05/01/2024
ಭಾರತದ ಆಡಳಿತ ವ್ಯವಸ್ಥೆಯ ಪರಮಗುರಿ ಭಾರತವನ್ನು ‘ರಾಮರಾಜ್ಯ’ ಆಗಿಸುವುದು. ಶ್ರೀರಾಮ ಯಾಕೆ ತನ್ನ ಆಡಳಿತದ ಕಾರಣಕ್ಕಾಗಿ ಇಂದಿಗೂ ಪ್ರಸ್ತುತವಾಗಿದ್ದಾನೆಂದರೆ ಪ್ರಜಾಪ್ರಭುತ್ವದ ಆಶಯವಾದ ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ’ ಎನ್ನುವುದನ್ನು ಆತ ಅಕ್ಷರಶಃ ಪಾಲಿಸಿದ್ದ. ಒಬ್ಬ ರಾಜನಾಗಿ ತನ್ನ ಪ್ರಜೆಗಳ ಕ್ಷೇಮಕ್ಕಾಗಿ ಶ್ರಮಿಸುವುದು ಆತನ ಪ್ರಮುಖ ಜವಾಬ್ದಾರಿಯಾಗಿತ್ತು. ಯಾವುದೇ ರೀತಿಯಲ್ಲೂ ತನ್ನ ಪ್ರಜೆಗಳಿಗೆ ತೊಂದರೆಯಾಗದಂತೆ ತನ್ನ ನೀತಿಗಳನ್ನು ರೂಢಿಸಿಕೊಂಡಿದ್ದನು.
#ಎಲ್ಲರರಾಮ