14/04/2026
BGS PU College Integrated Mahalakshmipuram
BGS PU COLLEGE known for its quality of education and its result oriented approach is now @ mahal
Pursue the best education for IIT-JEE Advanced, JEE Main, NEET, CET, COMEDK, and commerce CPT along with PU classes from expert faculties at BGS PU College Integrated.
14/04/2026
16/02/2026
llಜೈ ಶ್ರೀ ಗುರುದೇವ್ll
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಕೃಪಾಶೀರ್ವಾದದೊಂದಿಗೆ,
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯಾಶೀರ್ವಾದಗಳೊಂದಿಗೆ,
ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ
ಬಿಜಿಎಸ್ ಪಿಯು ಕಾಲೇಜು ಮಹಾಲಕ್ಷ್ಮಿಪುರಂ,ನಗರೂರು ಹಾಗೂ ಬಿಡದಿ.ದಿನಾಂಕ 16-02-2026 ರಂದು ದ್ವಿತೀಯ ಪಿಯು ಮಕ್ಕಳಿಗೆ ಸ್ವಸ್ತಿ ವಿಜಯ-2026 ಕಾರ್ಯಕ್ರಮವನ್ನು ಬಿಜಿಎಸ್ ಸಭಾಂಗಣ ಮಹಾಲಕ್ಷ್ಮಿಪುರಂನಲ್ಲಿ ಆಯೋಜಿಸಲಾಗಿತ್ತು. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಪಾಲಾಕ್ಷ ಟಿ ಉಪನಿರ್ದೇಶಕರು ಬೆಂಗಳೂರು ಉತ್ತರ ಜಿಲ್ಲೆ, ಡಾ. ಎನ್ ಶಿವರಾಮ್ ರೆಡ್ಡಿ, ಸಿಎಒ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶ್ರೀ ರವಿಚಂದ್ರ ಶ್ರೀಮಠದ ಸದ್ಭಕ್ತರು, ಶ್ರೀ ಸೆಬಾಸ್ಟಿಯನ್ ಲುಸ್ಯಕ್ ಸಂಶೋಧನಾರ್ಥಿ ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿ, ಡಾ. ನವೀನ್ ಕುಮಾರ್ ನಿರ್ದೇಶಕರು ಬಿಜಿಎಸ್ ಸಿಇಟಿ ಎಂಬಿಎ, ಮಹಾಲಕ್ಷ್ಮಿಪುರಂ,ನಗರೂರು ಹಾಗೂ ಬಿಡದಿಯ ಪಿಯು ಕಾಲೇಜಿನ ಪ್ರಾಂಶುಪಾಲರು ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
19/12/2025
llಜೈ ಶ್ರೀ ಗುರುದೇವ್ll
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಕೃಪಾಶೀರ್ವಾದದೊಂದಿಗೆ,
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯಾಶೀರ್ವಾದಗಳೊಂದಿಗೆ,
ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ ಬಿಜಿಎಸ್ ಪಿಯು ಕಾಲೇಜು ಮಹಾಲಕ್ಷ್ಮಿ ಪುರಂನ ವಿದ್ಯಾರ್ಥಿಗಳು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ದಿನಾಂಕ 18-12-2025 ರಿಂದ 19-12-2025ರ ವರೆಗೆ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಿದ ವಿಜ್ಞಾನೋತ್ಸವ 2025ರಲ್ಲಿ ಭಾಗವಹಿಸಿ 19 ವರ್ಷ ವಯೋಮಿತಿಯ ಬಾಲಕರ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ತೇಜಸ್ ರಾಜ್ ಅರಸ್ ಪ್ರಥಮ ಸ್ಥಾನ ಹರ್ಷಿತ್ ಎಸ್ ದ್ವಿತೀಯ ಸ್ಥಾನ, ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಚರಣ್ ಎಸ್ ಮತ್ತು ಕಿರಣ್ ಎಸ್ ಪ್ರಥಮ ಸ್ಥಾನ ಹಾಗೂ ಬಾಲಕಿಯರ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ನಂದಿತಾ ಸಿ ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಈ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ಸಿಬ್ಬಂದಿಗಳು ಶುಭಾಶಯ ಕೋರಿದರು
05/12/2025
llಜೈ ಶ್ರೀ ಗುರುದೇವ್ll
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಕೃಪಾಶೀರ್ವಾದದೊಂದಿಗೆ,
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯಾಶೀರ್ವಾದಗಳೊಂದಿಗೆ,
ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ ಬಿಜಿಎಸ್ ಪಿಯು ಕಾಲೇಜು ಮಹಾಲಕ್ಷ್ಮಿ ಪುರಂನ ವಿದ್ಯಾರ್ಥಿಗಳು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ದಿನಾಂಕ 3-12-2025 ರಿಂದ 5-12-2025ರ ವರೆಗೆ ಹಾಸನದಲ್ಲಿ ಆಯೋಜಿಸಿದ 28ನೇ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 19 ವರ್ಷ ವಯೋಮಿತಿಯ ಬಾಲಕರ ವಿಭಾಗದ ಯೋಗ ಸ್ಪರ್ಧೆಯಲ್ಲಿ ಶ್ರೀಷಾ ಉಡುಪ ಹಾಗೂ ತಂಡ ದ್ವಿತೀಯ ಸ್ಥಾನ ಹಾಗೂ ಬಾಲಕಿಯರ ವಿಭಾಗದ ಯೋಗ ಸ್ಪರ್ಧೆಯಲ್ಲಿ ಚಿನ್ಮಯಿ ಹಾಗೂ ತಂಡ ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಈ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ಸಿಬ್ಬಂದಿಗಳು ಶುಭಾಶಯ ಕೋರಿದರು
29/11/2025
llಜೈ ಶ್ರೀ ಗುರುದೇವ್ll
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಕೃಪಾಶೀರ್ವಾದದೊಂದಿಗೆ,
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯಾಶೀರ್ವಾದಗಳೊಂದಿಗೆ,
ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ
ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ ಮತ್ತು
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಬೆಂಗಳೂರು ಉತ್ತರ ಜಿಲ್ಲೆ
ಹಾಗೂ
ಬಿಜಿಎಸ್ ಪಿಯು ಕಾಲೇಜು ಮಹಾಲಕ್ಷ್ಮಿಪುರಂ ಬೆಂಗಳೂರು-86 ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 2025-26ನೇ ಸಾಲಿನ ಬೆಂಗಳೂರು ವಿಭಾಗ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು
ದಿನಾಂಕ 29-11-2025 ರಂದು ಪ್ರಥಮ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಬಿಜಿಎಸ್ ಕ್ಯಾಂಪಸ್ ಮಹಾಲಕ್ಷ್ಮಿ ಪುರಂನಲ್ಲಿ ಇರುವ ಬಿಜಿಎಸ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿತ್ತು. ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮಿಜಿರವರು ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು, ಮುಖ್ಯ ಅತಿಥಿಗಳಾಗಿ ಶ್ರೀಮತಿ ಸವಿತಕ್ಕ ಜನಪ್ರಿಯ ಜನಪದ ಗಾಯಕರು ಬೆಂಗಳೂರು, ಡಾ.ಎನ್ ಶಿವರಾಮ್ ರೆಡ್ಡಿ ಮುಖ್ಯ ಆಡಳಿತಾಧಿಕಾರಿಗಳು ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಡಾ.ರವಿಕುಮಾರ್ ಜಿ ಕೆ ಪ್ರಾಂಶುಪಾಲರು ಬಿಜಿಎಸ್ ಸಿಇಟಿ ಮಹಾಲಕ್ಷ್ಮಿಪುರಂ, ಶ್ರೀ ಪಾಲಾಕ್ಷ ಟಿ ಉಪನಿರ್ದೇಶಕರು ಬೆಂಗಳೂರು ಉತ್ತರ ಜಿಲ್ಲೆ,ಶ್ರೀಕಂಠಯ್ಯ ವಿಭಾಗ ಮಟ್ಟದ ಮುಖ್ಯಸಂಯೋಜನಾಧಿಕಾರಿ ಬೆಂಗಳೂರು ಉತ್ತರ ಜಿಲ್ಲೆ,ಬೆಂಗಳೂರು ಉತ್ತರ ಜಿಲ್ಲಾ ಪ್ರಚಾರ್ಯರ ಸಂಘದ ಎಲ್ಲಾ ಪದಾಧಿಕಾರಿಗಳು,ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳು ಹಾಗೂ ಬೆಂಗಳೂರು ವಿಭಾಗದ ಹತ್ತು ಜಿಲ್ಲೆಗಳಿಂದ ಸುಮಾರು 500 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
20/11/2025
llಜೈ ಶ್ರೀ ಗುರುದೇವ್ll
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಕೃಪಾಶೀರ್ವಾದದೊಂದಿಗೆ,
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯಾಶೀರ್ವಾದಗಳೊಂದಿಗೆ,
ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ
ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ ಮತ್ತು
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಬೆಂಗಳೂರು ಉತ್ತರ ಜಿಲ್ಲೆ
ಹಾಗೂ
ಆರ್ ಆರ್ ಶಿಕ್ಷಣ ಸಂಸ್ಥೆಗಳು ಚಿಕ್ಕಬಾಣವಾರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 2025-26ನೇ ಸಾಲಿನ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು
ದಿನಾಂಕ 20-11-2025 ರಂದು ಪ್ರಥಮ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆರ್ ಆರ್ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಈ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ
ಚಂದನ್ ಯು ದ್ವಿತೀಯ ಪಿಯುಸಿ ಕನ್ನಡ ಪ್ರಬಂಧ ಸ್ಪರ್ಧೆ ಪ್ರಥಮ ಸ್ಥಾನ,
ಭ್ರಮರ ಎಸ್ ಶೆಟ್ಟರ್ ಪ್ರಥಮ ಪಿಯುಸಿ ಕನ್ನಡ ಭಾಷೆ ಚರ್ಚಾ ಸ್ಪರ್ಧೆ ಪ್ರಥಮ ಸ್ಥಾನ, ದೃತಿ ಡಿ ಶೆಟ್ಟಿ ಪ್ರಥಮ ಪಿಯುಸಿ ಏಕಪಾತ್ರ ಅಭಿನಯ ಪ್ರಥಮ ಸ್ಥಾನ, ಸೇವಂತ್ ಕುಮಾರ್ ದ್ವಿತೀಯ ಪಿಯುಸಿ ಏಕಪಾತ್ರ ಅಭಿನಯ ಪ್ರಥಮ ಸ್ಥಾನ, ವರ್ಷತ್ ಬಿ ಆರ್ ದ್ವಿತೀಯ ಪಿಯುಸಿ ಭಾವಗೀತೆ
ಪ್ರಥಮ ಸ್ಥಾನ, ಲಕ್ಷ್ಮೀಕಾಂತ್ ಪ್ರಥಮ ಪಿಯುಸಿ ಜನಪದಗೀತೆ ದ್ವಿತೀಯ ಸ್ಥಾನ, ಪವನ್ ಎಸ್ ಪ್ರಥಮ ಪಿಯುಸಿ ಚಿತ್ರಕಲೆ ತೃತೀಯ ಸ್ಥಾನ, ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ , ಪ್ರಾಂಶುಪಾಲರು ಮತ್ತು ಉಪನ್ಯಾಸಕವರ್ಗದವರು ಶುಭಕೋರಿದರು.
06/11/2025
llಜೈ ಶ್ರೀ ಗುರುದೇವ್ll
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಕೃಪಾಶೀರ್ವಾದದೊಂದಿಗೆ,
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯಾಶೀರ್ವಾದಗಳೊಂದಿಗೆ,
ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ
ಬಿಜಿಎಸ್ ಪಿಯು ಕಾಲೇಜು ಮಹಾಲಕ್ಷ್ಮಿಪುರಂ ಬೆಂಗಳೂರು-86
ದಿನಾಂಕ 06-11-2025 ರಂದು ಪಿಯುಸಿ ಮಕ್ಕಳಿಗೆ ಸಂಭ್ರಮ -2025 ಅಂತರ ತರಗತಿಗಳ ಸಾಂಸ್ಕೃತಿಕ ಸ್ಪರ್ಧೆಗಳನ್ನು ಬಿಜಿಎಸ್ ಕ್ಯಾಂಪಸ್ ಮಹಾಲಕ್ಷ್ಮಿ ಪುರಂನಲ್ಲಿ ಇರುವ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿರವರು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅಥಿತಿಗಳಾಗಿ ಪೂಜ್ಯ ಶ್ರೀ ಶ್ರೀ ಮಂಜುನಾಥ ಭಾರತಿ ಸ್ವಾಮಿಜಿರವರು, ಶ್ರೀ ರವಿ ಎಸ್ ಚೀಫ್ ಎಡಿಟರ್ ಜೀ ಕನ್ನಡ ನ್ಯೂಸ್, ಶ್ರೀ ನಾಗರಾಜು ನಿವೃತ್ತ ಇಂಜಿನಿಯರ್, ಪ್ರದೀಪ್ ನ್ಯಾಯವಾದಿಗಳು, ಡಾ. ಎನ್ ಶಿವರಾಮ್ ರೆಡ್ಡಿ ಸಿಇಒ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶ್ರೀ ಚರಣ್ ಕುಮಾರ್ ಎಸ್ ಕೆ, ಪ್ರಾಂಶುಪಾಲರು ಬಿಜಿಎಸ್ ಪಿಯು ಕಾಲೇಜು ಮಹಾಲಕ್ಷ್ಮಿಪುರಂ, ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
23/10/2025
llಜೈ ಶ್ರೀ ಗುರುದೇವ್ll
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಕೃಪಾಶೀರ್ವಾದದೊಂದಿಗೆ,
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯಾಶೀರ್ವಾದಗಳೊಂದಿಗೆ,
ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ
ಬಿಜಿಎಸ್ ಪಿಯು ಕಾಲೇಜು ಮಹಾಲಕ್ಷ್ಮಿಪುರಂ ಬೆಂಗಳೂರು-86
ದಿನಾಂಕ 23-10-2025 ರಂದು ಪಿಯುಸಿ ಮಕ್ಕಳಿಗೆ ಕ್ರೀಡೋತ್ಸವ -2025 ಅಂತರ ತರಗತಿಗಳ ಕ್ರೀಡಾಕೂಟವನ್ನು ಬಿಜಿಎಸ್ ಕ್ಯಾಂಪಸ್ ಮಹಾಲಕ್ಷ್ಮಿ ಪುರಂನಲ್ಲಿ ಇರುವ ಬಿಜಿಎಸ್ ಆಟದ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿರವರು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ ರವರು ಉಪಸ್ಥಿತರಿದ್ದರು. ಮುಖ್ಯ ಅಥಿತಿಗಳಾಗಿ ಶ್ರೀ ಕೆ ಗೋಪಾಲಯ್ಯ ಶಾಸಕರು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ, ಶ್ರೀ ಬಿಎಸ್ ನೇಮಗೌಡ IPS
ಉಪ ಪೊಲೀಸ್ ಆಯುಕ್ತರು(ಉತ್ತರ) ಬೆಂಗಳೂರು ನಗರ ,ಶ್ರೀ ಪವನ್ ಎನ್ KSPS ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಸೈಬರ್ ಕ್ರೈಮ್ ಬೆಂಗಳೂರು ಉತ್ತರ, ಶ್ರೀ ಎನ್ ಸಿ ಅಯ್ಯಪ್ಪ ಭಾರತದ ಮಾಜಿ ಕ್ರಿಕೆಟ್ ಆಟಗಾರ, ಡಾ.ರವಿಕುಮಾರ್ ಜಿ ಕೆ ಪ್ರಾಂಶುಪಾಲರು ಬಿಜಿಎಸ್ ಸಿಇಟಿ ಮಹಾಲಕ್ಷ್ಮೀಪುರಂ, ಶ್ರೀ ಚರಣ್ ಕುಮಾರ್ ಎಸ್ ಕೆ, ಪ್ರಾಂಶುಪಾಲರು ಬಿಜಿಎಸ್ ಪಿಯು ಕಾಲೇಜು ಮಹಾಲಕ್ಷ್ಮಿಪುರಂ, ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉಪಸ್ಥಿತರಿದ್ದರು.
22/10/2025
https://youtu.be/bc9U5pR3ztk?si=-i9jewJKZxKRIV-Y
II Jai Sri Gurudev II
Welcome you all
BGS PU- KREEDOTHSAVA 2025 Enjoy the videos and music you love, upload original content, and share it all with friends, family, and the world on YouTube.
15/08/2025
llಜೈ ಶ್ರೀ ಗುರುದೇವ್ll
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಕೃಪಾಶೀರ್ವಾದದೊಂದಿಗೆ,
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯಾಶೀರ್ವಾದಗಳೊಂದಿಗೆ,
ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ
ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಮಹಾಲಕ್ಷ್ಮಿಪುರಂ ಬೆಂಗಳೂರು-86
ದಿನಾಂಕ 15-08-2025 ರಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಬಿಜಿಎಸ್ ಕ್ಯಾಂಪಸ್ ಮಹಾಲಕ್ಷ್ಮಿ ಪುರಂನಲ್ಲಿ ಆಚರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ರಾಜೇಶ್ ಎ ಎಂ,IFS ಜಾಯಿಂಟ್ ರೆಸಿಡೆಂಟ್ ಕಮಿಷನರ್ ಹಾಗೂ ಸಂಪರ್ಕ ಅಧಿಕಾರಿ ಮಣಿಪುರ, ಶ್ರೀಮತಿ ಮೀನಾ ಸಿ ಪ್ರಾಂಶುಪಾಲರು ಬಿಜಿಎಸ್ ವರ್ಲ್ಡ್ ಸ್ಕೂಲ್, ಡಾ.ರವಿಕುಮಾರ್ ಜಿ ಕೆ ಪ್ರಾಂಶುಪಾಲರು ಬಿಜಿಎಸ್ ಸಿಇಟಿ, ಶ್ರೀ ಚರಣ್ ಕುಮಾರ್ ಎಸ್ ಕೆ, ಪ್ರಾಂಶುಪಾಲರು ಬಿಜಿಎಸ್ ಪಿಯು ಕಾಲೇಜು,ಶ್ರೀ ಮಂಜುನಾಥ ಎನ್ ಪ್ರಾಂಶುಪಾಲರು ಬಿಜಿಎಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಡಾ.ನಾಗೇಶ್ ವೈ ಜಿ ಪ್ರಾಂಶುಪಾಲರು ಬಿಜಿಎಸ್ ಸಂಜೆ ಕಾಲೇಜು, ಪೋಷಕರು,ಬಿಜಿಎಸ್ ಮಹಾಲಕ್ಷ್ಮೀಪುರಂನ ವಿವಿಧ ಶಿಕ್ಷಣ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Click here to claim your Sponsored Listing.
Location
Category
Contact the school
Telephone
Website
Address
3rd Main Pipeline Road Mahalakshmipuram
Bangalore
560086
Opening Hours
| Monday | 9am - 5pm |
| Tuesday | 9am - 5pm |
| Wednesday | 9am - 5pm |
| Thursday | 9am - 5pm |
| Friday | 9am - 5pm |
| Saturday | 9am - 5pm |