09/01/2026
ನಮನ ಅಕಾಡೆಮಿ (ರಿ.), ದಾವಣಗೆರೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ ಇವರ ಸಹಯೋಗದಲ್ಲಿ
ಮಹಾ ಶಿವರಾತ್ರಿ ವಿಶೇಷವಾಗಿ “ಶಿವ ಸ್ಮರಣೆ– ನೃತ್ಯ ಜಾಗರಣೆ” ಎಂಬ ಕಾರ್ಯಕ್ರಮವನ್ನು ಸತತವಾಗಿ 6ನೇ ವರ್ಷ ಭಕ್ತಿಭಾವದಿಂದ ಆಯೋಜಿಸಲಾಗಿದೆ.
ರಾತ್ರಿಇಂದ ಬೆಳಗಿನಜಾವತನ ಪ್ರತಿಷ್ಠಿತ ನಾಲ್ಕು ದೇವಸ್ಥಾನಗಳಲ್ಲಿ ನೃತ್ಯ ಸೇವೆ, ಇದೇ ಈ ಕಾರ್ಯಕ್ರಮದ ವಿಶೇಷತೆಯಾಗಿದೆ.
ಮುಖ್ಯ ಅತಿಥಿಗಳಾಗಿ:
ಶ್ರೀ ರವಿಚಂದ್ರ
ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ
ಡಾ. ಬಿ.ಟಿ. ಅಚ್ಯುತ
ಅಧ್ಯಕ್ಷರು, ಶ್ರೀ ಶಂಕರ ಸೇವಾ ಸಂಘ (ರಿ.), ದಾವಣಗೆರೆ
ಉಪಸ್ಥಿತಿಗಳಾಗಿ:
ಡಾ|| ಎ.ಎಂ. ಶಿವಕುಮಾರ್
ಗೌರವಾಧ್ಯಕ್ಷರು, ನಮನ ಅಕಾಡೆಮಿ (ರಿ.), ದಾವಣಗೆರೆ
ಶ್ರೀ ದಿನೇಶ್ ಕೆ. ಶೆಟ್ಟಿ ಉಪಾಧ್ಯಕ್ಷರು, ನಮನ ಅಕಾಡೆಮಿ (ರಿ.), ದಾವಣಗೆರೆ
ಶ್ರೀ ನಾಗಭೂಷಣ್ ಆರ್.ಎಲ್. ಉಪಾಧ್ಯಕ್ಷರು, ನಮನ ಅಕಾಡೆಮಿ (ರಿ.), ದಾವಣಗೆರೆ
ಅತಿಥಿಗಳ ಸಹಕಾರ ಮತ್ತು ಮಾರ್ಗದರ್ಶನದ ಫಲವಾಗಿ ಈ ಕಾರ್ಯಕ್ರಮ ಅತ್ಯಂತ ಸುಂದರವಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು.
📅 ದಿನಾಂಕ: 26-02-2025
⏰ ಸಮಯ: ರಾತ್ರಿ 9:30 ಪ್ರಾರಂಭ
📍 ಸ್ಥಳ: ಶ್ರೀ ಶಾರದಾಂಬಾ ದೇವಸ್ಥಾನ, ಶ್ರೀ ಲಿಂಗೇಶ್ವರ ದೇವಸ್ಥಾನ, ಶ್ರೀ ಕೊಡಲಿ ಶಂಕರ ಮಠ, ಶ್ರೀ ಶಿವಪಾರ್ವತಿ ದೇವಸ್ಥಾನ, ದಾವಣಗೆರೆ
ಗುರು ವಿದುಷಿ ಶ್ರೀಮತಿ ಮಾಧವಿ ಡಿ.ಕೆ. ಹಾಗೂ ನಮನ ಅಕಾಡೆಮಿ (ರಿ.), ದಾವಣಗೆರೆ
ಓಂ ನಮಃ ಶಿವಾಯ 🙏