22/08/2020
ಜನಪ್ರತಿನಿಧಿಗಳ, ಸ್ಥಳೀಯರ, ಅಧಿಕಾರಿಗಳ, ಎಸ್.ಡಿ. ಎಮ್. ಸಿ ಯವರ, ಶಾಲೆಯ ಎಲ್ಲ ಸಿಬ್ಬಂದಿಗಳ ಸಹಾಯ ಸಹಕಾರದಿಂದ ಮಕ್ಕಳ ಪ್ರತಿಭೆ ಶಾಲೆಯ ಅಭಿವೃದ್ಧಿ ವಿಶೇಷ ಸಾದನೆಗಳು ಮತ್ತು ಸೌಲಭ್ಯಗಳು. ಗಣೇಶ ಚತುರ್ಥಿಯ ಅಂಗವಾಗಿ ವಿಜಯ ಕರ್ನಾಟಕ ಪತ್ರಿಕೆಯ ಶೈಕ್ಷಣಿಕ ವಿಶೇಷ ಕೈಪಿಡಿಯಲ್ಲಿ ಪ್ರಕಟಗೊಂಡ ಸುದ್ದಿ.
Vijay Karnataka