05/01/2024
ಭಾರತದ ಆಡಳಿತ ವ್ಯವಸ್ಥೆಯ ಪರಮಗುರಿ ಭಾರತವನ್ನು ‘ರಾಮರಾಜ್ಯ’ ಆಗಿಸುವುದು. ಶ್ರೀರಾಮ ಯಾಕೆ ತನ್ನ ಆಡಳಿತದ ಕಾರಣಕ್ಕಾಗಿ ಇಂದಿಗೂ ಪ್ರಸ್ತುತವಾಗಿದ್ದಾನೆಂದರೆ ಪ್ರಜಾಪ್ರಭುತ್ವದ ಆಶಯವಾದ ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ’ ಎನ್ನುವುದನ್ನು ಆತ ಅಕ್ಷರಶಃ ಪಾಲಿಸಿದ್ದ. ಒಬ್ಬ ರಾಜನಾಗಿ ತನ್ನ ಪ್ರಜೆಗಳ ಕ್ಷೇಮಕ್ಕಾಗಿ ಶ್ರಮಿಸುವುದು ಆತನ ಪ್ರಮುಖ ಜವಾಬ್ದಾರಿಯಾಗಿತ್ತು. ಯಾವುದೇ ರೀತಿಯಲ್ಲೂ ತನ್ನ ಪ್ರಜೆಗಳಿಗೆ ತೊಂದರೆಯಾಗದಂತೆ ತನ್ನ ನೀತಿಗಳನ್ನು ರೂಢಿಸಿಕೊಂಡಿದ್ದನು.
#ಎಲ್ಲರರಾಮ
25/03/2022
ಅಕ್ಕ ಮಹಾದೇವಿ ಅವತಾರದಲ್ಲಿ ಕುಮಾರಿ ಪವಿತ್ರ
11/03/2022
ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಮಕ್ಕಳು...
11/03/2022
ನಮ್ಮ ಶಾಲೆಯಲ್ಲಿ ಇಂದು ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳೆಲ್ಲರೂ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮದಿಂದ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಮುಖ್ಯ ಶಿಕ್ಷಕರು, ಸಹ ಶಿಕ್ಷಕಿ, ಅಡುಗೆ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಮತ್ತು ವಿಶೇಷ ಅತಿಥಿಗಳಾಗಿ ಕ್ಲಸ್ಟರ್ ನ ವಿವಿಧ ಶಾಲೆಗಳ ಶಿಕ್ಷಕರುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
25/03/2019
ಶಾಲೆಯಲ್ಲಿ ಮಾತೃಭೋಜನ ಕಾರ್ಯಕ್ರಮ
22/03/2019
Holi Celebration at School