D.V.S compsite pre-university college.Shimoga

D.V.S  compsite pre-university college.Shimoga The aim of education should be to teach us rather how to think, than what to think - rather to impro

Team beyond every student....
14/06/2014

Team beyond every student....

14/04/2014

The King makers.......

18/01/2014

Agni Embedded Solutions. A team of common minded engineers,which exclusively gives training and solutions in any aspects of Embedded system. http://agniec027...

27/10/2013

A closer look at

ISRO's Mars Orbiter Mission Spacecraft.

27/10/2013

THE ENIGMA CALLED MARS !

Mars is the second smallest planet in our Solar System
-Next only to Mercury.

"SUCCESS" is our aim"CHALLENGE" is our game "RISK" is our passion"PERFECTION" is our habbit'HARDWORK "is our occupationw...
15/09/2013

"SUCCESS" is our aim
"CHALLENGE" is our game
"RISK" is our passion
"PERFECTION" is our habbit
'HARDWORK "is our occupation
we r engineers.........
"HAPPY ENGINEERS DAY"

|| ನಿಮ್ಮೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ||"ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತ...
07/09/2013

|| ನಿಮ್ಮೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ||
"ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ".

ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ಹಬ್ಬವಾಗಿದೆ. ಈ ಗೌರಿ ಹಬ್ಬ ಭಾದ್ರಪದ ಶುದ್ಧ ತದಿಗೆ ದಿನ ಬರುತ್ತದೆ. ಗಣೇಶ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸದಿದ್ದರೂ ಸರಳವಾಗಿ ಭಕ್ತಿಯಿಂದ ಆಚರಿಸಲಾಗುತ್ತದೆ.

Like an invisible thread, our love binds ustogether, reminding us what we mean toeach other. Wishing u a joyous RakshaBa...
19/08/2013

Like an invisible thread, our love binds us
together, reminding us what we mean to
each other. Wishing u a joyous Raksha
Bandhan

ಇಂದು (July 26th) 'ಕಾರ್ಗಿಲ್‌ ವಿಜಯ್‌ ದಿವಸ್‌....ನಮ್ಮ ನಾಳೆಗಳಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಹಾಗು ದೇಶಕ್ಕಾಗಿ ಪ್ರಾಣವನ್ನೇ ತ್...
25/07/2013

ಇಂದು (July 26th) 'ಕಾರ್ಗಿಲ್‌ ವಿಜಯ್‌ ದಿವಸ್‌....
ನಮ್ಮ ನಾಳೆಗಳಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಹಾಗು ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿರುವ ನಮ್ಮ ಹೆಮ್ಮೆಯ ಭಾರತೀಯ ವೀರ ಯೋಧರಿಗೆ ನಮ್ಮ ಕೋಟಿ ನಮನ..... || ಜೈ ಭಾರತ ಮಾತೆ ||

ಇಂದು ಕಾರ್ಗಿಲ್‌ ಯುದ್ಧಗೆದ್ಧ ಸಂಭ್ರಮದ 14ನೇ ವರ್ಷಾಚರಣೆ 'ಕಾರ್ಗಿಲ್‌ ವಿಜಯ್‌ ದಿವಸ್‌'.... ವಿಜಯ ದಿವಸದಂದು ಕಾರ್ಗಿಲ್ ವೀರರನ್ನು ಸ್ಮರಿಸೋಣ....
ಹಿಮಾಲಯದ ತಪ್ಪಲಿನಲ್ಲಿ ಸುಮಾರು -15 ಡಿಗ್ರಿ ಸೆಲಿಷಿಯಸ್ ತಾಪಮಾನದಲ್ಲಿ ಸುಮಾರು 60 ದಿನಗಳ ನಡೆದ ಕಾರ್ಗಿಲ್ ಯುದ್ಧ ಜುಲೈ 26, 1999ರಂದು ಕೊನೆಗೊಂಡಿತ್ತು. ಆಪರೇಷನ್ ವಿಜಯ್ ಹೆಸರಿನ ಭಾರತೀಯ ಸೇನೆಯ ಕಾರ್ಯಾಚರಣೆ ಯಶಸ್ವಿಯಾಗಿತ್ತು.

ಭಾರತಕ್ಕಾಗಿ ಮತ್ತೊಮ್ಮೆ ಹುಟ್ಟಿಬರಲಿ ಚಂದ್ರಶೇಖರ ಆಜಾದ್... "ಮೈ ಆಜಾದ್ ಹೂಂ.. ಆಜಾದ್ ಹೀ ರಹೂಂಗ.!!" ಎಂದು ತನ್ನ ಬಾಲ್ಯಾವಸ್ಥೆಯಲ್ಲೇ ಘರ್ಜಿಸಿ...
23/07/2013

ಭಾರತಕ್ಕಾಗಿ ಮತ್ತೊಮ್ಮೆ ಹುಟ್ಟಿಬರಲಿ ಚಂದ್ರಶೇಖರ ಆಜಾದ್...
"ಮೈ ಆಜಾದ್ ಹೂಂ.. ಆಜಾದ್ ಹೀ ರಹೂಂಗ.!!" ಎಂದು ತನ್ನ ಬಾಲ್ಯಾವಸ್ಥೆಯಲ್ಲೇ ಘರ್ಜಿಸಿದ, ತನ್ನ ಜೀವನದ ಕೊನೆಯವರೆಗೂ ಭಾರತಾಂಬೆಯ ಮುಕ್ತಿಗಾಗಿ ಪರಿತಪಿಸುತ್ತಿದ್ದ, ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ರ ಕಟ್ಟಾ ಶಿಷ್ಯ ಅಖಂಡ ಬ್ರಹ್ಮಚಾರಿ ಚಂದ್ರಶೇಖರ ಆಜಾದ್ ಅವರ 107ನೇ ಜನ್ಮಜಯಂತಿ....
107th Birth Anniversary of Chandrashekar Azad...

ಚಂದ್ರಶೇಖರ ಆಜಾದ್‌‌‌ (23 July 1906 – 27 February 1931)

09/07/2013

Education is not all about studying and getting good marks. It is really a means to discover new things which we don't know about and increase our knowledge.

An educated person has the ability to differentiate between right and wrong or good and evil. It is the foremost responsibility of a society to educate its citizens.

Focus should be on women’s education because the knowledge and empowerment of one woman can bring about a change in a family and even the society as a whole. It is the uneducated and illiterate people who think women are not entitled to education.

A person becomes perfect with education as he is not only gaining something from it, but also contributing to the growth of a nation.

We must realise the importance of education. We must aim to ensure that each citizen of our nation is educated and independent.

Address

Shimogga
577201

Website

Alerts

Be the first to know and let us send you an email when D.V.S compsite pre-university college.Shimoga posts news and promotions. Your email address will not be used for any other purpose, and you can unsubscribe at any time.

Shortcuts

Share

Category