30/04/2026
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೃಷ್ಣರಾಜನಗರ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ಮೈಸೂರು ಜಿಲ್ಲೆಗೆ ದ್ವಿತೀಯ ಸ್ಥಾನ ಮತ್ತು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಡಿ ಜಿ ವಿನುತ ರವರಿಗೆ ಇಂದು ಮೈಸೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಡಿ ಉದಯ್ ಕುಮಾರ್ ರವರು, ತಾಲೂಕು ಶಿಕ್ಷಣಾಧಿಕಾರಿ ಶ್ರೀ ಆರ್ ಕೃಷ್ಣಪ್ಪ ರವರು ನಮ್ಮ ಶಾಲೆಯಲ್ಲಿ ಸನ್ಮಾನಿಸಿದರು, ECO ಸುಬ್ಬರಾಮನ್ ರವರು, ADMDM ಸ್ವಾಮಿ ಗೌಡ ರವರು,BRC ವೆಂಕಟೇಶ್ ರವರು, TPO ಕುಮಾರಸ್ವಾಮಿರವರು, ಮಾಜಿ CRP ಈಶ್ವರ್ ರವರು ಹಾಗೂ ನಮ್ಮ ಶಾಲೆಯ ಕಾರ್ಯದರ್ಶಿರವರು,ಮುಖ್ಯ ಶಿಕ್ಷಕರು,ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು 💐