07/12/2020
💐ಇಲ್ಲಿ ಸಲ್ಲದವರು ಇನ್ನೆಲ್ಲಿಯೂ ಸಲ್ಲಲಾರರು..💐
IAS IPS ಕನಸು ಹೊತ್ತು ದೂರದ ದೆಹಲಿ ಹೈದೆರಾಬಾದ್ ಗೆ ತಮ್ಮ ಮಕ್ಕಳನ್ನು ಕಳುಹಿಸುವ ತಂದೆ ತಾಯಿ ಪೋಷಕರ ಗಮನಕ್ಕೆ ಈ ಮಾಹಿತಿ.
ಇಲ್ಲವೇ ತಮ್ಮ ಮಕ್ಕಳನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್, KAS ಅಧಿಕಾರಿಗಳನ್ನಾಗಿ ನೋಡಬೇಕು ಎಂದು ಹಂಬಲಿಸುವ, ಅಥವಾ ತಮ್ಮ ಮಕ್ಕಳ ಭವಿಷ್ಯದ ಭದ್ರತೆಗೆ ಯಾವುದಾದರು ಒಂದು ಸರ್ಕಾರಿ ಕೆಲಸ ಸಿಕ್ಕಿದರೆ ಸಾಕು ಎಂಬ ಅಸೆ ಹೊತ್ತ ತಂದೆ ತಾಯಿ ಪೋಷಕರುಗಳೇ ನಿಮಗಿದೆ ಇಲ್ಲಿ ಶುಭ ಸುದ್ದಿ.ಹೌದು ತನ್ನ ಪ್ರತಿ ಸ್ಪರ್ಧಾರ್ಥಿಗೊಂದು ಸರ್ಕಾರಿ ಉದ್ಯೋಗ ದೊರಕಿಸಿ ಕೊಡುವ ಧ್ಯೇಯ ದಿಂದ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತರಬೇತಿ ನೀಡುತ್ತಾ ಬಂದಿರುವ ಹೊಸಬೆಳಕು ಸಂಸ್ಥೆಯು ಇದೀಗ ಹೊಸ ಕ್ರಾಂತಿಕಾರಕ ಪ್ರಯೋಗಕ್ಕೆ ಕೈ ಹಾಕಿದೆ.. ಅದೇ "ತಪಸ್ಸು"'. ಯಾವುದೊ ಒಂದು ತರಬೇತಿ ಕೇಂದ್ರಕ್ಕೆ ಪ್ರವೇಶ ಪಡೆದ ಮಾತ್ರಕ್ಕೆ ಯಾರೂ ಯಶಸ್ವಿಯಾಗಲು ಸಾಧ್ಯವಿಲ್ಲ.ದಿನದಲ್ಲಿ 2ರಿಂದ 3ಗಂಟೆ ಗಳ ತರಬೇತಿ ನಂತರ ಉಳಿದ ಅಮೂಲ್ಯ ಸಮಯವನ್ನು ಅನಗತ್ಯ ಸ್ನೇಹ ಸಹವಾಸ ಗಳಲ್ಲಿ, ತಿರುಗಾಟದಲ್ಲಿ, ಮೊಬೈಲ್, ವಾಟ್ಸಪ್, ಸೋಶಿಯಲ್ ಮೀಡಿಯಾ ಗಳಲ್ಲಿ ವ್ಯರ್ಥ ಮಾಡಿಕೊಂಡು ತಮ್ಮ ಭವಿಷ್ಯ ವನ್ನು ಹಾಳು ಮಾಡಿಕೊಳ್ಳುವ ಲಕ್ಷಾಂತರ ವಿದ್ಯಾರ್ಥಿಗಳ ನಡುವೆ ಪ್ರಾಮಾಣಿಕವಾಗಿ ಶ್ರಮ ಪಟ್ಟು ಓದುವವರ ಸಂಖ್ಯೆ ತುಂಬಾ ವಿರಳ. ತಮ್ಮ ಮಕ್ಕಳ ಮೇಲೆ ನಂಬಿಕೆ ಇಟ್ಟು ದೂರದ ಊರುಗಳಿಂದ ಕಳುಹಿಸಿದ ತಂದೆ ತಾಯಿ ಪೋಷಕರುಗಳಿಗೆ ಈ ವಿಚಾರಗಳು ಗೊತ್ತಿರುವುದಿಲ್ಲ.
ಮಕ್ಕಳು ಓದುತ್ತಿದ್ದಾರೆ ಎಂದು ಭಾವಿಸುತ್ತಾರೆ ಆದರೆ ಪರೀಕ್ಷಾ ಫಲಿತಾಂಶ ದ ನಂತರವೇ ಅವರ ಗಮನಕ್ಕೆ ಬರುತ್ತದೆ. ಇದೆಲ್ಲವನ್ನು ಮನಗಂಡ ಹೊಸಬೆಳಕು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ದಿನದ 24 ಗಂಟೆ, ತರಬೇತಿ ಪಡೆಯುವ ವಿದ್ಯಾರ್ಥಿಗಳ ಮೇಲೆ ವಯಕ್ತಿಕ ಗಮನ ನೀಡಿ ಅವರನ್ನು ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸಜ್ಜು ಗೊಳಿಸಲು ತಪಸ್ಸು ಪರಿಕಲ್ಪನೆ ಯನ್ನು ಅಳವಡಿಕೊಂಡಿದೆ. ಇಲ್ಲಿ ಮೊಬೈಲ್, ಫೇಸ್ಬುಕ್, ವಾಟ್ಸಪ್, ಸೋಶಿಯಲ್ ಮೀಡಿಯಾ, ತಲೆ ಹರಟೆ ಸ್ನೇಹ ಸಹವಾಸ ಗಳಿಂದ ಸಂಪೂರ್ಣ ದೂರವಿಟ್ಟು .
ಸಾಮಾಜಿಕ ಮತ್ತು ಮಾನಸಿಕ ಅಂತರ ವನ್ನು ಕಾಯ್ದುಕೊಂಡು, ಹೊರಗಡೆ ಹೋಗಲು ಅವಕಾಶ ವಿಲ್ಲದಂತೆ ಊಟ ವಸತಿ ಗ್ರಂಥಾಲಯ ಇಂಟರ್ನೆಟ್, ಅತ್ಯುತ್ತಮ ಭೋದನಾ ಸೌಲಭ್ಯ ದೊಂದಿಗೆ IAS IPS KAS PSI ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತರಬೇತಿ ನೀಡ ಲಾಗುತ್ತಿದೆ. ತಂದೆ ತಾಯಿ ಪೋಷಕರು ಇನ್ನು ಮುಂದೆ ನೆಮ್ಮದಿಯಿಂದ ಇರಬಹುದು. ತಮ್ಮ ಮಕ್ಕಳು ಓದುತ್ತಿದ್ದಾರೋ ಇಲ್ಲವೋ ಎಂಬ ಆತಂಕವನ್ನು ಇನ್ನು ಮುಂದೆ ಇಟ್ಟುಕೊಳ್ಳುವ ಅಗತ್ಯವಿಲ್ಲ. ಹೊಸಬೆಳಕುಸಂಸ್ಥೆ ಯು ತಂದೆ ತಾಯಿಯ ಸ್ಥಾನದಲ್ಲಿ ಇಲ್ಲಿನ ವಿದ್ಯಾರ್ಥಿ ಗಳ ಮೇಲೆ ಗಮನ ನೀಡುವುದು..ನೈತಿಕತೆ ಮರೆಯಾಗುತ್ತಿವ ಈ ಕಾಲದಲ್ಲಿ ಶಿಸ್ತು, ಸಂಸ್ಕಾರ, ಸುಜ್ಞಾನಗಳ ಮೂಲಕ ಸ್ಪರ್ಧಾರ್ಥಿಗಳ ಭವಿಷ್ಯ ರೂಪಿಸಲು ಹೊರಟಿರುವ ಹೊಸಬೆಳಕು ಸಂಸ್ಥೆಗೆ ಅಭಿನಂದನೆಗಳು. ಈ ಮಾಹಿತಿ ಯನ್ನು ಎಲ್ಲರಿಗೂ ನೀಡಿ ಮತ್ತು ನೀವು ಕೊಡುವ ಮಾಹಿತಿಯು ಎಷ್ಟೋ ಅಭ್ಯರ್ಥಿ ಗಳ ಭವಿಷ್ಯ ವನ್ನು ರೂಪಿಸುತ್ತದೆ. ಅತಿ ಹೆಚ್ಚು ಕನ್ನಡಿಗರನ್ನು IAS, IPS ಅಧಿಕಾರಿಗಳನ್ನಾಗಿ ರೂಪಿಸುವ ತಪಸ್ಸು ಪರಿಕಲ್ಪನೆ ಯನ್ನು ಬೆಂಬಲಿಸಿ ಮತ್ತು ಕೆಲವೇ ದಿನಗಳಲ್ಲಿ ಅತಿಹೆಚ್ಚು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ ವಾಗಲಿದೆ. 'ಒಂದೇ ಬಾರಿಗೆ 100 ಅಭ್ಯರ್ಥಿ ಗಳನ್ನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳನ್ನಾಗಿ ರೂಪಿಸಲು ಸೂಪರ್ ಕಾಪ್ 100 ' ಯೋಜನೆ ಯನ್ನು ಹೊಸಬೆಳಕು ಅಳವಡಿಸಿಕೊಂಡು ತರಬೇತಿ ನೀಡುತ್ತಿದೆ... ಇಲ್ಲಿ ಒಂದೇ ಪ್ರಯತ್ನ ದಲ್ಲಿ ಯಶಸ್ಸು ಪಡೆಯಲು ಅವಕಾಶವಿದೆ. ಬಿಗ್ ಬಾಸ್ ಮತ್ತು ಕ್ವಾರಂಟೈನ್ ಮಾದರಿಯ ಈ ಹೊಸಬೆಳಕು ತಪಸ್ಸು ತರಬೇತಿ ಬಗ್ಗೆ ಎಲ್ಲರಿಗೂ ಮಾಹಿತಿ ಮುಟ್ಟಿಸಿ... ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ವಿಲ್ಲದೆ ಅವಕಾಶ ವಂಚಿತರಾಗುವ ಸಾವಿರಾರು ಉದ್ಯೋಗ ಆಕಾಂಕ್ಷಿ ಗಳಿಗೆ ನಿಮ್ಮಿಂದ ಸಹಾಯವಾಗುವುದು......🙏ಜೈ ಹಿಂದ್, ಜೈ ಕರ್ನಾಟಕ 🙏💐💐💐💐💐💐💐ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 6366828041/42/43. ವಿಳಾಸ : #9,2ನೇ ಅಡ್ಡ ರಸ್ತೆ, ಕುರುಬರಹಳ್ಳಿ ಮುಖ್ಯ ರಸ್ತೆ, ಬೆಂಗಳೂರು -86.