19/02/2023
ಸನ್ಮಾನ್ಯ ಶಾಸಕರು ಅಭಯ ಪಾಟೀಲ ಸರ್ ನಮ್ಮ ಉರ್ದು ಶಾಲೆಗೆ ಕೊಳವೆ ಭಾವಿ ಕೊರೆಯಿಸಿ ನಮ್ಮ ಶಾಲೆಯ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸಿದರು. ಅವರಿಗೆ ನಮ್ಮ ಶಾಲೆಯ ಸಮಸ್ತ ಗುರುಬಳಗ ಹಾಗೂ ಸಮಸ್ತ SDMC ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿದ್ಯಾರ್ಥಿ ಪೋಷಕರಿಂದ ವತಿಯಿಂದ ಅನಂತ ಅನಂತ ಧನ್ಯವಾದಗಳು. 👏👏🙏