25/04/2026
ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ
ಶ್ರೀಮತಿ ಪುಷ್ಪಾಲತಾಚಂದ್ರು ಮೇಡಂ ರವರಿಗೆ
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ಶುಭ ಕೋರುವರು ಸಮಸ್ತ ಸಮಾಜ ಬಾಂಧವರು
ಹಾಗೂ ಸಂಘಟನೆ ಪದಾಧಿಕಾರಿಗಳು.
🏏 Karnataka’s biggest State-Level Cricket Tournament is here!
Register your team today and represent your constituency with pride. 🔥
🏆 Exciting prizes
👥 Great exposure for players
🤝 Unity through sports
💥 Passion • Performance • Pride
25/04/2026
ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ
ಶ್ರೀಮತಿ ಪುಷ್ಪಾಲತಾಚಂದ್ರು ಮೇಡಂ ರವರಿಗೆ
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ಶುಭ ಕೋರುವರು ಸಮಸ್ತ ಸಮಾಜ ಬಾಂಧವರು
ಹಾಗೂ ಸಂಘಟನೆ ಪದಾಧಿಕಾರಿಗಳು.
24/04/2026
ಪದ್ಮಭೂಷಣ, ನಟ ಸಾರ್ವಭೌಮ ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್ಕುಮಾರ್ ಅವರ ಜನ್ಮದಿನದ ಸ್ಮರಣೆಗಳು 🙏✨
ಅವರ ಕಲಾ ಸೇವೆ, ಸರಳತೆ ಮತ್ತು ಮಾನವೀಯತೆ ಎಂದಿಗೂ ನಮ್ಮ ಮನಗಳಲ್ಲಿ ಜೀವಂತ 🌟
24/04/2026
ಪಕ್ಷದ ಸಂಸ್ಥಾಪಕ ರಾಷ್ಟ್ರ ಅಧ್ಯಕ್ಷರು ಹಾಗೂ
ರಾಷ್ಟ್ರೀಯ ಉಪಾಧ್ಯಕ್ಷರಾದ
ಸನ್ಮಾನ್ಯ ಶ್ರೀ Vellappally
ರವರಿಗೆ. ಹುಟ್ಟು ಹಬ್ಬದ ಶುಭಾಶಯಗಳು ಶುಭ ಕೋರುವವರು.
BSNDP ಸಂಘಟನೆಯ ಪದಾಧಿಕಾರಿಗಳು.
Guttedar
Foundation
News
#ಸೈದಪ್ಪ_ಕೆ_ಗುತ್ತೇದಾರ
ಸಂಸ್ಥಾಪಕ #ರಾಜ್ಯಾಧ್ಯಕ್ಷರು
#ಬ್ರಹ್ಮಶ್ರೀನಾರಾಯಣಗುರುಧರ್ಮಪರಿಪಾಲನಾಸಂಘ
#ಈಡಿಗ #ಬಿಲ್ಲವ #ನಾಮಧಾರಿ #ತೀಯಾ #ದೀವರು
#ಶ್ರೀನಾರಾಯಣಗುರು
24/04/2026
BSNDP ಸಂಘಟನೆಯ ವತಿಯಿಂದ
ಅಭಿಮಾನಿ ದೇವರುಗಳ ಆರಾಧ್ಯ ದೈವ.ವರನಟ ಪದ್ಮಭೂಷಣ ಕರ್ನಾಟಕ ರತ್ನ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ #ಡಾ. #ರಾಜಕುಮಾರ ಅಪ್ಪಾಜೀ ಯವರಿಗೆ ಜನುಮದಿನದ ಹಾರ್ಧಿಕ ಶುಭಾಶಯಗಳು.
ಮತ್ತೆ ಹುಟ್ಟಿ ಬನ್ನಿ ಅಪ್ಪಾಜಿ ಈ ಕರುನಾಡ ಮಣ್ಣಲ್ಲಿ.
Guttedar
BSNDP Foundation
News
#ಸೈದಪ್ಪ_ಕೆ_ಗುತ್ತೇದಾರ
ಸಂಸ್ಥಾಪಕ #ರಾಜ್ಯಾಧ್ಯಕ್ಷರು
#ಬ್ರಹ್ಮಶ್ರೀನಾರಾಯಣಗುರುಧರ್ಮಪರಿಪಾಲನಾಸಂಘ
#ಈಡಿಗ #ಬಿಲ್ಲವ #ನಾಮಧಾರಿ #ತೀಯಾ #ದೀವರು
#ಶ್ರೀನಾರಾಯಣಗುರು
23/04/2026
🏏 ರಾಜ್ಯದಲ್ಲೇ ಪ್ರಥಮ ಬಾರಿಗೆ!
“ಖೇಲೋ BSNDP” ಸ್ಟೇಟ್ ಲೆವೆಲ್ ಕ್ರಿಕೆಟ್ ಟೂರ್ನಮೆಂಟ್ ಆರಂಭವಾಗುತ್ತಿದೆ 🔥
💪 ನಿಮ್ಮ ಪ್ರತಿಭೆಯನ್ನು ಮೈದಾನದಲ್ಲಿ ತೋರಿಸುವ ಅವಕಾಶ
🏆 ದೊಡ್ಡ ವೇದಿಕೆ | ದೊಡ್ಡ ಕನಸುಗಳು | ದೊಡ್ಡ ಗೆಲುವು
📲 ಈಗಲೇ ನೋಂದಣಿ ಮಾಡಿ
📞 95358 23505 / 93802 35018
📍 BSNDP FOUNDATION
23/04/2026
🏏 ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ – “ಖೇಲೋ BSNDP” 🏆
ಯುವ ಶಕ್ತಿಗೆ ವೇದಿಕೆ, ಕ್ರೀಡಾ ಸ್ಫೂರ್ತಿಗೆ ಹೊಸ ದಾರಿ! 🌟
🔥 ತಂಡಗಳ ನೋಂದಣಿ ಆರಂಭವಾಗಿದೆ
💪 ನಿಮ್ಮ ಪ್ರತಿಭೆಯನ್ನು ಮೈದಾನದಲ್ಲಿ ತೋರಿಸುವ ಸಮಯ
📍 ಕರ್ನಾಟಕ ರಾಜ್ಯ
📞 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
22/04/2026
22/04/2026
🏏 ಖೇಲೋ BSNDP – State Level Cricket Tour 🏆
ಮಹಾತ್ಮರ ಕ್ರೀಡಾ ಜ್ಯೋತಿಗಳ ಸಂಗಮದೊಂದಿಗೆ ಕ್ರಿಕೆಟ್ ಸಂಭ್ರಮ ಆರಂಭ!
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅದ್ಧೂರಿ ಕಾರ್ಯಕ್ರಮಗಳು:
🔥 ಲಾಂಛನ ಬಿಡುಗಡೆ
🔥 ಜರ್ಸಿ ಅನಾವರಣ
🔥 ಟ್ರೋಫಿ ಅನಾವರಣ
🔥 ಕ್ರೀಡಾ ಜ್ಯೋತಿ ವೇಳಾಪಟ್ಟಿ ಬಿಡುಗಡೆ
🏟️ ಕ್ರಿಕೆಟ್ ರೋಮಾಂಚನಕ್ಕೆ ಸಿದ್ಧರಾಗಿ!
📲 ಈಗಲೇ ನೋಂದಣಿ ಮಾಡಿ: 95358 23505 / 93802 35018
21/04/2026
🏏 Blaze your cricket dreams with the STATE-LEVEL TOURNAMENT!
Witness intense competition as players from across districts come together for an epic cricket showdown.
🏆 Exciting matches | 🎯 Skill-based gameplay | 🤝 Team spirit & networking
💥 Prizes, recognition & unforgettable moments await!
📞 Register now: 95358 23505 / 93802 35018
19/04/2026
ರಾಯಚೂರು ತಾಲೂಕು ಆರ್ಯ ಈಡಿಗ ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಮತ್ತು
ಕಾರ್ಯಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ
ಸಮಾಜದ ಹಿರಿಯರು,ನಮ್ಮ ದೊಡ್ಡಪ್ಪನವರಾದ ಶ್ರೀ ದೊಡ್ಡ ಖಜಾನಗೌಡ ಎಗನೂರು ಇಂದು ಬೆಳಿಗ್ಗೆ ದೈವಾಧೀನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೆವೆ. ಸಮಾಜದ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಇವರ ಅಗಲಿಕೆ ಸಮಾಜಕ್ಕೆ ಹಾಗೂ ಕುಟುಂಬಕ್ಕೆ ತುಂಬಲಾರದ ನಾಷ್ಟವಾಗಿದೆ.ಹಿರಿಯರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
Om Shanti 🙏🙏💐💐😭😭