The BBCA

The BBCA

Share

Education

14/05/2024

ಗಂಗಾಮಾತೆಯ ಹೊರ ಪಡೆಯಲು ನೂರಾರು ವರ್ಷಗಳ ಕಾಲ ತಪಸ್ಸು ಮಾಡಿ ತಮ್ಮ ಕಠಿಣ ತಪಸ್ಸಿನ ಫಲವಾಗಿ ಗಂಗೆಯನ್ನು ಭೂಮಿಗೆ ತಂದ ಶ್ರೀ ಭಗೀರಥ ಮಹರ್ಷಿಗಳು
ನಾಡಿನ ಸಮಸ್ತ ಜನತೆಗೆ ಹಾಗೂ
ನಮ್ಮ ಉಪ್ಪಾರ ಸಮುದಾಯ ಎಲ್ಲ ನಮ್ಮ ಕುಲಬಾಂಧವರಿಗೆ
ಶ್ರೀ ಭಗೀರಥ ಮಹರ್ಷಿಯ ಜನ್ಮದಿನದ ಶುಭಾಶಯಗಳು

14/05/2024

ಘೋರ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ತಂದು ತನ್ನ ಪೂರ್ವಜರ ಶಾಪ ವಿಮೋಚನೆಗೊಳಿಸಿ ಸಕಲ ಜೀವರಾಶಿಗಳಿಗೆ ನೀರಿನ ದಾಹವನ್ನು ತಣಿಸಿದ ಮಹಾನ್ ತಪಸ್ವಿ ಉಪ್ಪಾರ ಕುಲತಿಲಕ ರಾಜಋಷಿ ಭಗೀರಥ ಮಹರ್ಷಿ ಜಯಂತಿಯ ಶುಭಾಶಯಗಳು 🙏💐

28/04/2024

ಭಧ್ದ ಧರ್ಮದ ಸಮ್ಮೇಳನಗಳು

05/02/2023

Share

Want your school to be the top-listed School/college in Bangalore?

Click here to claim your Sponsored Listing.

Location

Category

Telephone

Website

Address


Bangalore