ABVP Vijayapur

ABVP Vijayapur Official FB Page of ABVP Vijayapur
(Vijayapur-Bagalakot District)

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ಮಹಾನಗರ ವತಿಯಿಂದ ಉಚಿತ ಸಿಇಟಿ/ ನೀಟ್ ತರಬೇತಿ 2026ಸಮಾರೋಪ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್...
23/04/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ಮಹಾನಗರ ವತಿಯಿಂದ ಉಚಿತ ಸಿಇಟಿ/ ನೀಟ್ ತರಬೇತಿ 2026
ಸಮಾರೋಪ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಬಸವರಾಜ ಯಾದವಾಡ ಜಿಲ್ಲಾ ಪ್ರಮುಖರಾದ ಶ್ರೀ ಎಂ ಎಸ್ ಬಿರಾದಾರ ಮಹಾನಗರ ಅಧ್ಯಕ್ಷರಾದ ಶ್ರೀ ಸಂಜೀವ ಕುಲಕರ್ಣಿ ಬಾಲಾಜಿ ಬಿರಾದಾರ್ ಬಸನಗೌಡ ರೆಡ್ಡಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು



*ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ಮಹಾನಗರ ವತಿಯಿಂದ ನಗರದ ಶಾಂತಿನಿಕೇತನ ಪಿ ಯು ಕಾಲೇಜನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯ...
14/04/2026

*ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ಮಹಾನಗರ ವತಿಯಿಂದ ನಗರದ ಶಾಂತಿನಿಕೇತನ ಪಿ ಯು ಕಾಲೇಜನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು*

ಎಬಿವಿಪಿ ವಿಜಯಪುರ ಶಾಖೆ ವತಿಯಿಂದ ಭಗತ್ ಸಿಂಗ್ ರಾಜಗುರು ಸುಖದೇವ ಅವರ ಬಲಿದಾನ ದಿವಸ ಅಂಗವಾಗಿ "ಉಘೇ ವೀರಭೂಮಿ" ಸಾರ್ವಜನಿಕ ಕಾರ್ಯಕ್ರಮವನ್ನು ನಗ...
28/03/2026

ಎಬಿವಿಪಿ ವಿಜಯಪುರ ಶಾಖೆ ವತಿಯಿಂದ ಭಗತ್ ಸಿಂಗ್ ರಾಜಗುರು ಸುಖದೇವ ಅವರ ಬಲಿದಾನ ದಿವಸ ಅಂಗವಾಗಿ "ಉಘೇ ವೀರಭೂಮಿ" ಸಾರ್ವಜನಿಕ ಕಾರ್ಯಕ್ರಮವನ್ನು ನಗರದ ಹುತಾತ್ಮ ವೃತ್ತದಲ್ಲಿ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಮಧುಮೇಹ ತಜ್ಞರಾದ ಡಾ. ವಿಜಯಕುಮಾರ ಭಾವಿ, ವಕ್ತಾರರಾಗಿ ವಾಗ್ಮಿಗಳಾದ ಶ್ರೀ ಬಸವರಾಜ ಹಂಚಲಿ, ಎಬಿವಿಪಿಯ ಕೇಂದ್ರೀಯ ಕಾರ್ಯಸಮಿತಿ ಸದಸ್ಯರಾದ ಶ್ರೀ ಸಚಿನ ಕುಳಗೇರಿ, ಪ್ರಾಂತ ಕಾರ್ಯಸಮಿತಿ ಸದಸ್ಯರಾದ ಶ್ರೀ ಅಮಿತಕುಮಾರ ಬಿರಾದಾರ, ಜಿಲ್ಲಾ ಸಂಚಾಲಕರಾದ ಶ್ರೀ ಸಂದೀಪ ಅರಳಗುಂಡಿ, ನಗರ ಕಾರ್ಯದರ್ಶಿ ಕು ಸ್ನೇಹಾ ಹಿರೇಮಠ ಉಪಸ್ತಿತರಿದ್ದರು.

03/03/2026
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ಮಹಾನಗರ ವತಿಯಿಂದ ಪುಲ್ವಾಮಾ ದಾಳಿಗೆ ಬಲಿಯಾದ ಯೋಧರಿಗೆ ನಗರದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮೆಟ್ರಿ...
15/02/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ಮಹಾನಗರ ವತಿಯಿಂದ ಪುಲ್ವಾಮಾ ದಾಳಿಗೆ ಬಲಿಯಾದ ಯೋಧರಿಗೆ ನಗರದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಮೌನ ಆಚರಣೆಯನ್ನು ಮಾಡುವುದರ ಮೂಲಕ ಗೌರವ ನಮನಗಳನ್ನ ಸಲ್ಲಿಸಲಾಯಿತು



ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ಮಹಾನಗರ ವತಿಯಿಂದ “ಶಿಡಿಲ ಸಂತ ಸ್ವಾಮಿ ವಿವೇಕಾನಂದರ “ 163 ನೇ ಜಯಂತಿಯನ್ನು ನಗರದ ಸಂಗನಬಸವ ಪಿ ಯು...
14/01/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ಮಹಾನಗರ ವತಿಯಿಂದ “ಶಿಡಿಲ ಸಂತ ಸ್ವಾಮಿ ವಿವೇಕಾನಂದರ “ 163 ನೇ ಜಯಂತಿಯನ್ನು ನಗರದ ಸಂಗನಬಸವ ಪಿ ಯು ಪ್ ಕಾಲೇಜನಲ್ಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಡಾ. ಸುಮಾ ಬೋಳರೆಡ್ಡಿ, ಜಿಲ್ಲಾ ಸಂಚಾಲಕರಾದ ಕು. ಸಂದೀಪ ಅರಳಗುಂಡಿ ಪ್ರಾಚಾರ್ಯರಾದ ಹೇಮಂತ ಕೃಷ್ಣ ಸರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ವಾಮಿ ವಿವೇಕಾನಂದರ 163 ನೇ ಜಯಂತಿ ಅಂಗವಾಗಿ ಎಬಿವಿಪಿ ವಿಜಯಪುರ ವತಿಯಿಂದ ನಗರದ ದರಬಾರ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ಮಾಡಲಾಯಿತು, ಎಬ...
12/01/2026

ಸ್ವಾಮಿ ವಿವೇಕಾನಂದರ 163 ನೇ ಜಯಂತಿ ಅಂಗವಾಗಿ ಎಬಿವಿಪಿ ವಿಜಯಪುರ ವತಿಯಿಂದ ನಗರದ ದರಬಾರ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ಮಾಡಲಾಯಿತು, ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಶ್ರೀ ಸಚಿನ ಕುಳಗೇರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

10/01/2026

Address

ಅಭಾವಿಪ ವಿಭಾಗ ಕಾರ್ಯಾಲಯ ತೃಪ್ತಿ ಹೋಟೆಲ ಎದುರುಗಡೆ ರಾಮಂದಿರ ರಸ್ತೆ, ವಿಜಯಪುರ
Bijapur
586101

Alerts

Be the first to know and let us send you an email when ABVP Vijayapur posts news and promotions. Your email address will not be used for any other purpose, and you can unsubscribe at any time.

Contact The School

Send a message to ABVP Vijayapur:

Shortcuts

Share