Panchatantra Gurukulam

Panchatantra Gurukulam free Webinar friday 7.30pm, Sunday 7.30am & 6.30pm 9343401878 For course Whatsapp message 9343401878

ಆತ್ಮೀಯ ಪೋಷಕರೆ,ಧಾರವಾಡದಲ್ಲಿ ( GENUINE CONCEPT WITHIN YOUR REACH )ನಿಮ್ಮ ಶಾಲೆ, ನಿಮ್ಮ ಮಗುವಿನ ಶಾಲೆ*ಪಂಚತಂತ್ರ ಗುರುಕುಲಮ್* ಕಲ್ಪನೆಯ...
13/06/2022

ಆತ್ಮೀಯ ಪೋಷಕರೆ,
ಧಾರವಾಡದಲ್ಲಿ ( GENUINE CONCEPT WITHIN YOUR REACH )
ನಿಮ್ಮ ಶಾಲೆ, ನಿಮ್ಮ ಮಗುವಿನ ಶಾಲೆ
*ಪಂಚತಂತ್ರ ಗುರುಕುಲಮ್* ಕಲ್ಪನೆಯಲ್ಲಿ ನಡೆಯುತ್ತಿರುವ ಧಾರವಾಡದ *ರೋಟರಿ ಮಿಡ್ ಟೌನ್ ಸ್ಕೂಲ್*
ಕರ್ನಾಟಕ ಕಾಲೇಜಿನ ಹತ್ತಿರದ ದಾಸನಕೊಪ್ಪ ಸರ್ಕಲ್ ದಿಂದ ಕೆಲಗೆರೆ ರಸ್ತೆಯ ನಾಲ್ಕನೇ ಬಲದ ಅಡ್ಡ ತಿರುವಿನಲ್ಲಿ ವಾಟರ್ ಟ್ಯಾಂಕ್ ಪಕ್ಕ, ಜಮಖಂಡಿಮಠ ಬಡಾವಣೆಯಲ್ಲಿ ಬರುವ ಈ ಶಾಲೆ ಧಾರವಾಡದಲ್ಲಿರುವ ಒಂದು ವಿಶೇಷ ನರ್ಸರಿ ಶಾಲೆ ಆಗಿದೆ...
*ಕಲ್ಪನೆ*: ಮಗು ವಿಶ್ವದ ವಿಶೇಷ ಪ್ರತಿಭೆಯಾಗಿ ಬೆಳೆಯಲು ಅವಕಾಶವನ್ನು ಸೃಷ್ಟಿಸುವುದಾಗಿದೆ.
*ಪದ್ಧತಿ* : ಲರ್ನಿಂಗ್ ಗಿಂತ ಬಿಯಿಂಗ್ ಪದ್ಧತಿಯ ತಿಳಿಯುವಿಕೆ ಮಗುವಿನಲ್ಲಿ ಒತ್ತಡ ರಹಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಅದನ್ನು ಸಮಗ್ರವಾಗಿ ಅಳವಡಿಸಿಕೊಂಡಿದೆ...
*ಸಾಮರ್ಥ್ಯ* : ಮೆದಳು ಮತ್ತು ಮನಸ್ಸಿನ ಬೆಳವಣಿಗೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಹಾಗೂ ಸಂಶೋಧನೆಗೊಳಪಡಿಸಿ ಉತ್ತಮ ಪರಿಣಾಮಗಳನ್ನು ಅಳವಡಿಸಿಕೊಳ್ಳಲಾಗಿದೆ.
*ಪರಿಸರ* ಶಾಲೆಯ ಪರಿಸರ ಉತ್ತಮವಾಗಿದೆ, ಸಾಂಪ್ರದಾಯಿಕವಾಗಿದೆ. ಮಕ್ಕಳ ಆಟಕ್ಕೆ ಸಾಕಷ್ಟು ಜಾಗವೂ ಇದೆ. ಖಂಡಿತ ಒಮ್ಮೆ ಬೇಟಿ ಕೊಡಿ. ನೀವೂ ಈ ಪರಿಸರದ ಅನುಬಂಧವನ್ನು ಪಡೆಯಿರಿ...
*ವಿಶೇಷತೆಗಳು*
* ಖ್ಯಾತ ವಿಶೇಷ ಶಿಕ್ಷಣ ತಜ್ಞರಿಂದ ರೂಪಿತಗೊಂಡಿದೆ
* ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ, ಆಧ್ಯಾತ್ಮಿಕ ಪಂಚಪದ್ಧತಿ ಸಮಗ್ರ ಬೆಳವಣಿಗೆಯ ಶಿಕ್ಷಣ ರೂಪಿತಗೊಂಡಿದೆ.
* NEP ಶಿಕ್ಷಣಕ್ಕೆ ಮೂಲ ಅಡಿಪಾಯವಾಗಿದೆ.
* ಪೋಷಕರಲ್ಲಿ ಮತ್ತು ಮಗುವಿನಲ್ಲಿರುವ ಬೆಳವಣಿಗೆಯ ಸಮಸ್ಯೆಗಳಿಗೆ ಪರಿಹಾರ ಒಳಗೊಂಡ ಶಿಕ್ಷಣವಾಗಿದೆ.
* ಗುರುಕುಲ ಪದ್ಧತಿಯಲ್ಲಿ ತರಬೇತಿ ಪಡೆದ ಶಿಕ್ಷಕರನ್ನು ಒಳಗೊಂಡಿರುತ್ತದೆ.
* ಸುಲಭವಾಗಿ ವೇಗವಾಗಿ ಓದುವ, ಗ್ರಹಿಸುವ, ಸುಂದರವಾಗಿ ಬರೆಯುವ, ವಿವಿಧ ಕೌಶಲ್ಯಗಳಲ್ಲಿ ಬೆಳೆಯುವ, ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ, ಒತ್ತಡ ರಹಿತ ಹಾಗೂ ವಿಷಯಗಳನ್ನು ದೀರ್ಘಕಾಲಕ್ಕೂ ನೆನಪಿನಲ್ಲಿಡುವ, ಕಡಿಮೆ ಸಮಯದಲ್ಲಿ ಹೆಚ್ಚಿನ ವಿಷಯಗಳನ್ನು ಪರಿಚಯಿಸುವ ವಿಶೇಷ ತಂತ್ರ ಹಾಗೂ ಪದ್ಧತಿಗಳನ್ನು ಒಳಗೊಂಡಿದೆ...
* ಶಿಕ್ಷಣ ವಿಷಯದಲ್ಲಿ ಬ್ರಾಂಡೆಡ್ ತರಬೇತಿಗಳನ್ನು ನೀಡುತ್ತಿರುವ "ಪಂಚತಂತ್ರ ಗುರುಕುಲಮ್" ಕಾರ್ಯಕ್ರಮಗಳು ಜನಜನಿತವಾಗಿವೆ.
* ವರ್ಷದ ಕೊನೆಯ ಉತ್ತಮ ಫಲಿತಾಂಶಕ್ಕೆ ಸಾಧನೆಯ ಹಂತಗಳೇ ಮುಖ್ಯ ಕಾರಣ, ಪ್ರತಿ ತಿಂಗಳ ಫಲಿತಾಂಶವನ್ನು ಗಮನಿಸಿ ಉತ್ತಮ ಸಾಧನೆಗೆ ಪ್ರೇರೇಪಣೆ ಹೊಂದಲು ಸ್ಪಷ್ಟ ಅವಕಾಶಗಳಿವೆ.
* ಪೋಷಕರು ತಮ್ಮ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಲು ಗರ್ಭಾವಸ್ಥೆಯ ಸಂಸ್ಕಾರಗಳು, ಸುಪ್ತ ಸಾಮರ್ಥ್ಯಗಳನ್ನು ಹೊರತರುವ, ಸುಸಂಸ್ಕೃತವಾದ ಪರಿಸರ ನಿರ್ಮಿಸಿಕೊಳ್ಳಲು, ಧ್ಯಾನ ಯೋಗ ತರಬೇತಿಗಳು ವಿಶೇಷವಾಗಿ ದೊರೆಯುತ್ತವೆ.
*ತರಗತಿಗಳು*
* ಡೇ ಕೇರ್(very much preferred)
* ಪ್ಲೇ ಹೋಂ
* ನರ್ಸರಿ
* LKG
* UKG
*ಸಾಧ್ಯತೆಗಳನ್ನು ಗಮನಿಸಿರಿ*
* ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ
* ಗರ್ಭಾವಸ್ಥೆಯಲ್ಲೇ ಮೆದುಳಿನ ಬೆಳವಣಿಗೆ 30%, ಮೂರು ವರ್ಷದೊಳಗೆ 50%,
ಏಳು ಎಂಟು ವರ್ಷದಲ್ಲಿ 70-80%,
ಉಳಿದಂತೆ 20-30% ಜೀವಿತಾವಧಿಯಲ್ಲಿ ಪೂರ್ಣವಾಗುತ್ತಿರುತ್ತದೆ.
* ಮೆದುಳಿನ ಬೆಳವಣಿಗೆಯ ಸಮಯದಲ್ಲಿ ವಿಷಯಗಳನ್ನು ತಿಳಿಯುವ ವೇಗ ಹೆಚ್ಚಾಗಿರುತ್ತದೆ. ಮಗುವಿನ ವಯಸ್ಸು ಕಡಿಮೆ ಇದ್ದಷ್ಟು, ಮೆದುಳಿನ ಬೆಳವಣಿಗೆ ತೀವ್ರವಾಗಿದ್ದಷ್ಟು, ತಿಳಿಯುವ ವೇಗ ಹೆಚ್ಚಾಗಿಯೇ ಇರುತ್ತದೆ.
* ಮಗು ಎಷ್ಟು ಕಲಿಯುತ್ತದೆ? ಎನ್ನುವುದಕ್ಕಿಂತ ಮಗುವಿಗೆ ಎಷ್ಟು ಪರಿಚಯಿಸಲು ಪೋಷಕರಿಗೆ, ಟೀಚರ್ ಗಳಿಗೆ ಸಾಮರ್ಥ್ಯ ಇದೆ? ಎನ್ನುವುದನ್ನು ಅರಿಯಬೇಕಾಗಿದೆ.
* ಸಾವಿರಾರು ವಿಶ್ವ ಕೋಶ ಮಾಹಿತಿಯನ್ನು, ಅನೇಕ ಭಾಷೆಗಳನ್ನು, ಲೆಕ್ಕಗಳನ್ನು, ಕೌಶಲ್ಯಗಳನ್ನು, ಓದುವುದನ್ನು, ಕಂಪ್ಯೂಟರ್ ಬಳಸುವುದನ್ನು ಕೆಲವೇ ತಿಂಗಳಲ್ಲಿ ತಿಳಿಯುತ್ತದೆ. ಆದರೆ ಈ ಪದ್ಧತಿಯನ್ನು ತಿಳಿಸುವವರು ಸರಿಯಾಗಿ ತಿಳಿಯಬೇಕಾಗುತ್ತದೆ.
* *ಕಲಿಯುವುದು ಮತ್ತು ತಿಳಿಯುವುದು* *ಕಲಿಸುವುದು ಮತ್ತು ಪರಿಚಯಿಸುವುದು* ಇವುಗಳಲ್ಲಿ ಅಜಗಜಾಂತರ ವ್ಯತ್ಯಾಸ ಇದೆ.
- ಒಟ್ಟಾರೆ ಅತ್ಯುತ್ತಮ ಶಿಕ್ಷಣಕ್ಕೆ ಅತ್ಯುತ್ತಮ ಅಡಿಪಾಯ ಮಕ್ಕಳಿಗೆ ದೊರೆಯುವುದಂತೂ ಖಚಿತ.
- ಹೆಚ್ಚಿನ ಮಾಹಿತಿಗೆ ಇಂದೇ ಶಾಲೆಗೆ ಬೇಟಿ ಕೊಡಿ.
- ನೀವು ನಿಮ್ಮ ಮಗುವಿಗಾಗಿ ಎಲ್ಲಿಯಾದರೂ ವಿಶ್ವಾಸ ಇಡಲೇಬೇಕು ಆ ವಿಶ್ವಾಸವನ್ನು ಇಲ್ಲಿ ಇಡಿ, ಖಂಡಿತ ನಿಮಗೆ ಉತ್ತಮ ಪರಿಣಾಮ ದೊರೆತೇ ದೊರೆಯುತ್ತದೆ.
- ಈ ಸ್ಥಳ ನಾರಾಯಣಪುರ, ಸಪ್ತಾಪುರ, ಸನ್ಮತಿ ನಗರ, ಭಾರತಿ ನಗರ, ಕುಸುಮನಗರ, ಸಂತೋಷ್ ನಗರ, ಶ್ರೀಪಾದ ನಗರ, ವಿನಾಯಕ ನಗರ, ಬನಶಂಕರಿ ನಗರ, ಮಹಾಂತೇಶ ನಗರ, ಸಿಲ್ವರ್ ಆರ್ಚಡ್, ಚೈತನ್ಯ ನಗರ, ಸಾಯಿನಗರ, ಸಾಧನಕೆರೆ, ಶಾಂತಿನಿಕೇತನ ನಗರ, ಲೇಕ್ ಸಿಟಿ, ಬೇಂದ್ರೆ ನಗರ, ಕೆ ಸಿ ಪಾರ್ಕ್, ಪೋಲೀಸ್ ಕ್ವಾಟ್ರಸ್, ಹುಡ್ಕೋ ಕಾಲೋನಿ, LIC ಕ್ವಾಟ್ರಸ್, ದೊಡ್ಡನಾಯಕನಕೊಪ್ಪಗಳಿಂದ ಸುತ್ತುವರಿದಿದೆ
ತಕ್ಷಣ ಸಮಾಲೋಚನೆಗಾಗಿ ಸಂಪರ್ಕಿಸಿರಿ 7406666289, 83109 93843,
9343401878
ನಿಮ್ಮ ಆತ್ಮೀಯರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಲು ವಿನಂತಿಸುವೆವು...
* ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ ತರಬೇತಿ ಶಿಬಿರಗಳು ಇರುತ್ತವೆ*
https://www.facebook.com/groups/331034005749958/?ref=share

02/05/2022
30/04/2022

*Next Batch of Gandhari Vidye Starting from 3rd May 2022.*

*Sixth Sense Awaken classes+ Blindfold reading*
*100% Results Guaranteed.*

Next Batch of 100% Memory Ekalavya vidye (Memorize the subjects forever)

Includes:
Fun activities,
Kids Yoga,
Mediation,
Moral Values,
Personality development
Boosting Confidence,

Note:
Lunch and Water Bottle should be carried by the Student.

Contact: 93434 01878 (Bangalore) and 7406666289 (dharawada)
Address: 5M-671, MM Square, 1st Floor, 5th Main Road, OMBR Layout, Banaswadi, Bangalore: 560 043
And
Gurukulam Rotary Midtown School, Jamakhandimath lay out, kelageri road 4th right turn, near Dasanakoppa circle dharawada-8

26/04/2022

ಆತ್ಮೀಯ ಪೋಷಕರೆ,
ಧಾರವಾಡದಲ್ಲಿ ( GENUINE CONCEPT WITHIN YOUR REACH )
ನಿಮ್ಮ ಶಾಲೆ, ನಿಮ್ಮ ಮಗುವಿನ ಶಾಲೆ
*ಪಂಚತಂತ್ರ ಗುರುಕುಲಮ್* ಕಲ್ಪನೆಯಲ್ಲಿ ನಡೆಯುತ್ತಿರುವ ಧಾರವಾಡದ *ರೋಟರಿ ಮಿಡ್ ಟೌನ್ ಸ್ಕೂಲ್*
ಕರ್ನಾಟಕ ಕಾಲೇಜಿನ ಹತ್ತಿರದ ದಾಸನಕೊಪ್ಪ ಸರ್ಕಲ್ ದಿಂದ ಕೆಲಗೆರೆ ರಸ್ತೆಯ ನಾಲ್ಕನೇ ಬಲದ ಅಡ್ಡ ತಿರುವಿನಲ್ಲಿ ವಾಟರ್ ಟ್ಯಾಂಕ್ ಪಕ್ಕ, ಜಮಖಂಡಿಮಠ ಬಡಾವಣೆಯಲ್ಲಿ ಬರುವ ಈ ಶಾಲೆ ಧಾರವಾಡದಲ್ಲಿರುವ ಒಂದು ವಿಶೇಷ ನರ್ಸರಿ ಶಾಲೆ ಆಗಿದೆ...
*ಕಲ್ಪನೆ*: ಮಗು ವಿಶ್ವದ ವಿಶೇಷ ಪ್ರತಿಭೆಯಾಗಿ ಬೆಳೆಯಲು ಅವಕಾಶವನ್ನು ಸೃಷ್ಟಿಸುವುದಾಗಿದೆ.
*ಪದ್ಧತಿ* : ಲರ್ನಿಂಗ್ ಗಿಂತ ಬಿಯಿಂಗ್ ಪದ್ಧತಿಯ ತಿಳಿಯುವಿಕೆ ಮಗುವಿನಲ್ಲಿ ಒತ್ತಡ ರಹಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಅದನ್ನು ಸಮಗ್ರವಾಗಿ ಅಳವಡಿಸಿಕೊಂಡಿದೆ...
*ಸಾಮರ್ಥ್ಯ* : ಮೆದಳು ಮತ್ತು ಮನಸ್ಸಿನ ಬೆಳವಣಿಗೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಹಾಗೂ ಸಂಶೋಧನೆಗೊಳಪಡಿಸಿ ಉತ್ತಮ ಪರಿಣಾಮಗಳನ್ನು ಅಳವಡಿಸಿಕೊಳ್ಳಲಾಗಿದೆ.
*ಪರಿಸರ* ಶಾಲೆಯ ಪರಿಸರ ಉತ್ತಮವಾಗಿದೆ, ಸಾಂಪ್ರದಾಯಿಕವಾಗಿದೆ. ಮಕ್ಕಳ ಆಟಕ್ಕೆ ಸಾಕಷ್ಟು ಜಾಗವೂ ಇದೆ. ಖಂಡಿತ ಒಮ್ಮೆ ಬೇಟಿ ಕೊಡಿ. ನೀವೂ ಈ ಪರಿಸರದ ಅನುಬಂಧವನ್ನು ಪಡೆಯಿರಿ...
*ವಿಶೇಷತೆಗಳು*
* ಖ್ಯಾತ ವಿಶೇಷ ಶಿಕ್ಷಣ ತಜ್ಞರಿಂದ ರೂಪಿತಗೊಂಡಿದೆ
* ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ, ಆಧ್ಯಾತ್ಮಿಕ ಪಂಚಪದ್ಧತಿ ಸಮಗ್ರ ಬೆಳವಣಿಗೆಯ ಶಿಕ್ಷಣ ರೂಪಿತಗೊಂಡಿದೆ.
* NEP ಶಿಕ್ಷಣಕ್ಕೆ ಮೂಲ ಅಡಿಪಾಯವಾಗಿದೆ.
* ಪೋಷಕರಲ್ಲಿ ಮತ್ತು ಮಗುವಿನಲ್ಲಿರುವ ಬೆಳವಣಿಗೆಯ ಸಮಸ್ಯೆಗಳಿಗೆ ಪರಿಹಾರ ಒಳಗೊಂಡ ಶಿಕ್ಷಣವಾಗಿದೆ.
* ಗುರುಕುಲ ಪದ್ಧತಿಯಲ್ಲಿ ತರಬೇತಿ ಪಡೆದ ಶಿಕ್ಷಕರನ್ನು ಒಳಗೊಂಡಿರುತ್ತದೆ.
* ಸುಲಭವಾಗಿ ವೇಗವಾಗಿ ಓದುವ, ಗ್ರಹಿಸುವ, ಸುಂದರವಾಗಿ ಬರೆಯುವ, ವಿವಿಧ ಕೌಶಲ್ಯಗಳಲ್ಲಿ ಬೆಳೆಯುವ, ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ, ಒತ್ತಡ ರಹಿತ ಹಾಗೂ ವಿಷಯಗಳನ್ನು ದೀರ್ಘಕಾಲಕ್ಕೂ ನೆನಪಿನಲ್ಲಿಡುವ, ಕಡಿಮೆ ಸಮಯದಲ್ಲಿ ಹೆಚ್ಚಿನ ವಿಷಯಗಳನ್ನು ಪರಿಚಯಿಸುವ ವಿಶೇಷ ತಂತ್ರ ಹಾಗೂ ಪದ್ಧತಿಗಳನ್ನು ಒಳಗೊಂಡಿದೆ...
* ಶಿಕ್ಷಣ ವಿಷಯದಲ್ಲಿ ಬ್ರಾಂಡೆಡ್ ತರಬೇತಿಗಳನ್ನು ನೀಡುತ್ತಿರುವ "ಪಂಚತಂತ್ರ ಗುರುಕುಲಮ್" ಕಾರ್ಯಕ್ರಮಗಳು ಜನಜನಿತವಾಗಿವೆ.
* ವರ್ಷದ ಕೊನೆಯ ಉತ್ತಮ ಫಲಿತಾಂಶಕ್ಕೆ ಸಾಧನೆಯ ಹಂತಗಳೇ ಮುಖ್ಯ ಕಾರಣ, ಪ್ರತಿ ತಿಂಗಳ ಫಲಿತಾಂಶವನ್ನು ಗಮನಿಸಿ ಉತ್ತಮ ಸಾಧನೆಗೆ ಪ್ರೇರೇಪಣೆ ಹೊಂದಲು ಸ್ಪಷ್ಟ ಅವಕಾಶಗಳಿವೆ.
* ಪೋಷಕರು ತಮ್ಮ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಲು ಗರ್ಭಾವಸ್ಥೆಯ ಸಂಸ್ಕಾರಗಳು, ಸುಪ್ತ ಸಾಮರ್ಥ್ಯಗಳನ್ನು ಹೊರತರುವ, ಸುಸಂಸ್ಕೃತವಾದ ಪರಿಸರ ನಿರ್ಮಿಸಿಕೊಳ್ಳಲು, ಧ್ಯಾನ ಯೋಗ ತರಬೇತಿಗಳು ವಿಶೇಷವಾಗಿ ದೊರೆಯುತ್ತವೆ.
*ತರಗತಿಗಳು*
* ಡೇ ಕೇರ್(very much preferred)
* ಪ್ಲೇ ಹೋಂ
* ನರ್ಸರಿ
* LKG
* UKG
*ಸಾಧ್ಯತೆಗಳನ್ನು ಗಮನಿಸಿರಿ*
* ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ
* ಗರ್ಭಾವಸ್ಥೆಯಲ್ಲೇ ಮೆದುಳಿನ ಬೆಳವಣಿಗೆ 30%, ಮೂರು ವರ್ಷದೊಳಗೆ 50%,
ಏಳು ಎಂಟು ವರ್ಷದಲ್ಲಿ 70-80%,
ಉಳಿದಂತೆ 20-30% ಜೀವಿತಾವಧಿಯಲ್ಲಿ ಪೂರ್ಣವಾಗುತ್ತಿರುತ್ತದೆ.
* ಮೆದುಳಿನ ಬೆಳವಣಿಗೆಯ ಸಮಯದಲ್ಲಿ ವಿಷಯಗಳನ್ನು ತಿಳಿಯುವ ವೇಗ ಹೆಚ್ಚಾಗಿರುತ್ತದೆ. ಮಗುವಿನ ವಯಸ್ಸು ಕಡಿಮೆ ಇದ್ದಷ್ಟು, ಮೆದುಳಿನ ಬೆಳವಣಿಗೆ ತೀವ್ರವಾಗಿದ್ದಷ್ಟು, ತಿಳಿಯುವ ವೇಗ ಹೆಚ್ಚಾಗಿಯೇ ಇರುತ್ತದೆ.
* ಮಗು ಎಷ್ಟು ಕಲಿಯುತ್ತದೆ? ಎನ್ನುವುದಕ್ಕಿಂತ ಮಗುವಿಗೆ ಎಷ್ಟು ಪರಿಚಯಿಸಲು ಪೋಷಕರಿಗೆ, ಟೀಚರ್ ಗಳಿಗೆ ಸಾಮರ್ಥ್ಯ ಇದೆ? ಎನ್ನುವುದನ್ನು ಅರಿಯಬೇಕಾಗಿದೆ.
* ಸಾವಿರಾರು ವಿಶ್ವ ಕೋಶ ಮಾಹಿತಿಯನ್ನು, ಅನೇಕ ಭಾಷೆಗಳನ್ನು, ಲೆಕ್ಕಗಳನ್ನು, ಕೌಶಲ್ಯಗಳನ್ನು, ಓದುವುದನ್ನು, ಕಂಪ್ಯೂಟರ್ ಬಳಸುವುದನ್ನು ಕೆಲವೇ ತಿಂಗಳಲ್ಲಿ ತಿಳಿಯುತ್ತದೆ. ಆದರೆ ಈ ಪದ್ಧತಿಯನ್ನು ತಿಳಿಸುವವರು ಸರಿಯಾಗಿ ತಿಳಿಯಬೇಕಾಗುತ್ತದೆ.
* *ಕಲಿಯುವುದು ಮತ್ತು ತಿಳಿಯುವುದು* *ಕಲಿಸುವುದು ಮತ್ತು ಪರಿಚಯಿಸುವುದು* ಇವುಗಳಲ್ಲಿ ಅಜಗಜಾಂತರ ವ್ಯತ್ಯಾಸ ಇದೆ.
- ಒಟ್ಟಾರೆ ಅತ್ಯುತ್ತಮ ಶಿಕ್ಷಣಕ್ಕೆ ಅತ್ಯುತ್ತಮ ಅಡಿಪಾಯ ಮಕ್ಕಳಿಗೆ ದೊರೆಯುವುದಂತೂ ಖಚಿತ.
- ಹೆಚ್ಚಿನ ಮಾಹಿತಿಗೆ ಇಂದೇ ಶಾಲೆಗೆ ಬೇಟಿ ಕೊಡಿ.
- ನೀವು ನಿಮ್ಮ ಮಗುವಿಗಾಗಿ ಎಲ್ಲಿಯಾದರೂ ವಿಶ್ವಾಸ ಇಡಲೇಬೇಕು ಆ ವಿಶ್ವಾಸವನ್ನು ಇಲ್ಲಿ ಇಡಿ, ಖಂಡಿತ ನಿಮಗೆ ಉತ್ತಮ ಪರಿಣಾಮ ದೊರೆತೇ ದೊರೆಯುತ್ತದೆ.
- ಈ ಸ್ಥಳ ನಾರಾಯಣಪುರ, ಸಪ್ತಾಪುರ, ಸನ್ಮತಿ ನಗರ, ಭಾರತಿ ನಗರ, ಕುಸುಮನಗರ, ಸಂತೋಷ್ ನಗರ, ಶ್ರೀಪಾದ ನಗರ, ವಿನಾಯಕ ನಗರ, ಬನಶಂಕರಿ ನಗರ, ಮಹಾಂತೇಶ ನಗರ, ಸಿಲ್ವರ್ ಆರ್ಚಡ್, ಚೈತನ್ಯ ನಗರ, ಸಾಯಿನಗರ, ಸಾಧನಕೆರೆ, ಶಾಂತಿನಿಕೇತನ ನಗರ, ಲೇಕ್ ಸಿಟಿ, ಬೇಂದ್ರೆ ನಗರ, ಕೆ ಸಿ ಪಾರ್ಕ್, ಪೋಲೀಸ್ ಕ್ವಾಟ್ರಸ್, ಹುಡ್ಕೋ ಕಾಲೋನಿ, LIC ಕ್ವಾಟ್ರಸ್, ದೊಡ್ಡನಾಯಕನಕೊಪ್ಪಗಳಿಂದ ಸುತ್ತುವರಿದಿದೆ
ತಕ್ಷಣ ಸಮಾಲೋಚನೆಗಾಗಿ ಸಂಪರ್ಕಿಸಿರಿ 7406666289, 83109 93843,
9343401878
ನಿಮ್ಮ ಆತ್ಮೀಯರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಲು ವಿನಂತಿಸುವೆವು...
* ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ ತರಬೇತಿ ಶಿಬಿರಗಳು ಇರುತ್ತವೆ*
https://www.facebook.com/groups/331034005749958/?ref=share

free Webinar friday 7.30pm, Sunday 7.30am & 6.30pm 9343401878

01/04/2022

ಚಿರಂಜೀವಿ
*ನಾವು ಯಾವಾಗಲೂ ಯುವಕರಾಗಿರಲು ಸಾಧ್ಯವೇ*
ಇಂದ್ರಿಯಗಳನ್ನು ಧಮನಿಸಬೇಕೇ?
ಇವುಗಳಿಂದಲೇ ಆ ಪರಮತೆ ಸ್ವಲ್ಪ ಲಭಿಸಿತು ಎಂದ ಮೇಲೆ, ಅವುಗಳನ್ನು ಧಮನಿಸುವುದಲ್ಲ, ಮತ್ತಷ್ಟು ಸೂಕ್ಷ್ಮವಾಗಿಸಬೇಕು, ಕಣ್ಣುಗಳು ನೋಡುವಾಗ ಆ ವಸ್ತುವಿನೊಳಗಿನ ಮಹಾ ಶಕ್ತಿಗೆ ನಾವೂ ಸೇರಬೇಕು, ಕಿವಿಗಳು ಆಲಿಸುವಾಗ ನಿನಾದದೊಳಗೆ ಮುಳುಗುವಂತಾಗಲಿ, ಸ್ಪರ್ಶಿಸುವಾಗ ಅಂತರಾತ್ಮವನ್ನು ಸ್ಪರ್ಶಿಸುವಂತಾಗಲಿ... ಆದ್ದರಿಂದ ನನ್ನ ಇಂದ್ರಿಯಗಳನ್ನು ಶಕ್ತಿಶಾಲಿಯಾಗಿಸಬೇಕು.ನಮ್ಮ ಉತ್ತೇಜನಗಳೇ(stimulate) ಸುಖ ಮತ್ತು ದುಃಖಗಳಾಗಿವೆ, ಇಂದಿನ ದುಃಖ ನಾಳೆ ಸುಖವಾಗಬಹುದು, ಇಂದಿನ ಸುಖ ನಾಳೆ ದುಃಖವಾಗಬಹುದು... ಯಾವ ಉತ್ತೇಜನ ಇಲ್ಲದ ಸುಖವೇ ಯೋಗ,
ಸುಪ್ತ ನಿದ್ರಿಸುತ್ತಿರುವ ಶಕ್ತಿಯನ್ನು ಸರಿಯಾದ ಪ್ರಾಣ ಕೊಡುವುದರಿಂದ, ಸಿದ್ಧಿಗಳು ಉಂಟಾಗುತ್ತವೆ, ಸಿದ್ಧಿಯ ಅರ್ಥ ಚಮತ್ಕಾರವಲ್ಲ, ಸಾಧಾರಣವೂ ಅಲ್ಲ, ಅದೊಂದು ವಿಶೇಷ, ವಿಸ್ಮಯ ಮತ್ತು ವೈಜ್ಞಾನಿಕ..("ಗಾಂಧಾರಿ ವಿದ್ಯೆ"ಯಲ್ಲಿ ಅನೇಕ ವಿಸ್ಮಯಗಳನ್ನು ನೋಡಬಹುದು)
ನಾವು ಗುರುತ್ವಾಕರ್ಷಣ ನಿಯಮಕ್ಕೆ ಒಳಪಡದೆ, ಬೆಳಕಿನ ವೇಗದಲ್ಲಿ, ಅಂತರಿಕ್ಷಯಾನ ಮಾಡುತಿದ್ದರೆ, ನಮ್ಮ ವಯಸ್ಸು ಹೆಚ್ಚೇ ಆಗಲಾರದು!!!!,
ಯಾವ ವಿಷಯಗಳನ್ನು ಹತ್ತಿಕ್ಕುವಿರೋ ಅವು ಶರೀರದಲ್ಲಿ ಉಳಿಯುತ್ತವೆ, ಉದಾ ಕೋಪ ಇದು ಹಲ್ಲಿನಲ್ಲಿ ಉಳಿಯುತ್ತದೆ, ಕೋಪವನ್ನು ಹತ್ತಿಕ್ಕಿದವರ ಹಲ್ಲುಗಳು ಬೇಗ ಉದುರುತ್ತವೆ...
ಕ್ರೋಧವನ್ನು ಯಾರ ಮೇಲೋ ಹೊರ ಹಾಕಿದರೆ ಮತ್ತಷ್ಟು ತೊಂದರೆ, ಕಾರಣ ಇದನ್ನು ಶೂನ್ಯದಲ್ಲಿ ಹೊರ ಹಾಕಬೇಕು, ಈ ಮಾರ್ಗವೇ ಧ್ಯಾನ...
ಎಲ್ಲಿ ಕ್ರೋಧವನ್ನು ಹೊರ ಹಾಕಿದಾಗ ಅದು ಮರಳಿ ಬರುತ್ತದೋ ಅದೇ ವಿಷವರ್ತುಳ, ಎಲ್ಲಿ ಮರಳಿ ಬರುವುದಿಲ್ಲವೋ ಅದೇ ಮುಕ್ತಿ, ಮರಳಿ ಬರದ ವಿಶಾಲ ಹೃದಯ ಇರುವುದು ಮನುಷ್ಯರಲ್ಲಿ ಅಲ್ಲಾ, ಅದು ನಿಸರ್ಗದಲ್ಲಿ... ಅದು ನಿಮ್ಮನ್ನು ಅರಗಿಸಿಕೊಳ್ಳುವುದು,
ಯಾವಾಗ ಈ ಹತ್ತಿಕ್ಕಿರುವ ಅಶುದ್ಧತೆಗಳೆಲ್ಲಾ ಹೋಗಿ ಶರೀರ ಶುದ್ಧಿಯಾಗಿಬಿಡುವುದೋ ಆಗ ಧ್ಯಾನದ ರೆಕ್ಕೆಗಳು ಬಿಚ್ಚಿಕೊಳ್ಳುತ್ತವೆ, ಆಗ ಗುರುತ್ವಾಕರ್ಷಣೆಯಿಂದ ಮೇಲೇರಬಹುದು, ಸಾವಿರಾರು ಜನರಲ್ಲೊಬ್ಬರು ಶರೀರ ಸಮೇತ ಮೇಲೇರಲೂಬಹುದು.... ಈ ಶುದ್ಧಿಯ ಪ್ರತೀಕವೇ ನಮ್ಮ ಹನುಮಂತ... ಜೈ ಹನುಮಂತ
... ಎರ್ರಿಸ್ವಾಮಿ
ಪಂಚತಂತ್ರ ಗುರುಕುಲಮ್
93434 01878
ಬಹಳಷ್ಟು ಜನ ಮೆಸೇಜ್ ಓದಿದ ತಕ್ಷಣ ಫಾರ್ವರ್ಡ್ ಮಾಡಬೇಕು ಅನಿಸಿರುತ್ತೆ, ಅಷ್ಟರಲ್ಲೇ ಕೆಳಗಿರುವ ನಮ್ಮ ಹೆಸರು ನೋಡಿ ಸುಮ್ಮನಾಗಿಬಿಡ್ತಾರೆ, ಸುಳಿವುಗಳಿಗೂ ಪ್ರಾಯೋಗಿಕ ಜೀವನಕ್ಕೂ ಅಜಗಜಾಂತರ ವ್ಯತ್ಯಾಸವಿದೆ, ಸುಳಿವೇನಿದೆ ಅದೇ ನಿಮ್ಮ ಶಕ್ತಿ.. ನಿಮ್ಮ ಸಂಪತ್ತು, ಸಂಪತ್ತನ್ನು ಹಿಡಿಯುವ ಮಾರ್ಗ, ಅದನ್ನು ಆರಾಧಿಸಿ, ಕೊನೆಗೆ ಬರುವ ಚಂಚಲತೆಯನ್ನಲ್ಲ

ನಿಮ್ಮ ಶಾಲೆ, ನಿಮ್ಮ ಮಗುವಿನ ಶಾಲೆ*ಪಂಚತಂತ್ರ ಗುರುಕುಲಮ್* ಕಲ್ಪನೆಯಲ್ಲಿ ನಡೆಯುತ್ತಿರುವ ಧಾರವಾಡದ *ರೋಟರಿ ಮಿಡ್ ಟೌನ್ ಸ್ಕೂಲ್*ಕರ್ನಾಟಕ ಕಾಲೇಜ...
29/03/2022

ನಿಮ್ಮ ಶಾಲೆ, ನಿಮ್ಮ ಮಗುವಿನ ಶಾಲೆ
*ಪಂಚತಂತ್ರ ಗುರುಕುಲಮ್* ಕಲ್ಪನೆಯಲ್ಲಿ ನಡೆಯುತ್ತಿರುವ ಧಾರವಾಡದ *ರೋಟರಿ ಮಿಡ್ ಟೌನ್ ಸ್ಕೂಲ್*
ಕರ್ನಾಟಕ ಕಾಲೇಜಿನ ಹತ್ತಿರದ ದಾಸನಕೊಪ್ಪ ಸರ್ಕಲ್ ದಿಂದ ಕೆಲಗೆರೆ ರಸ್ತೆಯ ನಾಲ್ಕನೇ ಅಡ್ಡ ಬಲದ ತಿರುವಿನಲ್ಲಿ, ವಾಟರ್ ಟ್ಯಾಂಕ್ ಪಕ್ಕ, ಜಮಖಂಡಿಮಠ ಬಡಾವಣೆಯಲ್ಲಿ ಬರುವ ಈ ಶಾಲೆ ಧಾರವಾಡದಲ್ಲಿರುವ ಒಂದು ವಿಶೇಷ ನರ್ಸರಿ ಶಾಲೆ ಆಗಿದೆ...
*ಕಲ್ಪನೆ*: ಮಗು ವಿಶ್ವದ ವಿಶೇಷ ಪ್ರತಿಭೆಯಾಗಿ, ಆರೋಗ್ಯ ಐಶ್ವರ್ಯವಂತಿಕೆಯಿಂದ ಬೆಳೆಯಲು ಅವಕಾಶವನ್ನು ಸೃಷ್ಟಿಸುವುದಾಗಿದೆ
*ಪದ್ಧತಿ* : ಲರ್ನಿಂಗ್ ಗಿಂತ ಬಿಯಿಂಗ್ ನ ಗುರುಕುಲ ಪದ್ಧತಿಯ ತಿಳಿಯುವಿಕೆ, ಮಗುವಿಗೆ ಒತ್ತಡ ರಹಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಅದನ್ನು ಸಮಗ್ರವಾಗಿ ಅಳವಡಿಸಿಕೊಂಡಿದೆ...
*ಸಾಮರ್ಥ್ಯ* : ಮೆದಳು ಮತ್ತು ಮನಸ್ಸಿನ ಬೆಳವಣಿಗೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಹಾಗೂ ಸಂಶೋಧನೆಗೊಳಪಡಿಸಿ ಉತ್ತಮ ಪರಿಣಾಮಗಳನ್ನು ಅಳವಡಿಸಿಕೊಳ್ಳಲಾಗಿದೆ
*ಪರಿಸರ* ಶಾಲೆಯ ಪರಿಸರ ಉತ್ತಮವಾಗಿದೆ. ಮಕ್ಕಳ ಆಟಕ್ಕೆ ಸಾಕಷ್ಟು ಜಾಗವೂ ಇದೆ
*ವಿಶೇಷತೆಗಳು*
* ಖ್ಯಾತ ವಿಶೇಷ ಶಿಕ್ಷಣ ತಜ್ಞರಿಂದ ರೂಪಿತಗೊಂಡಿದೆ
* ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ, ಆಧ್ಯಾತ್ಮಿಕ ಪಂಚಪದ್ಧತಿ ಸಮಗ್ರ ಬೆಳವಣಿಗೆಯ ಶಿಕ್ಷಣ ಅಳವಡಿಸಲಾಗಿದೆ
* NEP ಶಿಕ್ಷಣಕ್ಕೆ ಮೂಲ ಅಡಿಪಾಯವಾಗಿದೆ
* ಪೋಷಕರ ಮತ್ತು ಮಗುವಿನ ಸಮಸ್ಯೆಗಳಿಗೆ ಪರಿಹಾರ ಒಳಗೊಂಡ ಶಿಕ್ಷಣವಾಗಿದೆ
* ಗುರುಕುಲ ಪದ್ಧತಿಯ ಲ್ಲಿ ತರಬೇತಿ ಪಡೆದ ಶಿಕ್ಷಕರನ್ನು ಒಳಗೊಂಡಿರುತ್ತದೆ
* ಸುಲಭವಾಗಿ ವೇಗವಾಗಿ ಓದುವ, ಗ್ರಹಿಸುವ, ಸುಂದರವಾಗಿ ಬರೆಯುವ, ವಿವಿಧ ಕೌಶಲ್ಯಗಳಲ್ಲಿ ಬೆಳೆಯುವ, ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ, ಒತ್ತಡ ರಹಿತ ಹಾಗೂ ವಿಷಯಗಳನ್ನು ದೀರ್ಘಕಾಲಕ್ಕೂ ನೆನಪಿನಲ್ಲಿಡುವ ವಿಶೇಷ ತಂತ್ರ ಹಾಗೂ ಪದ್ಧತಿಗಳನ್ನು ಒಳಗೊಂಡಿದೆ
* ಗುರುಕುಲ ಪದ್ಧತಿಯೊಂದಿಗೆ ಆಧುನಿಕ ತಂತ್ರಜ್ಞಾನ ಆವಿಷ್ಕಾರಗಳನ್ನು ಸಮ್ಮಿಲನಗೊಳಿಸಲಾಗಿದೆ
* ವರ್ಷದ ಕೊನೆಯ ಉತ್ತಮ ಫಲಿತಾಂಶಕ್ಕೆ ಸಾಧನೆಯ ಹಂತಗಳೇ ಮುಖ್ಯ ಕಾರಣ, ಪ್ರತಿ ತಿಂಗಳ ಫಲಿತಾಂಶವನ್ನು ಗಮನಿಸಿ, ಉತ್ತಮ ಸಾಧನೆಗೆ ಪ್ರೇರೇಪಣೆ ಹೊಂದಲು ಸ್ಪಷ್ಟ ಅವಕಾಶಗಳಿವೆ
* ಪೋಷಕರು ತಮ್ಮ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಲು ಗರ್ಭಾವಸ್ಥೆಯ ಸಂಸ್ಕಾರಗಳು, ಸುಪ್ತ ಸಾಮರ್ಥ್ಯಗಳನ್ನು ಹೊರತರುವ, ಸುಸಂಸ್ಕೃತವಾದ ಪರಿಸರ ನಿರ್ಮಿಸಿಕೊಳ್ಳಲು, ಧ್ಯಾನ ಯೋಗ ತರಬೇತಿಗಳು ಹಾಗೂ ಇತರ ವಿಶೇಷ ತರಬೇತಿಗಳನ್ನು ಪಡೆಯಲು ವ್ಯವಸ್ಥೆ ಇದೆ
*ತರಗತಿಗಳು* * ಡೇ ಕೇರ್
* ಪ್ಲೇ ಹೋಂ
* ನರ್ಸರಿ
* LKG
* UKG
*ಸಾಧ್ಯತೆಗಳನ್ನು ಗಮನಿಸಿರಿ*
* ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ
* ಗರ್ಭಾವಸ್ಥೆಯಲ್ಲೇ ಮೆದುಳಿನ ಬೆಳವಣಿಗೆ 30%, ಮೂರು ವರ್ಷದೊಳಗೆ 50%,
ಏಳು ಎಂಟು ವರ್ಷದಲ್ಲಿ 70-80%, ಪೂರ್ಣಗೊಂಡ 20-30% ಜೀವಿತಾವಧಿಯಲ್ಲಿ ಪೂರ್ಣವಾಗುತ್ತಿರುತ್ತದೆ
* ಮೆದುಳಿನ ಬೆಳವಣಿಗೆಯ ಸಮಯದಲ್ಲಿ ವಿಷಯಗಳನ್ನು ತಿಳಿಯುವ ವೇಗ ಹೆಚ್ಚಾಗಿರುತ್ತದೆ. ಮಗುವಿನ ವಯಸ್ಸು ಕಡಿಮೆ ಇದ್ದಷ್ಟು ತಿಳಿಯುವ ವೇಗ ಹೆಚ್ಚಾಗಿಯೇ ಇರುತ್ತದೆ
* ಮಗು ಎಷ್ಟು ಕಲಿಯುತ್ತದೆ ಎನ್ನುವುದಕ್ಕಿಂತ ಮಗುವಿಗೆ ಎಷ್ಟು ಪರಿಚಯಿಸಲು ಪೋಷಕರಿಗೆ, ಟೀಚರ್ ಗಳಿಗೆ ಸಾಮರ್ಥ್ಯ ಇದೆ ಎನ್ನುವುದನ್ನು ಅರಿಯಬೇಕಾಗಿದೆ
* ಸಾವಿರಾರು ವಿಶ್ವ ಕೋಶ ಮಾಹಿತಿಯನ್ನು, ಅನೇಕ ಭಾಷೆಗಳನ್ನು, ಲೆಕ್ಕಗಳನ್ನು, ಕೌಶಲ್ಯಗಳನ್ನು, ಓದುವುದನ್ನು, ಕಂಪ್ಯೂಟರ್ ಬಳಸುವುದನ್ನು ಕೆಲವೇ ತಿಂಗಳಲ್ಲಿ ತಿಳಿಯುತ್ತದೆ ಆದರೆ ಈ ಪದ್ಧತಿಯನ್ನು ತಿಳಿಸುವವರು ಸರಿಯಾಗಿ ತಿಳಿಯಬೇಕಾಗುತ್ತದೆ
* *ಕಲಿಯುವುದು ಮತ್ತು ತಿಳಿಯುವುದು* *ಕಲಿಸುವುದು ಮತ್ತು ಪರಿಚಯಿಸುವುದು* ಇವುಗಳಲ್ಲಿ ಅಜಗಜಾಂತರ ವ್ಯತ್ಯಾಸ ಇದೆ
- ಒಟ್ಟಾರೆ ಅತ್ಯುತ್ತಮ ಶಿಕ್ಷಣಕ್ಕೆ ಅತ್ಯುತ್ತಮ ಅಡಿಪಾಯ ಮಕ್ಕಳಿಗೆ ದೊರೆಯುವುದಂತೂ ಖಚಿತ
- ಹೆಚ್ಚಿನ ಮಾಹಿತಿಗೆ ಇಂದೇ ಶಾಲೆಗೆ ಬೇಟಿ ಕೊಡಿ
- ನೀವು ನಿಮ್ಮ ಮಗುವಿಗಾಗಿ ಎಲ್ಲಿಯಾದರೂ ವಿಶ್ವಾಸ ಇಡಲೇಬೇಕು, ಆ ವಿಶ್ವಾಸವನ್ನು ಇಲ್ಲಿ ಇಡಿ, ಖಂಡಿತ ನಿಮಗೆ ಉತ್ತಮ ಪರಿಣಾಮ ದೊರೆತೇ ದೊರೆಯುತ್ತದೆ.
- ಈ ಸ್ಥಳ ನಾರಾಯಣಪುರ, ಸಾಧನಕೆರೆ, ಸಪ್ತಾಪುರ, ಸನ್ಮತಿ ನಗರ, ಭಾರತಿ ನಗರ, ಕುಸುಮನಗರ, ಸಿಲ್ವರ್ ಆರ್ಚಡ್, ಆಕಾಶವಾಣಿಗಳಿಂದ ಸುತ್ತುವರಿದಿದೆ
ತಕ್ಷಣ ಸಮಾಲೋಚನೆಗಾಗಿ ಸಂಪರ್ಕಿಸಿರಿ 7406666289, 83109 93843,
9343401878
ನಿಮ್ಮ ಆತ್ಮೀಯರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಲು ವಿನಂತಿಸುವೆವು...
https://www.facebook.com/groups/331034005749958/?ref=share

*ನಿಮಗಿದು ಗೊತ್ತೆ?*
* ಮಗುವಿನ ಮೆದಳು ಗರ್ಭಾವಸ್ಥೆಯಲ್ಲೇ 30% ರಷ್ಟು, ಹುಟ್ಟಿದ 3 ವರ್ಷದೊಳಗೆ 50%, ಏಳು ವರ್ಷದೊಳಗೆ 70-80% ರಷ್ಟು ಬೆಳೆದಿರುತ್ತದೆ
* ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ
* ಏಳು ವರ್ಷದೊಳಗೆ ಮಗುವಿಗೆ ಪರಿಚಿತಗೊಂಡ ವಿಷಯಗಳನ್ನು, ನಂತರ ವಿಕಾಸಗೊಳಿಸುವುದು ಸುಲಭ
* ವಿಶ್ವದ ಅತ್ಯಂತ ಬುದ್ಧಿವಂತರು ಎನಿಸಿಕೊಂಡಿದ್ದ ಐನ್‍ಸ್ಟೈನ್ ರು ಕೂಡ ಮೆದುಳನ್ನು ಕೇವಲ 4%ರಷ್ಟು ಉಪಯೋಗಿಸಿಕೊಂಡಿದ್ದರು ಎಂದು ಪರಿಗಣಿಸಲಾಗಿದೆ
* ಜೀವಿತ ಅವಧಿಗಿಂತ ಏಳು ವರ್ಷದೊಳಗೆ, ಇದಕ್ಕಿಂತ ಮೂರು ವರ್ಷದೊಳಗೆ, ಇದಕ್ಕಿಂತ ಇನ್ನು ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಅತ್ಯಂತ ವೇಗವಾಗಿ ವಿಷಯಗಳನ್ನು ಗ್ರಹಿಸಬಲ್ಲರು ಹಾಗೂ ತಿಳಿಯಬಲ್ಲರು
* 7 ವರ್ಷದೊಳಗೆ ಅನೇಕ ಭಾಷೆಗಳನ್ನು, ಲೆಕ್ಕ ಮಾಡುವುದನ್ನು, ಕಂಪ್ಯೂಟರ್ ಉಪಯೋಗಿಸುವುದನ್ನು, ಸಂಗೀತ ವಾದ್ಯಗಳನ್ನು ನುಡಿಸುವುದನ್ನು, ಇತರ ಅನೇಕ ಕೌಶಲ್ಯಗಳನ್ನು ಅನುಕರಿಸಬಲ್ಲರು ಮತ್ತು ತಿಳಿಯಬಲ್ಲರು
* ತಮ್ಮ ಜೀವಿತ ಅವಧಿಯಲ್ಲಿ ಬೆಳೆಸಿಕೊಳ್ಳಬಹುದಾದ ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ, ಆಧ್ಯಾತ್ಮಿಕ ಸಾಧನೆಗೆ ಭದ್ರ ಬುನಾದಿನ್ನು ಅತ್ಯಂತ ಸ್ಪಷ್ಟವಾಗಿ ಪರಿಚಯಿಸಲು ಏಳು ವರ್ಷದೊಳಗಿನ ವಯಸ್ಸು ಅತ್ಯಂತ ಸುಸಮಯ
* ಬೆಳೆಯುವ ಫೈರನ್ನು ಮೊಳಕೆಯಲ್ಲಿ ನೋಡು ಎನ್ನುವಂತೆ, ಮಕ್ಕಳ ಸಮಗ್ರ ಬೆಳವಣಿಗೆಯನ್ನು ಏಳು ವರ್ಷದೊಳಗೆ ಯೋಜಿಸುವುದು ತುಂಬಾ ಸರಳ ಮತ್ತು ಸುಲಭ...
* ಕಶ್ಯಪ ಋಷಿಗಳು ಮಕ್ಕಳ ವಿಶೇಷವಾಗಿ ಬೆಳೆಸಲು ಅನೇಕ ವಿಷಯಗಳನ್ನು ಪ್ರಸ್ತಾಪಿಸಿರುವರು
* ಸಮಗ್ರ ಬೆಳವಣಿಗೆಯ ದೃಷ್ಟಿಯಿಂದ ಭದ್ರ ಅಡಿಪಾಯ ಅತ್ಯವಶ್ಯಕ
* ಈ ಕಲ್ಪನೆಯ ತರಬೇತಿ ದೊರೆಯುವುದು ಅಪರೂಪ, ಅದು ಇಲ್ಲಿ ದೊರೆಯಲು ವ್ಯವಸ್ಥೆಯಾಗಿದೆ, *ಉತ್ತಮ ಉನ್ನತ ಪರಿಣಾಮಕಾರಿ ಸಲಹೆಗಳಿಗೆ ಸದಾ ಸ್ವಾಗತ...* 7406666289, 93434 01878

29/03/2022
08/03/2022

*ಬೇಸಿಗೆ ಶಿಬಿರ 2022* (ಮಕ್ಕಳು ಹಾಗೂ ಸಂಪೂರ್ಣ ಕುಟುಂಬಕ್ಕಾಗಿ)

ಫ್ರೀ ವೆಬಿನಾರ್ ಗೆ ಭಾಗವಹಿಸಲು ವಾಟ್ಸಾಪ್ ಗುಂಪನ್ನು ಸೇರಿರಿ
https://chat.whatsapp.com/D1iDtyhOrfZ2CHmg12eT5q

*"ಕೈವಲ್ಯ ಕೃಷ್ಣ ವಿದ್ಯೆ"*
ನಿಮ್ಮ ಜೀವನಕ್ಕೆ ಕೃಷ್ಣ ಚೈತನ್ಯ, ಲವಲವಿಕೆ, ಮಂದಹಾಸ, ಪ್ರೇಮ, ಧ್ಯಾನ, ಗೆಲುವು, ಕೃಷ್ಣ ಪರಿಹಾರಗಳನ್ನು ತಂದುಕೊಡುವ *ಅವಿಸ್ಮರಣೀಯ* ತರಬೇತಿ. ಋಷಿಪ್ರಣೀತ ಈ ವಿಶೇಷ *ಪರಿಚಯ ಕಾರ್ಯಕ್ರಮ*
ಪಂಚತಂತ್ರ ಗುರುಕುಲಮ್, ಗಾಂಧಾರಿ ವಿದ್ಯೆ, ಏಕಲವ್ಯ ವಿದ್ಯೆ, ಗಣೇಶ ವಿದ್ಯೆ, Art and Joy of Parenting ವಿದ್ಯೆಗಳ ಸಂಸ್ಥಾಪಕರಾದ *ಶ್ರೀ ಎರ್ರಿಸ್ವಾಮಿ* ಗುರೂಜಿಯವರಿಂದ ಜರುಗುವುದು.
*ಗಾಂಧಾರಿ ವಿದ್ಯೆ* (Miracles of 6th SENSE) 6 ರಿಂದ 18 ವರ್ಷ ವಯಸ್ಸಿನ ಮಕ್ಕಳ ವಿಶೇಷ ಪೋಷಕರೆ....
ಮಕ್ಕಳಲ್ಲಿನ ಸುಪ್ತ ಶಕ್ತಿಯನ್ನು ಹೊರತಂದು ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ರೂಪಿತಗೊಂಡ ತರಬೇತಿ ಇದಾಗಿದೆ
* ತರಬೇತಿಯಿಂದ ಇಂದ್ರಿಯಗಳು ಸೂಕ್ಷ್ಮಗೊಳ್ಳುತ್ತವೆ
* ಬುದ್ಧಿ ಚುರುಕಾಗುತ್ತದೆ
* ಮಕ್ಕಳಲ್ಲಿ ಲವಲವಿಕೆಯ ಚಟುವಟಿಕೆ ಉಂಟಾಗಿ ಸೋಮಾರಿತನ, ಹಠಮಾರಿತನ, ಒರಟುತನ ಕಡಿಮೆಯಾಗುತ್ತದೆ
* ಮಕ್ಕಳಲ್ಲಿ ಆಸಕ್ತಿ, ಏಕಾಗ್ರತೆ, ನೆನಪಿನ ಶಕ್ತಿ ಬೆಳೆಯುತ್ತದೆ
* ಈ ಪ್ರಕ್ರಿಯೆಗಳಿಂದ ಮಕ್ಕಳಲ್ಲಿ ವಿಶೇಷ ಆಂತರಿಕ ಶಾಂತತೆ ಉಂಟಾಗಿ ಮನಸ್ಸು ಶುದ್ಧಗೊಂಡು, ಸ್ಪಷ್ಟತೆ ಉಂಟಾಗುತ್ತದೆ
* ಮಕ್ಕಳು ಚಿತ್ತ ಶಕ್ತಿಯಿಂದ ಬಣ್ಣ, ವಸ್ತುಗಳನ್ನು ಗುರುತಿಸುವ, ಓಡುವ, ಓದುವ, ಆಟ ಆಡುವ, ಬರೆಯುವ ಇತ್ಯಾದಿ ವಿಸ್ಮಯಕಾರಿ ಚಟುವಟಿಕೆಗಳನ್ನು ಮಾಡಿ ಧನಾತ್ಮಕ ಸ್ಫೂರ್ತಿಯನ್ನು ಪಡೆದುಕೊಳ್ಳುತ್ತಾರೆ
* ಮಗುವಿನಲ್ಲಿ ದಿವ್ಯದೃಷ್ಟಿ ಜಾಗೃತಗೊಳ್ಳುತ್ತದೆ
* ಮಕ್ಕಳು ಹೊಸ ಚೈತನ್ಯ ಉಲ್ಲಾಸ ಹೊಂದುವರು
* ಚಿಕ್ಕ ವಯಸ್ಸಿನಲ್ಲಿ ಒಮ್ಮೆ ಈ ಅನುಭವ ಋಷಿಪ್ರಣೀತ ಸಾಧನೆಗಳೊಂದಿಗೆ ಮಾಡಿಕೊಳ್ಳಲೇಬೇಕಾದ ತರಬೇತಿ...

1,2,3,4,5,6,7,8,9,10,11,12 ನೇ ತರಗತಿ ವಿದ್ಯಾರ್ಥಿಗಳಿಗೆ, ಪದವೀಧರರಿಗೆ, ಪೋಷಕರಿಗೆ, ಉಪನ್ಯಾಸಕರಿಗೆ, ಆಸಕ್ತರಿಗೆ ಇರುವ **100% ಮೆಮೋರಿ ಏಕಲವ್ಯ ವಿದ್ಯೆ** (Memorize the subjects forever)
*100% Memory 100% Results*
* ನಿಮ್ಮ ಸಂಪೂರ್ಣ ಪಠ್ಯ ವಿಷಯಗಳನ್ನು ಕೆಲವೇ ದಿನದಲ್ಲಿ ನೆನಪಿನಲ್ಲಿ ಇಡಲು
* ಅವಶ್ಯಕ ಪಠ್ಯ ವಿಷಯಗಳನ್ನು ಎಂದೆಂದಿಗೂ ಸುಲಭವಾಗಿ ನೆನಪಿಸಿಕೊಳ್ಳಲು
* ಕೆಲವೇ ನಿಮಿಷದಲ್ಲಿ ಸಾವಿರಾರು ಪುಟಗಳನ್ನು ಪುನರಾವರ್ತಿಸಿಕೊಳ್ಳಲು
* ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು
* ವಿಶ್ವ ಪ್ರತಿಭೆಯಾಗುವ ಅವಕಾಶವನ್ನು ಪಡೆಯಲು
* ಗೊಂದಲ, ಮರೆವು, ಸುಸ್ತು, ಖಿನ್ನತೆ, ಒತ್ತಡಗಳನ್ನು ನಿವಾರಿಸಿಕೊಳ್ಳಲು
* ಆರೋಗ್ಯ, ಆನಂದವನ್ನು ಪಡೆಯಲು
* ಕಡಿಮೆ ಸಮಯದಲ್ಲಿ ಹೆಚ್ಚು ವಿಷಯಗಳನ್ನು ನೆನಪಿಡುವ ಕೌಶಲ್ಯಗಳಿಗಾಗಿ
* ಸರ್ವತೋಮುಖ ಬೆಳವಣಿಗೆಗೆ ಸಮಯಾವಕಾಶ ಮಾಡಿಕೊಳ್ಳಲು
* ಇಂಗ್ಲೀಷ್/ಕನ್ನಡದಲ್ಲಿ ಸ್ಟೇಟ್, ಸೆಂಟ್ರಲ್, ಅಂತಾರಾಷ್ಟ್ರೀಯ ಯಾವುದೇ ಮಟ್ಟದ ವಿಷಯಗಳನ್ನು ನೆನಪಿಡುವ ಕೌಶಲ್ಯಗಳಿಗಾಗಿ
ಋಷಿ ಪ್ರಣೀತ ಸಾಧನೆಯ ಮೂಲ ತಳಹದಿಯೊಂದಿಗೆ ರೂಪಿತಗೊಂಡ
ಪ್ರಖ್ಯಾತ ವಿಶ್ವಾಸದ ಸಂಸ್ಥೆ " ಪಂಚತಂತ್ರ ಗುರುಕುಲಮ್" ನ "100% ಮೆಮೋರಿ ಏಕಲವ್ಯ ವಿದ್ಯೆ ತರಬೇತಿಯಲ್ಲಿ ಇಂದೇ ಪ್ರವೇಶ ಪಡೆಯಲು ಸಂಪರ್ಕಿಸಿರಿ... 9343401878, ನಿಮ್ಮ ಆತ್ಮೀಯರಿಗೂ ಷೇರ್ ಮಾಡಿ..
*ಗಣೇಶ ವಿದ್ಯೆ *GV*
(Hand writing skills )
3ನೇ ತರಗತಿ ಮೇಲ್ಪಟ್ಟ ಎಲ್ಲ ವಯೋಮಾನದವರಿಗೆ ಉಪಯುಕ್ತವಾದ ಈ ತರಬೇತಿ ಕನ್ನಡ ಹಾಗೂ ಇಂಗ್ಲಿಷಿನ ಸಹಜ ಮತ್ತು ಕರ್ಸೀವ್ ಬರವಣಿಗೆನ್ನು ಸುಂದರಗೊಳಿಸಿಕೊಳ್ಳುವ ತರಬೇತಿಯನ್ನು ನೀಡುತ್ತದೆ
* ಒಂದೊಂದು ವಿಧಕ್ಕೆ ಒಂದು ವಾರದಂತೆ ಪ್ರತಿದಿನ ಒಂದರಿಂದ ಒಂದೂವರೆ ಗಂಟೆ ಕಾಲ ತರಬೇತಿ ನಡೆಯುತ್ತದೆ
*"ಶಿವ ದರ್ಶನ ಶಿಬಿರ"*( *SDS* )
(ಆನಂದ ಧ್ಯಾನ ದೀಕ್ಷೆ)
ವಸತಿಯುತ ಶಿಬಿರ
* ಆನಂದಮಯ ಕೋಶ ಶುದ್ಧೀಕರಣ
* ಮನೋಕ್ಲೇಶಗಳ ನಿವಾರಣೆ
* ಸಂಪೂರ್ಣತೆಯ ಅನುಭವ
* ಸೋಲು, ದುಃಖ, ಜಿಗುಪ್ಸೆ, ಕಿನ್ನತೆ, ಅಜೀರ್ಣತೆ, ಅಸಿಡಿಟಿ, ಮಾನಸಿಕ ಒತ್ತಡ, ಗೊಂದಲ, ಅಶಾಂತಿ, ಅಲರ್ಜಿ ಇತ್ಯಾದಿಗಳಿಂದ ಹೊರ ಬರಲು
* ಆರೋಗ್ಯ ಐಶ್ವರ್ಯ ಆನಂದದ ಜೀವನವನ್ನು ರೂಪಿಸಿಕೊಳ್ಳಲು
ಕುಟುಂಬ ಸಮೇತ ಭಾಗವಹಿಸಲು ಇಂದೇ ನೊಂದಾಯಿಸಿಕೊಳ್ಳಿರಿ.
ಹೆಚ್ಚಿನ ಮಾಹಿತಿಗೆ ಪಂಚತಂತ್ರ ಗುರುಕುಲಮ್ ಕಾರ್ಯಕ್ರಮಗಳಿಗೆ ಸಂಪರ್ಕಿಸಿರಿ 9343401878
*"ಕಾಮಧೇನು"* (Power of Mind & Meditation) 18 ವರ್ಷ ಮೇಲ್ಪಟ್ಟವರಿಗೆ
ಸುಪ್ತ ಮನಸ್ಸಿನ ವಿಸ್ಮಯ ಶಕ್ತಿಗಳನ್ನು ಪರಿಚಯಿಸುವ ಈ ತರಬೇತಿ ನಿಮ್ಮ ಸಂಕಲ್ಪಗಳನ್ನು ಈಡೇರಿಸಿಕೊಳ್ಳುವ ದಾರಿಗಳನ್ನು ತಿಳಿಯುವ ಸಾಧನೆಗಳನ್ನು ತರಬೇತಿ ನೀಡುತ್ತದೆ
* ಸಂಕಲ್ಪ ಶಕ್ತಿಯ ರಹಸ್ಯಗಳು
* ದೈಹಿಕ, ಮಾನಸಿಕ, ವ್ಯಾವಹಾರಿಕ ಸದೃಢತೆ ಪಡೆಯಲು
* ಸಿರಿವಂತಿಕೆಯನ್ನು ವೃದ್ಧಿಸಿಕೊಳ್ಳಲು
* ಬೆಳವಣಿಗೆಯ ಸ್ಪಷ್ಟತೆ ಪಡೆಯಲು
* ನಿರಾಳತೆ ಹೊಂದಿ ಈ ವಿಶ್ವ ಸೌಂದರ್ಯವನ್ನು ಆನಂದಿಸಲು
* ಬೇಕಾದ ಸಂಪತ್ತನ್ನು ಪಡೆದು ಜೀವನವನ್ನು ಆನಂದಿಸಲು
* ಔದ್ಯೋಗಿಕ, ಸಾಂಸಾರಿಕ, ಸಾಮಾಜಿಕ, ಯಶಸ್ಸುಗಳನ್ನು ಪಡೆಯಲು ಈ ತರಬೇತಿ ಎಲ್ಲಾ ವರ್ಗದ ಜನರಿಗೆ ಉಪಯುಕ್ತವಾಗಿದೆ
ನಿಮ್ಮ ಮಗು ಹೇಗಿರಬೇಕು? ನೀವು ನಿರ್ಧರಿಸುವ ಮುನ್ನ ಇದನ್ನರಿಯಿರಿ....
ಪ್ರಖ್ಯಾತ ವಿಶ್ವಾಸದ ಸಂಸ್ಥೆ ಪಂಚತಂತ್ರ ಗುರುಕುಲಮ್ ಅರ್ಪಿಸುವ ಆನ್‌ಲೈನಿನ ತರಬೇತಿ, ನೀವು ಇರುವ ಸ್ಥಳದಲ್ಲೇ ಭಾಗವಹಿಸಿರಿ
🧘‍♀️ *ಅಭಿಮನ್ಯು ವಿದ್ಯೆ*🧘‍♂️ Art and joy of parenting(R)
ಮಡಿಲಲ್ಲಿ ಮಗುವಿರುವವರು, 8 ವರ್ಷದೊಳಗಿನ ಮಕ್ಕಳಿರುವವರು, ಮಗು ಪಡೆಯುವ ಪ್ಲಾನಿಂಗ್ ಇರುವವರು ಭಾಗವಹಿಸಲೇಬೇಕಾದ ತರಬೇತಿ
* ಮಗು ಗರ್ಭಾವಸ್ಥೆಯಲ್ಲೇ ಅನೇಕ ವಿಷಯಗಳನ್ನು ತಿಳಿಯಬಲ್ಲದು * ಮೂರು ವರ್ಷದ ಬುದ್ದಿ ನೂರು ವರ್ಷಗಳ ತನಕ * ಗರ್ಭಾವಸ್ಥೆಯಲ್ಲಿ ಮಗುವಿನ ಮೆದಳು 30%ರಷ್ಟು, 3 ವರ್ಷದಲ್ಲಿ 50%ರಷ್ಟು, 7ವರ್ಷದಲ್ಲಿ 70-80% ಬೆಳೆದಿರುತ್ತದೆ * ಮಗುವಿಗೆ 7 ವರ್ಷಕ್ಕಿಂತ 5 ವರ್ಷದೊಳಗೆ, 5 ವರ್ಷಕ್ಕಿಂತ 3 ವರ್ಷದೊಳಗೆ, 3ವರ್ಷಕ್ಕಿಂತ 1ವರ್ಷದೊಳಗೆ ಸಂಸ್ಕಾರ & ಮಾಹಿತಿ ನೀಡುವುದು ಸುಲಭ & ಅತ್ಯಂತ ಮಹತ್ವದ್ದಾಗಿದೆ * ಮಗು 7 ವರ್ಷದೊಳಗೆ ಐದಾರು ಭಾಷೆಗಳು, ಸಾವಿರಾರು ವಿಶ್ವ ಕೋಶ ಮಾಹಿತಿಗಳು, ಕಂಪ್ಯೂಟರ್ ಬಳಕೆ ನಡೆ-ನುಡಿ ಇತ್ಯಾದಿಗಳನ್ನು ನಿಮಗಿಂತ ಚೆನ್ನಾಗಿ ಪಡೆಯಬಲ್ಲದು * ಮಗುವಿಗೆ 7ವರ್ಷದೊಳಗೆ ಏನು ಪರಿಚಯವಾಗಿದೆ ಅದನ್ನು ಜೀವನದಲ್ಲಿ ವಿಕಾಸಗೊಳಿಸುವುದು ತುಂಬಾ ಸುಲಭ * ಮಗುವಿನಲ್ಲಿ ಅದ್ಭುತ ಮನಸ್ಸು ಮತ್ತು ಮೆದಳು ಇದೆ *ಮಗುವನ್ನು ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ, ಆಧ್ಯಾತ್ಮಿಕವಾಗಿ ಬೆಳೆಸಲು ಬಹು ಬುದ್ದಿವಂತಿಕೆಯನ್ನು ಅರಿಯಲು ವಿಶೇಷ ಒಳನೋಟಗಳಿರುವ ಋಷಿ ಪ್ರಣೀತ ಶಿಕ್ಷಣ....
*ಕೈವಲ್ಯ ಕೃಷ್ಣ ವಿದ್ಯೆ* (SECRETS OF HAPPY LIFE)
* ಪ್ರಯಾಸದಿಂದ ಅಪ್ರಯಾಸದ ಜೀವನಕ್ಕಾಗಿ
* ಸಾಮಾನ್ಯತೆಯಿಂದ ಅಸಾಮಾನ್ಯತೆಯನ್ನು ಹೊಂದಲು
* ಆರೋಗ್ಯ, ಐಶ್ವರ್ಯ, ಆನಂದದ ಸುಖೀಜೀವನಕ್ಕಾಗಿ
* ಮಾನಸಿಕ ಒತ್ತಡ, ಖಿನ್ನತೆ, ಜಿಗುಪ್ಸೆ, ಆಲಸ್ಯ, ಅತಿನಿದ್ದೆ, ಸುಸ್ತು, ದಣಿವು, ಮೈ ನೋವು, ಅತಿತೂಕ, ಅಲರ್ಜಿ, ಅಸಿಡಿಟಿ, ಗ್ಯಾಸ್ಟ್ರಿಕ್, ಬಿಪಿ, ಹೃದಯ ತೊಂದರೆ, ನರದೌರ್ಬಲ್ಯ, ಕೋಪ, ನಿರಾಸಕ್ತಿ, ಸಕ್ಕರೆ ಖಾಯಿಲೆ, ಮಾನಸಿಕ ಗೊಂದಲ ಇತ್ಯಾದಿಗಳನ್ನು ಕಡಿಮೆಗೊಳಿಸಿಕೊಳ್ಳಲು
* ಶಾಂತಿ, ಸಮಾಧಾನ, ಹೊಂದಾಣಿಕೆ, ತೂಕ, ನಿದ್ದೆ, ಉತ್ಸಾಹ, ಲವಲವಿಕೆ, ಸ್ಪಷ್ಟತೆ ಹೆಚ್ಚಿಸಿಕೊಳ್ಳಲು
* ಮನದಲ್ಲಿ ಮನೋಕ್ಲೇಶಗಳಿಂದ ಹೊರಬರಲು
* ಋಷಿಪ್ರಣೀತ ವಿದ್ಯೆಗಳ ಸಾಧನೆಯೊಂದಿಗೆ ಆತ್ಮ ಜ್ಞಾನ ಹೊಂದಲು ಈ ತರಬೇತಿ ವಿದ್ಯಾರ್ಥಿಗಳಿಗೆ, ನೌಕರರಿಗೆ, ಪೋಷಕರಿಗೆ, ಗೃಹಿಣಿಯರಿಗೆ, ವ್ಯವಹಾರಿಕರಿಗೆ, ಆಸಕ್ತರಿಗೆ, ಸಂಸ್ಥೆ, ಸಂಘಟನೆ ಇತ್ಯಾದಿಯವರಿಗೆ ಸಹಾಯಕವಾಗಿದೆ..
*ಸತ್ಯ ದರ್ಶನ*
* 18 ವರ್ಷ ಮೇಲ್ಪಟ್ಟವರಿಗೆ
* ಪ್ರಾಥಮಿಕ ತರಬೇತಿಯನ್ನು ಪಡೆದವರಿಗೆ
* 3 ದಿನಗಳು ವಸತಿಯುತವಾಗಿ ಭಾಗವಹಿಸಲು ಸಾಧ್ಯವಿರುವವರಿಗೆ
* ಜೀವನದ ಆತಂಕ ಭಯಗಳನ್ನು ಕಿತ್ತೊಗೆದು, ಹೊಸ ಲವಲವಿಕೆಯ ಜೀವನವನ್ನು ಅನುಭವಿಸಲು ಸಿದ್ಧ ಇರುವವರಿಗೆ
ತಕ್ಷಣ ನಿಮ್ಮ ಹೆಸರನ್ನು ಶಿಬಿರಕ್ಕೆ ವೆಬಿನಾರ್ ಗೆ ಭಾಗವಹಿಸಲು ನೊಂದಾಯಿಸಿಕೊಳ್ಳಿರಿ... ವಾಟ್ಸಾಪ 9343401878
ಮಾಹಿತಿಯನ್ನು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ...

*ಬೇಸಿಗೆ ಶಿಬಿರ 2022* (ಮಕ್ಕಳು ಹಾಗೂ ಸಂಪೂರ್ಣ ಕುಟುಂಬಕ್ಕಾಗಿ)ಫ್ರೀ ವೆಬಿನಾರ್ ಗೆ ಭಾಗವಹಿಸಲು ವಾಟ್ಸಾಪ್ ಗುಂಪನ್ನು ಸೇರಿರಿhttps://chat.wh...
07/03/2022

*ಬೇಸಿಗೆ ಶಿಬಿರ 2022* (ಮಕ್ಕಳು ಹಾಗೂ ಸಂಪೂರ್ಣ ಕುಟುಂಬಕ್ಕಾಗಿ)

ಫ್ರೀ ವೆಬಿನಾರ್ ಗೆ ಭಾಗವಹಿಸಲು ವಾಟ್ಸಾಪ್ ಗುಂಪನ್ನು ಸೇರಿರಿ
https://chat.whatsapp.com/D1iDtyhOrfZ2CHmg12eT5q

*"ಕೈವಲ್ಯ ಕೃಷ್ಣ ವಿದ್ಯೆ"*
ನಿಮ್ಮ ಜೀವನಕ್ಕೆ ಕೃಷ್ಣ ಚೈತನ್ಯ, ಲವಲವಿಕೆ, ಮಂದಹಾಸ, ಪ್ರೇಮ, ಧ್ಯಾನ, ಗೆಲುವು, ಕೃಷ್ಣ ಪರಿಹಾರಗಳನ್ನು ತಂದುಕೊಡುವ *ಅವಿಸ್ಮರಣೀಯ* ತರಬೇತಿ. ಋಷಿಪ್ರಣೀತ ಈ ವಿಶೇಷ *ಪರಿಚಯ ಕಾರ್ಯಕ್ರಮ*
ಪಂಚತಂತ್ರ ಗುರುಕುಲಮ್, ಗಾಂಧಾರಿ ವಿದ್ಯೆ, ಏಕಲವ್ಯ ವಿದ್ಯೆ, ಗಣೇಶ ವಿದ್ಯೆ, Art and Joy of Parenting ವಿದ್ಯೆಗಳ ಸಂಸ್ಥಾಪಕರಾದ *ಶ್ರೀ ಎರ್ರಿಸ್ವಾಮಿ* ಗುರೂಜಿಯವರಿಂದ ಜರುಗುವುದು.
*ಗಾಂಧಾರಿ ವಿದ್ಯೆ* (Miracles of 6th SENSE) 6 ರಿಂದ 18 ವರ್ಷ ವಯಸ್ಸಿನ ಮಕ್ಕಳ ವಿಶೇಷ ಪೋಷಕರೆ....
ಮಕ್ಕಳಲ್ಲಿನ ಸುಪ್ತ ಶಕ್ತಿಯನ್ನು ಹೊರತಂದು ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ರೂಪಿತಗೊಂಡ ತರಬೇತಿ ಇದಾಗಿದೆ
* ತರಬೇತಿಯಿಂದ ಇಂದ್ರಿಯಗಳು ಸೂಕ್ಷ್ಮಗೊಳ್ಳುತ್ತವೆ
* ಬುದ್ಧಿ ಚುರುಕಾಗುತ್ತದೆ
* ಮಕ್ಕಳಲ್ಲಿ ಲವಲವಿಕೆಯ ಚಟುವಟಿಕೆ ಉಂಟಾಗಿ ಸೋಮಾರಿತನ, ಹಠಮಾರಿತನ, ಒರಟುತನ ಕಡಿಮೆಯಾಗುತ್ತದೆ
* ಮಕ್ಕಳಲ್ಲಿ ಆಸಕ್ತಿ, ಏಕಾಗ್ರತೆ, ನೆನಪಿನ ಶಕ್ತಿ ಬೆಳೆಯುತ್ತದೆ
* ಈ ಪ್ರಕ್ರಿಯೆಗಳಿಂದ ಮಕ್ಕಳಲ್ಲಿ ವಿಶೇಷ ಆಂತರಿಕ ಶಾಂತತೆ ಉಂಟಾಗಿ ಮನಸ್ಸು ಶುದ್ಧಗೊಂಡು, ಸ್ಪಷ್ಟತೆ ಉಂಟಾಗುತ್ತದೆ
* ಮಕ್ಕಳು ಚಿತ್ತ ಶಕ್ತಿಯಿಂದ ಬಣ್ಣ, ವಸ್ತುಗಳನ್ನು ಗುರುತಿಸುವ, ಓಡುವ, ಓದುವ, ಆಟ ಆಡುವ, ಬರೆಯುವ ಇತ್ಯಾದಿ ವಿಸ್ಮಯಕಾರಿ ಚಟುವಟಿಕೆಗಳನ್ನು ಮಾಡಿ ಧನಾತ್ಮಕ ಸ್ಫೂರ್ತಿಯನ್ನು ಪಡೆದುಕೊಳ್ಳುತ್ತಾರೆ
* ಮಗುವಿನಲ್ಲಿ ದಿವ್ಯದೃಷ್ಟಿ ಜಾಗೃತಗೊಳ್ಳುತ್ತದೆ
* ಮಕ್ಕಳು ಹೊಸ ಚೈತನ್ಯ ಉಲ್ಲಾಸ ಹೊಂದುವರು
* ಚಿಕ್ಕ ವಯಸ್ಸಿನಲ್ಲಿ ಒಮ್ಮೆ ಈ ಅನುಭವ ಋಷಿಪ್ರಣೀತ ಸಾಧನೆಗಳೊಂದಿಗೆ ಮಾಡಿಕೊಳ್ಳಲೇಬೇಕಾದ ತರಬೇತಿ...

1,2,3,4,5,6,7,8,9,10,11,12 ನೇ ತರಗತಿ ವಿದ್ಯಾರ್ಥಿಗಳಿಗೆ, ಪದವೀಧರರಿಗೆ, ಪೋಷಕರಿಗೆ, ಉಪನ್ಯಾಸಕರಿಗೆ, ಆಸಕ್ತರಿಗೆ ಇರುವ **100% ಮೆಮೋರಿ ಏಕಲವ್ಯ ವಿದ್ಯೆ** (Memorize the subjects forever)
*100% Memory 100% Results*
* ನಿಮ್ಮ ಸಂಪೂರ್ಣ ಪಠ್ಯ ವಿಷಯಗಳನ್ನು ಕೆಲವೇ ದಿನದಲ್ಲಿ ನೆನಪಿನಲ್ಲಿ ಇಡಲು
* ಅವಶ್ಯಕ ಪಠ್ಯ ವಿಷಯಗಳನ್ನು ಎಂದೆಂದಿಗೂ ಸುಲಭವಾಗಿ ನೆನಪಿಸಿಕೊಳ್ಳಲು
* ಕೆಲವೇ ನಿಮಿಷದಲ್ಲಿ ಸಾವಿರಾರು ಪುಟಗಳನ್ನು ಪುನರಾವರ್ತಿಸಿಕೊಳ್ಳಲು
* ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು
* ವಿಶ್ವ ಪ್ರತಿಭೆಯಾಗುವ ಅವಕಾಶವನ್ನು ಪಡೆಯಲು
* ಗೊಂದಲ, ಮರೆವು, ಸುಸ್ತು, ಖಿನ್ನತೆ, ಒತ್ತಡಗಳನ್ನು ನಿವಾರಿಸಿಕೊಳ್ಳಲು
* ಆರೋಗ್ಯ, ಆನಂದವನ್ನು ಪಡೆಯಲು
* ಕಡಿಮೆ ಸಮಯದಲ್ಲಿ ಹೆಚ್ಚು ವಿಷಯಗಳನ್ನು ನೆನಪಿಡುವ ಕೌಶಲ್ಯಗಳಿಗಾಗಿ
* ಸರ್ವತೋಮುಖ ಬೆಳವಣಿಗೆಗೆ ಸಮಯಾವಕಾಶ ಮಾಡಿಕೊಳ್ಳಲು
* ಇಂಗ್ಲೀಷ್/ಕನ್ನಡದಲ್ಲಿ ಸ್ಟೇಟ್, ಸೆಂಟ್ರಲ್, ಅಂತಾರಾಷ್ಟ್ರೀಯ ಯಾವುದೇ ಮಟ್ಟದ ವಿಷಯಗಳನ್ನು ನೆನಪಿಡುವ ಕೌಶಲ್ಯಗಳಿಗಾಗಿ
ಋಷಿ ಪ್ರಣೀತ ಸಾಧನೆಯ ಮೂಲ ತಳಹದಿಯೊಂದಿಗೆ ರೂಪಿತಗೊಂಡ
ಪ್ರಖ್ಯಾತ ವಿಶ್ವಾಸದ ಸಂಸ್ಥೆ " ಪಂಚತಂತ್ರ ಗುರುಕುಲಮ್" ನ "100% ಮೆಮೋರಿ ಏಕಲವ್ಯ ವಿದ್ಯೆ ತರಬೇತಿಯಲ್ಲಿ ಇಂದೇ ಪ್ರವೇಶ ಪಡೆಯಲು ಸಂಪರ್ಕಿಸಿರಿ... 9343401878, ನಿಮ್ಮ ಆತ್ಮೀಯರಿಗೂ ಷೇರ್ ಮಾಡಿ..
*ಗಣೇಶ ವಿದ್ಯೆ *GV*
(Hand writing skills )
3ನೇ ತರಗತಿ ಮೇಲ್ಪಟ್ಟ ಎಲ್ಲ ವಯೋಮಾನದವರಿಗೆ ಉಪಯುಕ್ತವಾದ ಈ ತರಬೇತಿ ಕನ್ನಡ ಹಾಗೂ ಇಂಗ್ಲಿಷಿನ ಸಹಜ ಮತ್ತು ಕರ್ಸೀವ್ ಬರವಣಿಗೆನ್ನು ಸುಂದರಗೊಳಿಸಿಕೊಳ್ಳುವ ತರಬೇತಿಯನ್ನು ನೀಡುತ್ತದೆ
* ಒಂದೊಂದು ವಿಧಕ್ಕೆ ಒಂದು ವಾರದಂತೆ ಪ್ರತಿದಿನ ಒಂದರಿಂದ ಒಂದೂವರೆ ಗಂಟೆ ಕಾಲ ತರಬೇತಿ ನಡೆಯುತ್ತದೆ
*"ಶಿವ ದರ್ಶನ ಶಿಬಿರ"*( *SDS* )
(ಆನಂದ ಧ್ಯಾನ ದೀಕ್ಷೆ)
ವಸತಿಯುತ ಶಿಬಿರ
* ಆನಂದಮಯ ಕೋಶ ಶುದ್ಧೀಕರಣ
* ಮನೋಕ್ಲೇಶಗಳ ನಿವಾರಣೆ
* ಸಂಪೂರ್ಣತೆಯ ಅನುಭವ
* ಸೋಲು, ದುಃಖ, ಜಿಗುಪ್ಸೆ, ಕಿನ್ನತೆ, ಅಜೀರ್ಣತೆ, ಅಸಿಡಿಟಿ, ಮಾನಸಿಕ ಒತ್ತಡ, ಗೊಂದಲ, ಅಶಾಂತಿ, ಅಲರ್ಜಿ ಇತ್ಯಾದಿಗಳಿಂದ ಹೊರ ಬರಲು
* ಆರೋಗ್ಯ ಐಶ್ವರ್ಯ ಆನಂದದ ಜೀವನವನ್ನು ರೂಪಿಸಿಕೊಳ್ಳಲು
ಕುಟುಂಬ ಸಮೇತ ಭಾಗವಹಿಸಲು ಇಂದೇ ನೊಂದಾಯಿಸಿಕೊಳ್ಳಿರಿ.
ಹೆಚ್ಚಿನ ಮಾಹಿತಿಗೆ ಪಂಚತಂತ್ರ ಗುರುಕುಲಮ್ ಕಾರ್ಯಕ್ರಮಗಳಿಗೆ ಸಂಪರ್ಕಿಸಿರಿ 9343401878
*"ಕಾಮಧೇನು"* (Power of Mind & Meditation) 18 ವರ್ಷ ಮೇಲ್ಪಟ್ಟವರಿಗೆ
ಸುಪ್ತ ಮನಸ್ಸಿನ ವಿಸ್ಮಯ ಶಕ್ತಿಗಳನ್ನು ಪರಿಚಯಿಸುವ ಈ ತರಬೇತಿ ನಿಮ್ಮ ಸಂಕಲ್ಪಗಳನ್ನು ಈಡೇರಿಸಿಕೊಳ್ಳುವ ದಾರಿಗಳನ್ನು ತಿಳಿಯುವ ಸಾಧನೆಗಳನ್ನು ತರಬೇತಿ ನೀಡುತ್ತದೆ
* ಸಂಕಲ್ಪ ಶಕ್ತಿಯ ರಹಸ್ಯಗಳು
* ದೈಹಿಕ, ಮಾನಸಿಕ, ವ್ಯಾವಹಾರಿಕ ಸದೃಢತೆ ಪಡೆಯಲು
* ಸಿರಿವಂತಿಕೆಯನ್ನು ವೃದ್ಧಿಸಿಕೊಳ್ಳಲು
* ಬೆಳವಣಿಗೆಯ ಸ್ಪಷ್ಟತೆ ಪಡೆಯಲು
* ನಿರಾಳತೆ ಹೊಂದಿ ಈ ವಿಶ್ವ ಸೌಂದರ್ಯವನ್ನು ಆನಂದಿಸಲು
* ಬೇಕಾದ ಸಂಪತ್ತನ್ನು ಪಡೆದು ಜೀವನವನ್ನು ಆನಂದಿಸಲು
* ಔದ್ಯೋಗಿಕ, ಸಾಂಸಾರಿಕ, ಸಾಮಾಜಿಕ, ಯಶಸ್ಸುಗಳನ್ನು ಪಡೆಯಲು ಈ ತರಬೇತಿ ಎಲ್ಲಾ ವರ್ಗದ ಜನರಿಗೆ ಉಪಯುಕ್ತವಾಗಿದೆ
ನಿಮ್ಮ ಮಗು ಹೇಗಿರಬೇಕು? ನೀವು ನಿರ್ಧರಿಸುವ ಮುನ್ನ ಇದನ್ನರಿಯಿರಿ....
ಪ್ರಖ್ಯಾತ ವಿಶ್ವಾಸದ ಸಂಸ್ಥೆ ಪಂಚತಂತ್ರ ಗುರುಕುಲಮ್ ಅರ್ಪಿಸುವ ಆನ್‌ಲೈನಿನ ತರಬೇತಿ, ನೀವು ಇರುವ ಸ್ಥಳದಲ್ಲೇ ಭಾಗವಹಿಸಿರಿ
🧘‍♀️ *ಅಭಿಮನ್ಯು ವಿದ್ಯೆ*🧘‍♂️ Art and joy of parenting(R)
ಮಡಿಲಲ್ಲಿ ಮಗುವಿರುವವರು, 8 ವರ್ಷದೊಳಗಿನ ಮಕ್ಕಳಿರುವವರು, ಮಗು ಪಡೆಯುವ ಪ್ಲಾನಿಂಗ್ ಇರುವವರು ಭಾಗವಹಿಸಲೇಬೇಕಾದ ತರಬೇತಿ
* ಮಗು ಗರ್ಭಾವಸ್ಥೆಯಲ್ಲೇ ಅನೇಕ ವಿಷಯಗಳನ್ನು ತಿಳಿಯಬಲ್ಲದು * ಮೂರು ವರ್ಷದ ಬುದ್ದಿ ನೂರು ವರ್ಷಗಳ ತನಕ * ಗರ್ಭಾವಸ್ಥೆಯಲ್ಲಿ ಮಗುವಿನ ಮೆದಳು 30%ರಷ್ಟು, 3 ವರ್ಷದಲ್ಲಿ 50%ರಷ್ಟು, 7ವರ್ಷದಲ್ಲಿ 70-80% ಬೆಳೆದಿರುತ್ತದೆ * ಮಗುವಿಗೆ 7 ವರ್ಷಕ್ಕಿಂತ 5 ವರ್ಷದೊಳಗೆ, 5 ವರ್ಷಕ್ಕಿಂತ 3 ವರ್ಷದೊಳಗೆ, 3ವರ್ಷಕ್ಕಿಂತ 1ವರ್ಷದೊಳಗೆ ಸಂಸ್ಕಾರ & ಮಾಹಿತಿ ನೀಡುವುದು ಸುಲಭ & ಅತ್ಯಂತ ಮಹತ್ವದ್ದಾಗಿದೆ * ಮಗು 7 ವರ್ಷದೊಳಗೆ ಐದಾರು ಭಾಷೆಗಳು, ಸಾವಿರಾರು ವಿಶ್ವ ಕೋಶ ಮಾಹಿತಿಗಳು, ಕಂಪ್ಯೂಟರ್ ಬಳಕೆ ನಡೆ-ನುಡಿ ಇತ್ಯಾದಿಗಳನ್ನು ನಿಮಗಿಂತ ಚೆನ್ನಾಗಿ ಪಡೆಯಬಲ್ಲದು * ಮಗುವಿಗೆ 7ವರ್ಷದೊಳಗೆ ಏನು ಪರಿಚಯವಾಗಿದೆ ಅದನ್ನು ಜೀವನದಲ್ಲಿ ವಿಕಾಸಗೊಳಿಸುವುದು ತುಂಬಾ ಸುಲಭ * ಮಗುವಿನಲ್ಲಿ ಅದ್ಭುತ ಮನಸ್ಸು ಮತ್ತು ಮೆದಳು ಇದೆ *ಮಗುವನ್ನು ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ, ಆಧ್ಯಾತ್ಮಿಕವಾಗಿ ಬೆಳೆಸಲು ಬಹು ಬುದ್ದಿವಂತಿಕೆಯನ್ನು ಅರಿಯಲು ವಿಶೇಷ ಒಳನೋಟಗಳಿರುವ ಋಷಿ ಪ್ರಣೀತ ಶಿಕ್ಷಣ....
*ಕೈವಲ್ಯ ಕೃಷ್ಣ ವಿದ್ಯೆ* (SECRETS OF HAPPY LIFE)
* ಪ್ರಯಾಸದಿಂದ ಅಪ್ರಯಾಸದ ಜೀವನಕ್ಕಾಗಿ
* ಸಾಮಾನ್ಯತೆಯಿಂದ ಅಸಾಮಾನ್ಯತೆಯನ್ನು ಹೊಂದಲು
* ಆರೋಗ್ಯ, ಐಶ್ವರ್ಯ, ಆನಂದದ ಸುಖೀಜೀವನಕ್ಕಾಗಿ
* ಮಾನಸಿಕ ಒತ್ತಡ, ಖಿನ್ನತೆ, ಜಿಗುಪ್ಸೆ, ಆಲಸ್ಯ, ಅತಿನಿದ್ದೆ, ಸುಸ್ತು, ದಣಿವು, ಮೈ ನೋವು, ಅತಿತೂಕ, ಅಲರ್ಜಿ, ಅಸಿಡಿಟಿ, ಗ್ಯಾಸ್ಟ್ರಿಕ್, ಬಿಪಿ, ಹೃದಯ ತೊಂದರೆ, ನರದೌರ್ಬಲ್ಯ, ಕೋಪ, ನಿರಾಸಕ್ತಿ, ಸಕ್ಕರೆ ಖಾಯಿಲೆ, ಮಾನಸಿಕ ಗೊಂದಲ ಇತ್ಯಾದಿಗಳನ್ನು ಕಡಿಮೆಗೊಳಿಸಿಕೊಳ್ಳಲು
* ಶಾಂತಿ, ಸಮಾಧಾನ, ಹೊಂದಾಣಿಕೆ, ತೂಕ, ನಿದ್ದೆ, ಉತ್ಸಾಹ, ಲವಲವಿಕೆ, ಸ್ಪಷ್ಟತೆ ಹೆಚ್ಚಿಸಿಕೊಳ್ಳಲು
* ಮನದಲ್ಲಿ ಮನೋಕ್ಲೇಶಗಳಿಂದ ಹೊರಬರಲು
* ಋಷಿಪ್ರಣೀತ ವಿದ್ಯೆಗಳ ಸಾಧನೆಯೊಂದಿಗೆ ಆತ್ಮ ಜ್ಞಾನ ಹೊಂದಲು ಈ ತರಬೇತಿ ವಿದ್ಯಾರ್ಥಿಗಳಿಗೆ, ನೌಕರರಿಗೆ, ಪೋಷಕರಿಗೆ, ಗೃಹಿಣಿಯರಿಗೆ, ವ್ಯವಹಾರಿಕರಿಗೆ, ಆಸಕ್ತರಿಗೆ, ಸಂಸ್ಥೆ, ಸಂಘಟನೆ ಇತ್ಯಾದಿಯವರಿಗೆ ಸಹಾಯಕವಾಗಿದೆ..
*ಸತ್ಯ ದರ್ಶನ*
* 18 ವರ್ಷ ಮೇಲ್ಪಟ್ಟವರಿಗೆ
* ಪ್ರಾಥಮಿಕ ತರಬೇತಿಯನ್ನು ಪಡೆದವರಿಗೆ
* 3 ದಿನಗಳು ವಸತಿಯುತವಾಗಿ ಭಾಗವಹಿಸಲು ಸಾಧ್ಯವಿರುವವರಿಗೆ
* ಜೀವನದ ಆತಂಕ ಭಯಗಳನ್ನು ಕಿತ್ತೊಗೆದು, ಹೊಸ ಲವಲವಿಕೆಯ ಜೀವನವನ್ನು ಅನುಭವಿಸಲು ಸಿದ್ಧ ಇರುವವರಿಗೆ
ತಕ್ಷಣ ನಿಮ್ಮ ಹೆಸರನ್ನು ಶಿಬಿರಕ್ಕೆ ವೆಬಿನಾರ್ ಗೆ ಭಾಗವಹಿಸಲು ನೊಂದಾಯಿಸಿಕೊಳ್ಳಿರಿ... ವಾಟ್ಸಾಪ 9343401878
ಮಾಹಿತಿಯನ್ನು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ...

WhatsApp Group Invite

23/12/2021

ಶಿಬಿರಾರ್ಥಿ ಶ್ರೀ ಆನಂದರಾಜು ಮೈಸೂರು ಇವರಿಂದ "ಶಿವ ದರ್ಶನ ಶಿಬಿರ" ದ ಅನುಭವಗಳು, ಮುಂದಿನ ಶಿಬಿರ ಜನವರಿ 21,22,23... ಬೆಂಗಳೂರು, ಶಿಬಿರದಲ್ಲಿ ಭಾಗವಹಿಸುವ ನೋಂದಣಿಗೆ ವಾಟ್ಸಾಪ್ ಸಂಪರ್ಕಿಸಿರಿ 9343401878

Address

Jamakhandimath Lay Out
Dharwad
580008

Alerts

Be the first to know and let us send you an email when Panchatantra Gurukulam posts news and promotions. Your email address will not be used for any other purpose, and you can unsubscribe at any time.

Contact The School

Send a message to Panchatantra Gurukulam:

Shortcuts

Share

Category