03/02/2025
ನಿನ್ನೆ, 2ನೇ ಫೆಬ್ರವರಿ 2025 ರಂದು ಬೆಂಗಳೂರಿನ ಮತ್ತಿಕೆರೆಯಲ್ಲಿ ಹರಿಭಕ್ತರೊಬ್ಬರ ಮನೆಯಲ್ಲಿ 🙏🙏ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಅಷ್ಟೊತ್ತರ ಪಾರಾಯಣ🙏🙏 ನಡೆಯಿತು.
ನಮ್ಮ ಅಷ್ಟೊತ್ತರ ಸಂಘದ ವತಿಯಿಂದ ಅಷ್ಟೊತ್ತರ ಮಾಡಲು ಅವಕಾಶ ಮಾಡಿಕೊಡುವ ರಾಜಾಜಿನಗರದ ಸುತ್ತಮುತ್ತ 5 ಕಿಮೀ ವ್ಯಾಪ್ತಿಯಲ್ಲಿರುವ ಹರಿಭಕ್ತರ ಮನೆಯಲ್ಲಿ ಪ್ರತಿ ಭಾನುವಾರ ಅಷ್ಟೊತ್ತರ ಮಾಡುತ್ತೇವೆ.
12/01/2025