Kohima Infintech Consultancy
Media Analyst Latest Technology/Economic & Political Analyst & Tech Gadget Review. Consultation in latest technology in Banks/ Cooperative Banks/Societies
I am surprised by the argument put out by the media about Siddaramaiah appearing before Lokayukta for Muda Enquiry. President V. V. Giri as well as Indira Gandhi appeared before the court in the 70s even though the Judges were appointed by them.
03/11/2024
*⬛ ಕಬಳಿಕೆಯಾಗಿದ್ದ ವಕ್ಫ್ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಆದೇಶಿಸಿದ್ದು ಬಿಜೆಪಿ ಸರಕಾರ!*
_♦️ಒಂದಿಂಚೂ ಬಿಡದೇ ವಕ್ಫ್ ಆಸ್ತಿಗಳನ್ನು ವಾಪಸ್ ಪಡೆಯಲು ವಕ್ಫ್ ಬೋರ್ಡ್ಗೆ ಸೂಚನೆ ಕೊಟ್ಟಿದ್ದರು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ_
_♦️2022ರಲ್ಲಿ ವಕ್ಫ್ ಆಸ್ತಿಗಳ ಬಗ್ಗೆ ಬಸವರಾಜ್ ಬೊಮ್ಮಾಯಿ ಆಡಿರುವ ಮಾತುಗಳು ವೈರಲ್_
*Click👉* https://youtu.be/hivq-CHp3qU
*To Subscribe Prasthutha👉* http://youtube.com/prasthuthanewschannel
Prasthutha News ಪ್ರಸ್ತುತ ಯೂಟ್ಯೂಬ್ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್...
ಮೋದಿಜಿ, 'ಹೊಸ ಗ್ಯಾರಂಟಿ'ಗಳಿಗಿಂತ ಮೊದಲು, 'ಹಳೆಯ ಗ್ಯಾರಂಟಿ'ಗಳನ್ನು ಲೆಕ್ಕ ಹಾಕಿ.
• ಪ್ರತಿ ವರ್ಷ 2 ಕೋಟಿ ಉದ್ಯೋಗಗಳ ಗ್ಯಾರಂಟಿ - ಸುಳ್ಳು
• ರೈತರ ಆದಾಯವನ್ನು ದ್ವಿಗುಣಗೊಳಿಸುವ ಗ್ಯಾರಂಟಿ - ಸುಳ್ಳು
• ಕಪ್ಪು ಹಣವನ್ನು ಮರಳಿ ತರುವ ಗ್ಯಾರಂಟಿ - ಸುಳ್ಳು
• ಹಣದುಬ್ಬರವನ್ನು ಕಡಿಮೆ ಮಾಡುವ ಗ್ಯಾರಂಟಿ - ಸುಳ್ಳು
• ಪ್ರತಿ ಖಾತೆಯಲ್ಲಿ ₹ 15 ಲಕ್ಷ ಹಾಕುತ್ತೇನೆ ಎಂಬ ಗ್ಯಾರಂಟಿ - ಸುಳ್ಳು
• ಮಹಿಳೆಯರ ಸುರಕ್ಷತೆ ಮತ್ತು ಘನತೆಯ ಗ್ಯಾರಂಟಿ - ಸುಳ್ಳು
• 100 ಸ್ಮಾರ್ಟ್ ಸಿಟಿಗಳನ್ನು ಮಾಡುವ ಗ್ಯಾರಂಟಿ - ಸುಳ್ಳು
• ರೂಪಾಯಿಯನ್ನು ಬಲಪಡಿಸುವ ಗ್ಯಾರಂಟಿ ಸುಳ್ಳು
• ಚೀನಾ ದೇಶಕ್ಕೆ ಕೆಂಪು ಕಣ್ಣು ತೋರಿಸುವ ಗ್ಯಾರಂಟಿ - ಸುಳ್ಳು
• ನಾನು ತಿನ್ನುವುದಿಲ್ಲ ಅಥವಾ ಯಾರಿಗೂ ತಿನ್ನಲು ಅನುಮತಿಸುವುದಿಲ್ಲ ಎಂಬ ಗ್ಯಾರಂಟಿ - ಸುಳ್ಳು
ಹಲವಾರು ವರ್ಷಗಳಿಂದ ಸುಳ್ಳು ಕನಸುಗಳ ದೂರದರ್ಶಕ ಹಿಡಿದು ತಿರುಗಾಡುತ್ತಿರುವ ಪ್ರಧಾನಿ ದೇಶದಲ್ಲಿ ವಂಚನೆಯ ದಂಧೆ ನಡೆಸುತ್ತಿದ್ದಾರೆ.
ಬಿಜೆಪಿ ಸರ್ಕಾರ ಎಂದರೆ ಸುಳ್ಳು ಮತ್ತು ಅನ್ಯಾಯದ ಭರವಸೆ.......🤦♂️🤦♂️
03/11/2024
*"ಚೀನಾದ ಸೇನೆ 2020ರಲ್ಲಿ ಲಡಾಖ್ ನ ಗಾಲ್ವಾನ್ ವಲಯದಲ್ಲಿ ಆಕ್ರಮಿಸಿರುವ 4000 ಕಿ ಮೀ ಪ್ರದೇಶದಿಂದ ಹಿಂದೆ ಸರಿಯುತ್ತಿದೆಯೇ?"*
*► "ಪರಸ್ಪರ ರ ಪ್ರದೇಶಗಳಲ್ಲಿ ಪಹರೆ ಗಸ್ತು ಮಾಡುವ ಒಪ್ಪಂದವನ್ನು ಗಡಿ ಒಪ್ಪಂದವೆಂದು ಮೋದಿ ಸರ್ಕಾರ ಉತ್ಪ್ರೇಕ್ಷೆ ಮಾಡಿ ಹೇಳುತ್ತಿರುವುದೇಕೆ?"*
*► "ಕೆನಡಾದ ನಿಜ್ಜರ್ ಹತ್ಯೆ ವಿಷಯದಲ್ಲಿ ಅಮೇರಿಕ ಭಾರತದ ಸಹಾಯಕ್ಕೆ ಬರದಿರುವುದಕ್ಕೆ ಮೋದಿ ಸರ್ಕಾರ ಚೀನಾ ಕೈ ಕುಲುಕುತ್ತಿದೆಯೇ?"*
*►► ವಾರ್ತಾಭಾರತಿ*
*ಶಿವಸುಂದರ್* ಅವರ *ಸಮಕಾಲೀನ*
*ವೀಕ್ಷಿಸಿ* 👉 https://youtu.be/84Bwx4WRKPo
youtube.com/varthabharatinews
Vartha Bharati 'ವಾರ್ತಾಭಾರತಿ' ಕನ್ನಡದ ಅತ್ಯಂತ ಪ್ರಮುಖ ಹಾಗು ಪ್ರಸಿದ್ಧ ಡಿಜಿಟಲ್ ಚಾನಲ್ ಗಳಲ್ಲಿ ಒಂದು. ಇದು ವಾರ್ತಾಭಾರತಿ ಕನ್ನಡ ದೈನಿಕ ಬಳಗದ ಅಂಗ...
03/11/2024
*⬛ ಕಬಳಿಕೆಯಾಗಿದ್ದ ವಕ್ಫ್ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಆದೇಶಿಸಿದ್ದು ಹಿಂದಿನ ಬಿಜೆಪಿ ಸರಕಾರ!*
_*ಒಂದಿಂಚೂ ಬಿಡದೇ ವಕ್ಫ್ ಆಸ್ತಿಗಳನ್ನು ವಾಪಸ್ ಪಡೆಯಲು ವಕ್ಫ್ ಬೋರ್ಡ್ಗೆ ಸೂಚನೆ ಕೊಟ್ಟಿದ್ದರು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ!*
*ವಕ್ಫ್ ಆಸ್ತಿ ದೇವರ ಆಸ್ತಿ, ಅದನ್ನು ರಕ್ಷಣೆ ಮಾಡಬೇಕು ಎಂದು ಹೇಳಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ!*
*2022ರಲ್ಲಿ ವಕ್ಫ್ ಆಸ್ತಿಗಳ ಬಗ್ಗೆ ಬಸವರಾಜ್ ಬೊಮ್ಮಾಯಿ ಆಡಿರುವ ಮಾತುಗಳು ವೈರಲ್*
*Click👉* https://youtu.be/hivq-CHp3qU
*To Subscribe Prasthutha👉* http://youtube.com/prasthuthanewschannel
Prasthutha News ಪ್ರಸ್ತುತ ಯೂಟ್ಯೂಬ್ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್...
02/11/2024
💥🔥
*“ವಕ್ಫ್ ಆಸ್ತಿ ಅಲ್ಲಾಹನದ್ದು, ಆ ವಿಚಾರದಲ್ಲಿ ಕಾಂಪ್ರಮೈಸ್ ಆಗಬಾರದು” – ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಹಳೆ ವೀಡಿಯೋ ವೈರಲ್*
https://kannada.thehindustangazette.com/trending-news/waqf-property-belongs-to-allah-there-should-be-no-compromise-on-it-111563
*The Hindustan Gazette*
"ವಕ್ಫ್ ಆಸ್ತಿ ಅಲ್ಲಾಹನದ್ದು, ಆ ವಿಚಾರದಲ್ಲಿ ಕಾಂಪ್ರಮೈಸ್ ಆಗಬಾರದು" - ಮಾಜಿ ಮುಖ್ಯಮಂತ್ರಿ ಬಸವರಾಜು ಬೊಮ್ಮ ಕರ್ನಾಟಕದಲ್ಲಿ ರೈತರ ಜಮೀನನ್ನು ವಕ್ಫ್ ಬೋರ್ಡ್ ಆಕ್ರಮಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿ ರಾಜಕೀಯ ಕೆಸರೆರೆಚಾಟ ನಡೆಸುತ್ತ....
29/10/2024
25/10/2024
25/10/2024
It is the abject failure of Intelligence Dept, RAW & National Security Agencies to detect.
Click here to claim your Sponsored Listing.
Location
Category
Telephone
Address
#5, KANMANI ILLAM, I MAIN I CROSS, RAGHAVENDRA LAYOUT, IIMB PO
Bangalore
560076