exams24x7.in

exams24x7.in Write FREE online examination.Practice answering probable question papers ahead of exams. Overcome t Students can write answer in plain papers.

Often students struggle to perform well in various competitive exams because of lacking expertise in answering practice tests .Many average students have scored top ranks in competitive exams by answering practice tests regularly .exams24x7.com has created an online Mock Test series which his similar to the official tests. The question papers are prepared by well known subject experts from all ove

r India. The time and pattern followed in the objective type online mock tests is similar to the official tests .After the exams student will get his/her marks along with their answer ,right answer and solution .In Written exams the question paper will appear in the beginning with instructions. In the end they can submit the question paper for right answer. They can cross check their answers with right answer.

10th preparatory exam questions are prepared by expert teachers from Udupi district under the guidance of DDPI ,Udupi& BEO Udupi.

17/07/2019

ಕೊನೆಗೂ ಸಾಂಪ್ರದಾಯಿಕ ಜಲಸಂರಕ್ಷಣಾ ಪದ್ಥತಿಗೆ ಮೊರೆ ಹೋದ ಸರಕಾರ

ಶೈಕ್ಷಣಿಕ ವರ್ಷ (2019-20)ರಲ್ಲಿ ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಸೀಟು ಹಂಚಿಕೆ ನಿಯಮದಲ್ಲಿ ತಿದ್ದುಪಡಿ ಮಾಡಲಾ...
06/07/2019

ಶೈಕ್ಷಣಿಕ ವರ್ಷ (2019-20)ರಲ್ಲಿ ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಸೀಟು ಹಂಚಿಕೆ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದ್ದು, ಎಲ್ಲ ಖಾಸಗಿ ಸೀಟುಗಳು ಕರ್ನಾಟಕ ರಾಜ್ಯದ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಿರಿಸಲಾಗಿದೆ. ಆದರೆ, ಧಾರ್ಮಿಕ ಅಲ್ಪಸಂಖ್ಯಾತ ಕಾಲೇಜುಗಳ ಖಾಸಗಿ ಸೀಟುಗಳನ್ನು ಕರ್ನಾಟಕೇತರ ರಾಜ್ಯಗಳ ವಿದ್ಯಾರ್ಥಿಗಳು ಎರಡನೇ ಆದ್ಯತೆಯಲ್ಲಿ ಪಡೆಯುವ ನಿಯಮವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಜೊತೆಗೆ, ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವರ್ಷಕ್ಕೆ ರೂ. 798015 (ಈ ವರ್ಷದ ಶುಲ್ಕ ವಿವರದಂತೆ) ಪಾವತಿಸಬೇಕಾದ ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳಲ್ಲಿನ ‘ಖಾಸಗಿ’ ಕೋಟಾದ, ಸೀಟುಗಳನ್ನು ಪಡೆಯಬೇಕಾದಲ್ಲಿ ಅವರು ಕನಿಷ್ಟ ಹತ್ತು ವರ್ಷ ಕರ್ನಾಟಕದಲ್ಲೇ ಓದಿರಬೇಕೆಂಬ ನಿಯಮವನ್ನು ವಿಧಿಸಲಾಗಿದೆ. ಕನಿಷ್ಟ ಏಳು ವರ್ಷ ರಾಜ್ಯದಲ್ಲಿ ಶಿಕ್ಷಣ ಪಡೆದ (ಅರ್ಹತಾ ಕಂಡಿಕೆ ‘ಎ’ ಯಂತೆ) ಅಥವಾ ಎರಡು ವರ್ಷ ಪಿಯುಸಿ ವ್ಯಾಸಾಂಗ ಕರ್ನಾಟಕದಲ್ಲಿ ಮುಗಿಸಿ, ಅವರ ಪಾಲಕರ (ತಂದೆ/ತಾಯಿ) ಪೈಕಿ ಯಾರಾದರೊಬ್ಬರು ಕನಿಷ್ಟ ಏಳು ವರ್ಷ ಕರ್ನಾಟಕದಲ್ಲಿ ವ್ಯಾಸಾಂಗ ಮಾಡಿದ ಎಲ್ಲ ವಿದ್ಯಾರ್ಥಿಗಳು (ಅರ್ಹತಾ ಕಂಡಿಕೆ ‘ಬಿ’ಯಂತೆ) ರಾಜ್ಯದ ಎಲ್ಲ ಸರಕಾರಿ ವೈದ್ಯಕೀಯ ಕಾಲೇಜುಗಳ ರೂ. 59850 ಶುಲ್ಕವಿರುವ ಸೀಟುಗಳನ್ನು ಮತ್ತು ರೂ. 1,24,404 ಶುಲ್ಕದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ‘ಸರಕಾರಿ ಕೋಟಾ’ದ ಸೀಟುಗಳನ್ನು ಪಡೆಯಲು ಅರ್ಹತೆಯನ್ನು ಪಡೆಯುತ್ತಾರೆ. ಆದರೆ, ಹತ್ತಕ್ಕಿಂತ ಒಂದು ವರ್ಷ ಕಡಿಮೆಯೂ ಕರ್ನಾಟಕದಲ್ಲಿ ಕಲಿತ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಖಾಸಗಿ ಕೋಟಾದ ಸೀಟುಗಳನ್ನು ಪಡೆಯಲು ಇಲ್ಲಿ ಅನರ್ಹರಾಗುತ್ತಾರೆ.

ವೈದ್ಯಕೀಯ ಶಿಕ್ಷಣ: ಧಾರ್ಮಿಕ/ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅನ್ಯಾಯ

ಬೆಂಗಳೂರಿನ ಕೆರೆ, ಪರಿಸರವನ್ನ ಒತ್ತುವರಿ ಹೆಸರಲ್ಲಿ ನಾಶಮಾಡಲಾಗಿದೆ. ಆಂಧ್ರ, ತಮಿಳುನಾಡಿನ ರಾಜಧಾನಿಯಂತಿರುವ ಬೆಂಗಳೂರಿನ ಕಾರ್ಖಾನೆಗಳನ್ನ ಕಂಪನಿ...
30/06/2019

ಬೆಂಗಳೂರಿನ ಕೆರೆ, ಪರಿಸರವನ್ನ ಒತ್ತುವರಿ ಹೆಸರಲ್ಲಿ ನಾಶಮಾಡಲಾಗಿದೆ. ಆಂಧ್ರ, ತಮಿಳುನಾಡಿನ ರಾಜಧಾನಿಯಂತಿರುವ ಬೆಂಗಳೂರಿನ ಕಾರ್ಖಾನೆಗಳನ್ನ ಕಂಪನಿಗಳನ್ನ ರಾಜ್ಯಾದ್ಯಂತ ವಿಸ್ತರಿಸುವ ಅವಶ್ಯಕತೆ ಇದೆ

ಕಾಡ್ಚಿಚ್ಚಿನಂತೆ ಹಬ್ಬುತ್ತಿರುವ ಶರಾವತಿ ಉಳಿಸಿ ಅಭಿಯಾನ, ಪರಿಣಾಮಕಾರಿ ಹೋರಾಟಕ್ಕೆ ವೇದಿಕೆ ಸಿದ್ಧ.

The Mangalorean Konkan Christian Association, MKCN, enjoyed a fortunate and timely summer day June 21, to have their ann...
28/06/2019

The Mangalorean Konkan Christian Association, MKCN, enjoyed a fortunate and timely summer day June 21, to have their annual picnic,

COMMUNITYENTERTAINMENTEventsMID WESTINDIASPORTSTOP STORIESUS NEWSIndian-Americans hailing from Mangalore enjoy 17th annual picnic in ChicagolandBy a Staff Writer - June 25, 20190The Mangalorean Konkan Christian Association, MKCN, enjoyed a fortunate and timely summer day June 21, to have their annua...

ಕಾಂಗ್ರೆಸ್ಸಿನ ಕಾಯಂ ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ 'ಹರಿ' ಈ ಕಡೆ ತಲೆ ಹಾಕಲೇಬಾರದು ಎಂಬ ಒಂದಂಶ ಕಾರ್ಯಕ್ರಮ ಹಾಕಿಕೊಂಡಿದ್ದರು.
01/05/2019

ಕಾಂಗ್ರೆಸ್ಸಿನ ಕಾಯಂ ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ 'ಹರಿ' ಈ ಕಡೆ ತಲೆ ಹಾಕಲೇಬಾರದು ಎಂಬ ಒಂದಂಶ ಕಾರ್ಯಕ್ರಮ ಹಾಕಿಕೊಂಡಿದ್ದರು.

ಈ ಬಾರಿ ಕರಾವಳಿಯ ಮೂರು ಮಂದಿ ಬಿಜೆಪಿ ಸಂಸದರ ವಿರುದ್ಧ ಬಹಿರಂಗ ವಿರೋಧ ಕೇಳಿಬಂದಿತ್ತು. ಆದರೆ, ಇದೇ ಹೊತ್ತಿನಲ್ಲಿ ಕಾಂಗ್ರೆಸ್ ಮಾಡಿದ್....

17/12/2018
How to overcome anxiety before  What’s the problem? I believe it’s related to anxiety.
16/12/2018

How to overcome anxiety before
What’s the problem? I believe it’s related to anxiety.

Taking tests can be nerveracking. No one wants to flunk their dental assisting exam and have to take it over again. Here are some steps to help you prepare for your exam and boost your confidence level.

Karnataka releases SSLC final exams timetable; exams to  be held between March 21, 2019 and 4 April 2019
15/12/2018

Karnataka releases SSLC final exams timetable; exams to be held between March 21, 2019 and 4 April 2019

Keeping the upcoming Loksabha elections, both PUE department KSEEB has advanced the examinations schedule at least 15 days prior compared to previous years time

Address

Mangalore
575006

Opening Hours

Monday 8am - 8am
Tuesday 8am - 8am
Wednesday 8am - 8am
Thursday 8am - 8am
Friday 8am - 8am
Saturday 8am - 8am

Alerts

Be the first to know and let us send you an email when exams24x7.in posts news and promotions. Your email address will not be used for any other purpose, and you can unsubscribe at any time.

Shortcuts

Share

Category