SMSP Sanskrit College Udupi

SMSP Sanskrit College Udupi

Share

SMSP Samskrita College was established in 1904 by the seers of the eight mutts for free education..

26/04/2026

🙏 ನಾರಾಯಣ ನಾರಾಯಣ 🙏
🙏ಓಂ ಶಾಂತಿಃ 🙏

12/04/2026

ಶೈಕ್ಷಣಿಕ ಭೇಟಿಯ ಹಿನ್ನಲೆಯಲ್ಲಿ ಶ್ರೀಗೋವಿಂದದಾಸ ಕಾಲೇಜು ಸುರತ್ಕಲ್ ಇಲ್ಲಿನ ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳು ಗುರುಗಳಾದ
ವಿ. ನಟರಾಜ ಜೋಶಿ, ವಿ. ಸಂದೀಪ ಆಚಾರ್ಯ ಮತ್ತು ms. ರಮಿತ ಇವರ ನೇತೃತ್ವದಲ್ಲಿ
ಮಹಾವಿದ್ಯಾಲಯ ಮತ್ತು ಜ್ಯೋತಿಷಾಗಮ ಪ್ರದರ್ಶಿನಿಗೆ ಭೇಟಿ ನೀಡಿದರು.

12/04/2026

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹನ್ನೆರಡು ಮತ್ತೆ ಹದಿಮೂರನೆಯ ದೀಕ್ಷಾಂತಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಾಧ್ಯಯನಕೇಂದ್ರದ ಪ್ರಾಕ್ತನವಿದ್ಯಾರ್ಥಿನಿಯಾದ ಆಚಾರ್ಯಾ. ಸ್ವಾತಿ ಎಮ್ ಇವರು 2023-24 ಸಾಲಿನಲ್ಲಿ ಅಲಂಕಾರಶಾಸ್ತ್ರವಿಭಾಗದಲ್ಲಿ ಇನ್ಫೋಸಿಸ್ ಸಂಸ್ಥೆ ಕೊಡಮಾಡುವ ರೂ. 10,000 ಮೊತ್ತದ ಧನರಾಶಿ(ಸ್ಕಾಲರ್ಶಿಪ್) ಪುರಸ್ಕಾರಕ್ಕೆ ಭಾಜನರಾಗಿ ಕರ್ನಾಟಕರಾಜ್ಯದ ಘನವೆತ್ತ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಲ್ಹೋಟ್ ಇವರಿಂದ ಸ್ವೀಕರಿಸಿದರು.

12/04/2026

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹನ್ನೆರಡು ಮತ್ತೆ ಹದಿಮೂರನೆಯ ದೀಕ್ಷಾಂತಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಾಧ್ಯಯನಕೇಂದ್ರದ ಪ್ರಾಕ್ತನವಿದ್ಯಾರ್ಥಿಯಾದ ಆಚಾರ್ಯ. ಪವನ ಭಟ್ ಇವರು 2023-24 ಸಾಲಿನಲ್ಲಿ ದ್ವೈತವೇದಾಂತವಿಭಾಗದಲ್ಲಿ ನೀಡಲಾಗುವ
"ಶ್ರೀಶ್ರೀ ಸತ್ಯಪ್ರಮೋದತೀರ್ಥಸ್ವಾಮಿಸ್ವರ್ಣಪದಕ"
"ಶ್ರೀಶ್ರೀ ರಾಘವೇಂದ್ರತೀರ್ಥಸ್ವಾಮಿಸ್ವರ್ಣಪದಕ"
ಪುರಸ್ಕಾರಕ್ಕೆ ಭಾಜನರಾಗಿ ಕರ್ನಾಟಕರಾಜ್ಯದ ಘನವೆತ್ತ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಲ್ಹೋಟ್ ಇವರಿಂದ ಎರಡು ಸ್ವರ್ಣಪದಕಗಳನ್ನು ಸ್ವೀಕರಿಸಿದರು.

12/04/2026
11/04/2026

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹನ್ನೆರಡು ಮತ್ತೆ ಹದಿಮೂರನೆಯ ದೀಕ್ಷಾಂತಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಾಧ್ಯಯನಕೇಂದ್ರದ ವಿದ್ಯಾರ್ಥಿಯಾದ ಚಿ.ಪ್ರಹ್ಲಾದ ಭಟ್ ಇವರು 2024-25ಸಾಲಿನಲ್ಲಿ ಜ್ಯೋತಿಷ್ಯಶಾಸ್ತ್ರಿ (BA in JyotishyaShastra) ವಿಭಾಗದಲ್ಲಿ ಇನ್ಫೋಸಿಸ್ ಸಂಸ್ಥೆ ಕೊಡಮಾಡುವ ರೂ. 10,000 ಮೊತ್ತದ ಧನರಾಶಿ(ಸ್ಕಾಲರ್ಶಿಪ್) ಪುರಸ್ಕಾರಕ್ಕೆ ಭಾಜನರಾಗಿ ಕರ್ನಾಟಕರಾಜ್ಯದ ಘನವೆತ್ತ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಲ್ಹೋಟ್ ಇವರಿಂದ ಸ್ವೀಕರಿಸಿದರು.

11/04/2026

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹನ್ನೆರಡು ಮತ್ತೆ ಹದಿಮೂರನೆಯ ದೀಕ್ಷಾಂತಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಾಧ್ಯಯನಕೇಂದ್ರದ ವಿದ್ಯಾರ್ಥಿ ಚಿ. ಕಿರಣ ಇವರು ಇವರು 2023-24 ಸಾಲಿನಲ್ಲಿ ಅಲಂಕಾರಶಾಸ್ತ್ರಿ (BA in AlamkaraShastra)ವಿಭಾಗದಲ್ಲಿ ಇನ್ಫೋಸಿಸ್ ಸಂಸ್ಥೆ ಕೊಡಮಾಡುವ ರೂ. 10,000 ಮೊತ್ತದ ಧನರಾಶಿ(ಸ್ಕಾಲರ್ಶಿಪ್) ಪುರಸ್ಕಾರಕ್ಕೆ ಭಾಜನರಾಗಿ ಕರ್ನಾಟಕರಾಜ್ಯದ ಘನವೆತ್ತ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಲ್ಹೋಟ್ ಇವರಿಂದ ಸ್ವೀಕರಿಸಿದರು.

11/04/2026

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹನ್ನೆರಡು ಮತ್ತೆ ಹದಿಮೂರನೆಯ ದೀಕ್ಷಾಂತಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಾಧ್ಯಯನಕೇಂದ್ರದ ವಿದ್ಯಾರ್ಥಿಯಾದ ಚಿ.ಸುಮಂತ ಭಟ್ ಅಲಂಗಾರು ಇವರು 2023-24 ಸಾಲಿನಲ್ಲಿ ಜ್ಯೋತಿಷ್ಯಶಾಸ್ತ್ರಿ (BA in Jyotishya Shastra) ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು "ಶ್ರೀಧರ್ಮಸ್ಥಳಮಂಜುನಾಥಸ್ವಾಮಿ-ಸ್ವರ್ಣಪದಕ" ಪುರಸ್ಕಾರಕ್ಕೆ ಭಾಜನರಾಗಿ ಕರ್ನಾಟಕರಾಜ್ಯದ ಘನವೆತ್ತ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಲ್ಹೋಟ್ ಇವರಿಂದ ಸ್ವೀಕರಿಸಿದರು.

10/04/2026

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 12 ಮತ್ತು 13 ನೇ ಸಾಲಿನ ದೀಕ್ಷಾಂತಘಟಿಕೋತ್ಸವ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಾಧ್ಯಯನಕೇಂದ್ರದಲ್ಲಿ ಉಪನ್ಯಾಸಕರಾಗಿರುವ ವಿದ್ವಾನ್ ಪಿ. ಅಜಿತ್ ಆಚಾರ್ಯ ಇವರು “वेङ्कटरमण-ऐताल-विरचित-ब्रह्मसूत्रानुव्याख्यानवृत्तेः सम्पादनम् अध्ययनञ्च” ಎಂಬ ವಿಷಯದಲ್ಲಿ डा। कृष्णाचार्य ರ ಮಾರ್ಗದರ್ಶನದಲ್ಲಿ ಮಂಡಿಸಿದ ಶೋಧಪ್ರಬಂಧಕ್ಕೆ ಕರ್ನಾಟಕ ರಾಜ್ಯದ ಘನವೆತ್ತ ರಾಜ್ಯಪಾಲರಾದ ಕುಲಪತಿಗಳೂ ಆದ ಸನ್ಮಾನ್ಯ ಶ್ರೀ ಥಾವರ್ಚಂದ್ ಗೆಲ್ಹೋಟ್ ಇವರು "ವಿದ್ಯಾವಾರಿಧಿ" ಪದವಿಯನ್ನು ಪ್ರದಾನಮಾಡಿದರು.

15/03/2026

🙏 ಸಂಸ್ಕೃತಾಭಿಮಾನಿಗಳಿಗೆ ಸ್ವಾಗತ 🙏

Want your school to be the top-listed School/college in Udupi?

Click here to claim your Sponsored Listing.

Location

Category

Address


SMSP SANSKRIT COLLEGE Road
Udupi

Opening Hours

Monday 9am - 4:30pm
Tuesday 9am - 4:30pm
Wednesday 9am - 4:30pm
Thursday 9am - 4:30pm
Friday 9am - 4:30pm
Saturday 9am - 4:30pm
Sunday 9am - 4:30pm