B S Madappa vidhya samsthe

B S Madappa vidhya samsthe Vidyam Sarwarthra Sadhanaam

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೃಷ್ಣರಾಜನಗರ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ಮೈಸೂರು ಜಿಲ್ಲೆಗೆ ದ್ವಿತೀಯ ಸ್ಥಾನ ಮತ್ತು ರಾಜ್ಯಕ್ಕೆ ತೃತೀಯ ...
30/04/2026

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೃಷ್ಣರಾಜನಗರ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ಮೈಸೂರು ಜಿಲ್ಲೆಗೆ ದ್ವಿತೀಯ ಸ್ಥಾನ ಮತ್ತು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಡಿ ಜಿ ವಿನುತ ರವರಿಗೆ ಇಂದು ಮೈಸೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಡಿ ಉದಯ್ ಕುಮಾರ್ ರವರು, ತಾಲೂಕು ಶಿಕ್ಷಣಾಧಿಕಾರಿ ಶ್ರೀ ಆರ್ ಕೃಷ್ಣಪ್ಪ ರವರು ನಮ್ಮ ಶಾಲೆಯಲ್ಲಿ ಸನ್ಮಾನಿಸಿದರು, ECO ಸುಬ್ಬರಾಮನ್ ರವರು, ADMDM ಸ್ವಾಮಿ ಗೌಡ ರವರು,BRC ವೆಂಕಟೇಶ್ ರವರು, TPO ಕುಮಾರಸ್ವಾಮಿರವರು, ಮಾಜಿ CRP ಈಶ್ವರ್ ರವರು ಹಾಗೂ ನಮ್ಮ ಶಾಲೆಯ ಕಾರ್ಯದರ್ಶಿರವರು,ಮುಖ್ಯ ಶಿಕ್ಷಕರು,ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು 💐

25/04/2026
ಇಂದು ರಾತ್ರಿ,8 ಗಂಟೆಗೆ ಮೈಸೂರು ಆಕಾಶವಾಣಿಯ *ವಿಶೇಷ ಮಕ್ಕಳ ಮಂಟಪ* ಕಾರ್ಯಕ್ರಮದಲ್ಲಿ, 2026ನೇ ಸಾಲಿನ SSLC ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಗೆ ...
25/04/2026

ಇಂದು ರಾತ್ರಿ,8 ಗಂಟೆಗೆ ಮೈಸೂರು ಆಕಾಶವಾಣಿಯ *ವಿಶೇಷ ಮಕ್ಕಳ ಮಂಟಪ* ಕಾರ್ಯಕ್ರಮದಲ್ಲಿ, 2026ನೇ ಸಾಲಿನ SSLC ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿ D G ವಿನುತ ರವರು ಮೈಸೂರು ಆಕಾಶವಾಣಿಯ ದಿಗ್ವಿಜಯ್.B ರವರೊಂದಿಗೆ ಮಾತುಕತೆಯಲ್ಲಿ ಭಾಗವಹಿಸುತ್ತಾರೆ.

ಈ ಕಾರ್ಯಕ್ರಮದ ಮರುಪ್ರಸಾರ 27-4-26ರ ಸೋಮವಾರ ಬೆಳಿಗ್ಗೆ 9.30 ಕ್ಕೆ ಕೇಳುವಿರಿ.

ಧನ್ಯವಾದಗಳು 🙏🏻
24/04/2026

ಧನ್ಯವಾದಗಳು 🙏🏻

ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೃಷ್ಣರಾಜನಗರ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ಮೈಸೂರು ಜಿಲ್ಲೆಗೆ ದ್ವಿತೀಯ ಸ್ಥಾನ ಮತ್ತು ರಾಜ್ಯಕ್ಕೆ ತ...
23/04/2026

ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೃಷ್ಣರಾಜನಗರ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ಮೈಸೂರು ಜಿಲ್ಲೆಗೆ ದ್ವಿತೀಯ ಸ್ಥಾನ ಮತ್ತು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಡಿ ಜಿ ವಿನುತ ರವರಿಗೆ ತಾಲೂಕು ಶಿಕ್ಷಣಾಧಿಕಾರಿ ಶ್ರೀ ಎಂ ಕೃಷ್ಣಪ್ಪ ರವರು ಸನ್ಮಾನಿಸಿದರು, ECO ಜನಾರ್ಧನ್,ECO ಪೂರ್ಣಿಮಾ, ADMDM ಸ್ವಾಮಿ ಗೌಡ, ಹಾಗೂ ನಮ್ಮ ಶಾಲೆಯ ಕಾರ್ಯದರ್ಶಿರವರು,ಮುಖ್ಯ ಶಿಕ್ಷಕರು,ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು 💐

ಅಭಿನಂದನೆಗಳು 💐
23/04/2026

ಅಭಿನಂದನೆಗಳು 💐

🎊  CONGRATULATIONS  🎊
23/04/2026

🎊 CONGRATULATIONS 🎊

ಭಾರತೀಯರ ಆತ್ಮಗೌರವವನ್ನೂ ಬಡಿದೆಬ್ಬಿಸಿದ ಅವರ ಚಿಂತನೆಗಳು ಪ್ರತಿಯೊಬ್ಬ ಭಾರತೀಯನಿಗೂ ಶಕ್ತಿ ನೀಡುವ ಶಾಶ್ವತ ಪ್ರೇರಣೆ. ನಮ್ಮ ಶ್ರೇಷ್ಠ ಸಂವಿಧಾನದ...
14/04/2026

ಭಾರತೀಯರ ಆತ್ಮಗೌರವವನ್ನೂ ಬಡಿದೆಬ್ಬಿಸಿದ ಅವರ ಚಿಂತನೆಗಳು ಪ್ರತಿಯೊಬ್ಬ ಭಾರತೀಯನಿಗೂ ಶಕ್ತಿ ನೀಡುವ ಶಾಶ್ವತ ಪ್ರೇರಣೆ. ನಮ್ಮ ಶ್ರೇಷ್ಠ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಬಲವಾದ ಅಡಿಪಾಯ ಕಟ್ಟಿದ ಮಹಾನ್ ದಾರ್ಶನಿಕ ಡಾ. ಅಂಬೇಡ್ಕರ್ ಅವರ ಚಿಂತನೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ.ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ಪ್ರಣಾಮಗಳು ಮತ್ತು ರಾಜ್ಯದ ಸಮಸ್ತ ಜನತೆಗೆ 'ಸಮಾನತೆಯ ಹರಿಕಾರ' ಡಾ ಬಿ.ಆರ್.ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು💐🙏🏻

🔴ಸಾರ್ವಜನಿಕರಲ್ಲಿ ವಿನಂತಿ🙏🏻
06/04/2026

🔴ಸಾರ್ವಜನಿಕರಲ್ಲಿ ವಿನಂತಿ🙏🏻

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್‌ ಹಬ್ಬದ ಹಾರ್ದಿಕ ಶುಭಾಶಯಗಳು.
21/03/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್‌ ಹಬ್ಬದ ಹಾರ್ದಿಕ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ಭಾರತೀಯ ಸನಾತನ ಸಂಸ್ಕೃತಿಯ ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.ಯುಗಾದಿ ಹೊಸ ಆರಂಭದ ಸಂಕೇತ,ನೂತನ ಸಂವತ್ಸರವು ...
19/03/2026

ನಾಡಿನ ಸಮಸ್ತ ಜನತೆಗೆ ಭಾರತೀಯ ಸನಾತನ ಸಂಸ್ಕೃತಿಯ ಹೊಸ ವರ್ಷ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಯುಗಾದಿ ಹೊಸ ಆರಂಭದ ಸಂಕೇತ,ನೂತನ ಸಂವತ್ಸರವು ಶಾಂತಿ, ಸೌಹಾರ್ದತೆ, ನೆಮ್ಮದಿ, ಸುಭಿಕ್ಷ ತರಲಿ. ಎಲ್ಲರ ಮನೆಯಲ್ಲಿ ಹೊಸ ಆಶಯ ಮೂಡಿ ಸಮೃದ್ಧಿ ಬೆಳಗಲಿ!

Address

Mysore Hassan Main Road
Krishnarajanagara
571502

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 8am - 1pm

Telephone

+918880002667

Website

Alerts

Be the first to know and let us send you an email when B S Madappa vidhya samsthe posts news and promotions. Your email address will not be used for any other purpose, and you can unsubscribe at any time.

Contact The School

Send a message to B S Madappa vidhya samsthe:

Shortcuts

Share

Category