26/07/2021
ಬಡಮಕ್ಕಳ ಏಳಿಗೆಗಾಗಿ
ಬಡಮಕ್ಕಳ ಏಳಿಗೆಗಾಗಿ ಸುನೀಲ್ ಗೌಡ
ಬಡಮಕ್ಕಳಿಗಾಗಿ
26/07/2021
ಬಡಮಕ್ಕಳ ಏಳಿಗೆಗಾಗಿ
ಬಡಮಕ್ಕಳ ಏಳಿಗೆಗಾಗಿ ಸುನೀಲ್ ಗೌಡ
25/07/2021
❤❤
❤❤ ಸುನೀಲ್ ಗೌಡ
ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯ ಅಲ್ಲ ದೇಶ ಪ್ರೇಮಿಗಳ ದಿನಾಚರಣೆ. ವೀರ ಯೋಧರ ಹುತಾತ್ಮ ದಿನದ ಅಂಗವಾಗಿ ರೇವಾ ಕಾಲೇಜ್ ವೃತ್ತದಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಲಾಯಿತು
05/02/2020
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಪ್ರಾಧಿಕಾರದ ( ಬಯ್ಯಪ್ಪ ) ಅಧ್ಯಕ್ಷರಾಗಿ ಆಯ್ಕೆಯಾದ ಬ್ಯಾಟರಾಯನಪುರ ಕ್ಷೇತ್ರದ ಹೆಮ್ಮೆಯ ನಾಯಕರು ಅಭಿವೃದ್ಧಿ ಹರಿಕಾರರು ಜನಮೆಚ್ಚಿದ ನಾಯಕರು ಬಡವರ ಬಂಧು ದೀನದಯಾಳು ಯುವಕರ ಕಣ್ಮಣಿ ಶ್ರೀ ಎ ರವಿ ಅವರಿಗೆ ಹೃದಯತುಂಬಿದ ಅಭಿನಂದನೆಗಳು❤❤
05/02/2020
ಆಶ್ರಯ ಸೇವಾ ಟ್ರಸ್ಟ್ ನ ವತಿಯಿಂದ
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಪ್ರಾಧಿಕಾರದ ( ಬಯ್ಯಪ್ಪ ) ಅಧ್ಯಕ್ಷರಾಗಿ ಆಯ್ಕೆಯಾದ ಬ್ಯಾಟರಾಯನಪುರ ಕ್ಷೇತ್ರದ ಹೆಮ್ಮೆಯ ನಾಯಕರು ಅಭಿವೃದ್ಧಿ ಹರಿಕಾರರು ಜನಮೆಚ್ಚಿದ ನಾಯಕರು ಬಡವರ ಬಂಧು ದೀನದಯಾಳು ಯುವಕರ ಕಣ್ಮಣಿ ಶ್ರೀ ಎ ರವಿ ಅವರಿಗೆ ಹೃದಯತುಂಬಿದ ಅಭಿನಂದನೆಗಳು❤
ದಯವಿಟ್ಟು ಪೂರ್ತಿ ವಿಡಿಯೋ ನೋಡಿ
ದಯವಿಟ್ಟು ಆದಷ್ಟು ಶೇರ್ ಮಾಡಿ
ಬಡಮಕ್ಕಳಿಗೆ ಅನಾಥರಿಗೆ ವೃದ್ಧರಿಗೆ ಇದೊಂದು ಸುವರ್ಣ ಅವಕಾಶ
13/10/2019
ಆಶ್ರಯ ಸೇವಾ ಟ್ರಸ್ಟ್ ವತಿಯಿಂದ
ಶ್ರೀ.ಶ್ರೀ.ಶ್ರೀ ಬ್ರಹ್ಮಾಂಡ ಮಹರ್ಷಿ ಆನಂದ್ ಗುರೂಜಿ ರವರ ನೂತನವಾದ ಆಶ್ರಮದ ಉದ್ಘಾಟನಾ ಸಮಾರಂಭ ದಲ್ಲಿ ಭಾಗವಹಿಸಿದ ಕ್ಷಣಗಳು
29/09/2019
ಬಡ ಮಕ್ಕಳ ಹಸಿವು ನೀಗಿಸಲು ನಮ್ಮೆಲ್ಲರ ಪ್ರೀತಿಯ ಅಣ್ಣನಾದ ಆರ್ ಸುರೇಶ್ ರವರು ತೀರ್ಮಾನ ಮಾಡಿ
ಆಶ್ರಯ ಸೇವಾ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿ ಇನ್ನೇನು ಅತಿಶೀಘ್ರದಲ್ಲೇ ಕರ್ನಾಟಕದ ಮೂಲೆ ಮೂಲೆಯಲ್ಲಿ ಇರುವಂತಹ ಅನಾಥ ಮಕ್ಕಳಿಗೆ ಮತ್ತು ಬಡ ಮಕ್ಕಳಿಗೆ ಆಶ್ರಯ ನೀಡುವುದರ ಮುಖಾಂತರ ಜನರಿಗೆ ಬಡಮಕ್ಕಳ ಸಂದೇಶವನ್ನು ಕೊಡುತ್ತಾರೆ