ್ಯಾರ್ಥಿಗಳ ಮಧ್ಯೆ ಕೋಮುಭಾವನೆ ಮೂಡಿಸಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿರುವ ಸಂಘಪರಿವಾರದ ನಾಯಕರ ಮೇಲೆ ಕ್ರಮ ಕೈಗೊಳ್ಳಿ ; ಕ್ಯಾಂಪಸ್ ಫ್ರಂಟ್

ಕುಂದಾಪುರ : ಶಾಂತಿಯುತವಾಗಿದ್ದ ಕುಂದಾಪುರದಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಂಡು, ಶೈಕ್ಷಣಿಕ ವಾತಾವರಣ ಹದೆಗೆಡಿಸುತ್ತಾ ಅಶಾಂತಿ ಸೃಷ್ಠಿಸಲು ಸಂಘಪರಿವಾರ ಯತ್ನಿಸುತ್ತಿದೆ ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ಸಮಿತಿಯ ತೀವ್ರವಾಗಿ ಖಂಡಿಸುತ್ತಿದೆ.

ಮೊದಲಿನಿಂದಲೇ ಮುಸಲ್ಮಾನ ಸಮುದಾಯದ ವಿದ್ಯಾರ್ಥಿನಿಯರು ತಮ್ಮ ಶಿರವಸ್ತ್ರವನ್ನು ಧರಿಸಿಯೇ ಕಾಲೇಜುಗಳಿಗೆ ಪ್ರವೇಶಿಸುತ್ತಿದ್ದರು, ಯಾರಿಗೂ ಸಮಾನತೆಗೆ ಧಕ್ಕೆ ಉಂಟಾಗಿಲ್ಲ, ಎಲ್ಲಾ ಧರ್ಮದ ವಿದ್ಯಾರ್ಥಿನಿಯರು ಪರಸ್ಪರ ಸಹೋದರತೆಯಿಂದ ವಿದ್ಯಾಭ್ಯಾಸ ಪಡೆಯುತ್ತಿದ್ದರು. ಈ ಸೌಹಾರ್ದತೆಗೆ ಧಕ್ಕೆ ಮಾಡುವ ಉದ್ದೇಶದಿಂದಲೇ ವಿದ್ಯಾರ್ಥಿಗಳ ಮಧ್ಯೆ ಕೋಮುದ್ವೇಷದ ಭಾವನೆ ಮೂಡಿಸುತ್ತಾ ಏಕಾಏಕಿ ಕಾಲೇಜುಗಳಲ್ಲಿ ಧಾರ್ಮಿಕ ಹಕ್ಕಾದ ಶಿರವಸ್ತ್ರವನ್ನು ನಿಷೇಧ ಮಾಡುವುದರೊಂದಿಗೆ ಕೇಸರಿ ಶಾಲು ಧರಿಸಿ ಘೋಷಣೆಗಳನ್ನು ಕೂಗುತ್ತಾ ಶಿಕ್ಷಣ ಕ್ಷೇತ್ರದಲ್ಲಿ ಅಶಾಂತಿಯನ್ನು ಸಂಘಪರಿವಾರ ನಡೆಸಲು ಯತ್ನಿಸುತ್ತಿದೆ.
ಎಂದಿನಂತೆ ಕಾಲೇಜಿಗೆ ಶಿರವಸ್ತ್ರ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಗೇಟಿನ ಬಳಿಯೇ ತಡೆದು ಸಂಘಪರಿವಾರದ ಕೈಗೊಂಬೆಯಂತೆ ಕುಂದಾಪುರದ ಸರಕಾರಿ ಕಾಲೇಜಿನ ಪ್ರಾಂಶುಪಾಲರು ವರ್ತಿಸುತ್ತಿರುವುದು ಖಂಡನೀಯ, ಶಿಕ್ಷಣ ಇಲಾಖೆಯು ಈ ಪ್ರಾಂಶುಪಾಲರ ಮೇಲೆ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿನಿಯರನ್ನು ಅವರ ಮೂಲಭೂತ ಧಾರ್ಮಿಕ ಸ್ವಾತಂತ್ರ್ಯದ ಭಾಗವಾಗಿರುವ ಸಂವಿಧಾನ ಬದ್ಧ ಹಕ್ಕನ್ನು ಖಾತರಿಪಡಿಸಿ, ಶಿರವಸ್ತ್ರದೊಂದಿಗೆ ತರಗತಿಗೆ ಅನುಮತಿಸಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ಮಧ್ಯೆ ಕೋಮುವಿಷಬೀಜ ಭಿತ್ತಿದ ಸಂಘಪರಿವಾರದ ನಾಯಕರ ಮೇಲೆ ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಂಡು ತಾಲೂಕಿನ ಶಾಂತಿಯುತ ವಾತಾವರಣವನ್ನು ಕಾಪಾಡಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ಅಧ್ಯಕ್ಷರಾದ ಮುಜಾಹಿದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*_Upholding dignity asserting identity_* On regard of *World Hijab Day*, *Zia Public School students at Kandlur* partici...
01/02/2022

*_Upholding dignity asserting identity_*

On regard of *World Hijab Day*, *Zia Public School students at Kandlur* participated in badge demonstration.

*Campus Front Of India*
*kundapura *

*Campus Front Of India Kundapura District*As a part of * * Campaign Campus Front Of india, Kundapura district held a pla...
30/01/2022

*Campus Front Of India Kundapura District*

As a part of * * Campaign Campus Front Of india, Kundapura district held a placard demonstration in Basrur and Shirur.

* *

Address

Udupi

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Website

Alerts

Be the first to know and let us send you an email when CampusFront-kundapura posts news and promotions. Your email address will not be used for any other purpose, and you can unsubscribe at any time.

Shortcuts

Share

Category