BMV Education Trust (Regd),Bhaktharahally,Chikkaballapur District

BMV Education Trust (Regd),Bhaktharahally,Chikkaballapur District BMV Education Trust,a charitable organisation EDUCATION TO RURAL POOR & UNDER PREVILEGED

19/07/2026
BNI MEETINGHi! 😊I'd love to invite you to our Admirals Weekly Business Networking Meeting this Wednesday.If you're looki...
17/07/2026

BNI MEETING

Hi! 😊

I'd love to invite you to our Admirals Weekly Business Networking Meeting this Wednesday.

If you're looking to expand your professional network, generate quality business opportunities, and build meaningful relationships, this is a meeting you shouldn't miss.

You'll have the opportunity to connect with 60+ established business owners and key decision-makers from a wide range of industries—all under one roof. It's a great platform to exchange ideas, explore collaborations, and grow your business through trusted relationships.

This week's featured speakers are:
👩‍💼 *Rash*ta – Human Resources, HerJobs.in*
🤝 *Kalappa L – Non-profit Organization, BMV Education Trust*

📅 *Wednesday, 22nd July 2026*
🕢 *7:30 AM onwards*
📍 RG Royal, Rajajinagar, Bengaluru
👔 Dress Code: Formals
💳 Visitor Fee: ₹1,000

I'd be delighted to host you. If you'd like to attend, just let me know, and I'll reserve a seat for you.

Looking forward to welcoming you! 😊

06/07/2026
"Education is the most important weapon to raise the standard of living of the people"              - Bharat Ratna Dr. B...
14/04/2026

"Education is the most important weapon to raise the standard of living of the people"

- Bharat Ratna Dr. B.R. Ambedkar
Architect of Indian Constitution & great
Humanitarien

ಬಿಎಂವಿ ವಿದ್ಯಾಸಂಸ್ಥೆ ಯಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತಿ  :---------------------------------------------------    ...
14/04/2026

ಬಿಎಂವಿ ವಿದ್ಯಾಸಂಸ್ಥೆ ಯಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತಿ :
---------------------------------------------------

ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ,ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ ಯನ್ನು ಬಿಎಂವಿ ವಿದ್ಯಾಸಂಸ್ಥೆ ಭಕ್ತರಹಳ್ಳಿ ಯಲ್ಲಿ ಇಂದು ಆಚರಿಸಲಾಯಿತು.

ಬಿಎಂವಿ ಪ್ರೌಢ ಶಾಲೆಯ ಶ್ರೀ ಕೃಷ್ಣರಾಜ ಒಡೆಯರ್ ಸಭಾಂಗಣ ದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಶ್ರೀ ಎಲ್. ಕಾಳಪ್ಪ ನವರು
ಈ ದೇಶ ಕಂಡ ಅಪ್ರತಿಮ ಚಿಂತಕ, ಸಾಮಾಜಿಕ ಅನಿಷ್ಟಗಳನ್ನು ತೊಡೆದು, ಅಂಧ ವಿಶ್ವಾಸ ಅಳಿಸಿ ಹಾಕಿ, ಸಮಾಜದಲ್ಲಿ ಪ್ರೇಮ, ಬಂಧುತ್ವ, ಸಹೋದರತ್ವ ಬೆಳೆಯಲಿ, ದೇಶ ಹಾಗೂ ಸಮಾಜದ ಸಮೃದ್ಧಿಗೆ ಎಲ್ಲರೂ ಪಾಲುದಾರರಾಗಬೇಕು ಎಂಬ ಕನಸನ್ನು ಕಂಡವರು ಡಾ. ಬಿ ಆರ್ ಅಂಬೇಡ್ಕರ್ ಎಂಬುದಾಗಿ ಬಣ್ಣಿಸಿದರು

ಸಂವಿಧಾನ ಶಿಲ್ಪಿಯಾಗಿ, ಮೂಕರ ಧ್ವನಿಯಾಗಿ, ರೈತರು ಹಾಗೂ ಕಾರ್ಮಿಕರ ದಾಸ್ಯದ ಬೇಡಿಯನ್ನು ತೊಡೆದು, ಮಹಿಳೆಯರ ಉದ್ಧಾರಕರಾದವರು, ಮಹಾನ್ ಅರ್ಥಶಾಸ್ತ್ರಜ್ಞ, ಕಾನೂನು ಪಂಡಿತ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಶ್ರೀ ಕಾಳಪ್ಪ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಹಾಗು ವಿಶೇಷ ಜಿಲ್ಲಾಧಿಕಾರಿ ಯಾಗಿ ಕೆಲಸ ಮಾಡಿ ನಿವೃತ್ತಿ ಜೀವನ ನಡೆಸುತ್ತಿರುವ ಶ್ರೀ ಹೆಚ್ ಎಸ್ ರಾಮಕೃಷ್ಣ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅಯೋಧ್ಯೆ ಯ ರಾಮಮಂದಿರದಲ್ಲಿ ಪೂಜಾರಿ ಅಥವಾ ಅರ್ಚಕರಾಗಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಆದರೆ ಅಂಬೇಡ್ಕರ್ ಈ ದೇಶಕ್ಕೆ ನೀಡಿದ ಸಂವಿಧಾನ ದಿಂದಾಗಿ ಈ ದೇಶದ ಪ್ರಧಾನಮಂತ್ರಿ ಅಥವಾ ರಾಷ್ಟ್ರಪತಿ ಯಾರು ಬೇಕಾದರೂ ಆಗಬಹುದು ಎಂದು ತಿಳಿಸುತ್ತಾ ಸಂವಿಧಾನದ ಪ್ರಾಮುಖ್ಯತೆಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು.
10 ನೇ ತರಗತಿಯ ಸ್ಮಿತಾ ಮತ್ತು ಯಮುನಶ್ರೀ ಇವರುಗಳು ಅಂಬೇಡ್ಕರ್ ಕುರಿತು ಸುಧೀರ್ಘ ಭಾಷಣ ಮಾಡಿ ಎಲ್ಲರ ಗಮನ ಸೆಳೆದರು .
ಮೊದಲಿಗೆ ಅಂಬೇಡ್ಕರ್ ಭಾವಚಿತ್ರಕ್ಕೆ ಎಲ್ಲರೂ ಪುಷ್ಪನಮನ ಸಲ್ಲಿಸಿದರು

ಕನ್ನಡ ಶಿಕ್ಷಕ ಶ್ರೀ P.G ವೆಂಕಟೇಶ್ ಇವರು ಎಲ್ಲರಿಗೂ ವಂದಿಸಿದರು.
-ಎನ್. ಪಂಚಮೂರ್ತಿ
ಮುಖ್ಯ ಶಿಕ್ಷಕರು

RASHTRA  SEVA  DAL (ರಾಷ್ಟ್ರ ಸೇವಾ ದಳ )   8 Days Residential camp came to an end         on April 10,2026.
13/04/2026

RASHTRA SEVA DAL (ರಾಷ್ಟ್ರ ಸೇವಾ ದಳ )
8 Days Residential camp came to an end
on April 10,2026.

8 days RSD camp begun yesterday.......
04/04/2026

8 days RSD camp begun yesterday.......

RSD CAMP (Press publication)
31/03/2026

RSD CAMP
(Press publication)

Address

BHAKTHARAHALLY, SIDLAGHATTA TALUK, CHIKKABALLAPUR DIST
Sidlaghatta
562102

Telephone

+91 94483 13553

Website

Alerts

Be the first to know and let us send you an email when BMV Education Trust (Regd),Bhaktharahally,Chikkaballapur District posts news and promotions. Your email address will not be used for any other purpose, and you can unsubscribe at any time.

Shortcuts

Share

Category