Sharada Vilasa School, Matturu

Sharada Vilasa School, Matturu Contact information, map and directions, contact form, opening hours, services, ratings, photos, videos and announcements from Sharada Vilasa School, Matturu, School, Matturu At and Post, Shimoga.

"With great excitement and immense pride, we like to share that we distributed badges to our Excellent Achievers and Sma...
02/12/2025

"With great excitement and immense pride, we like to share that we distributed badges to our Excellent Achievers and Smart kids in each class .

These children have shown remarkable dedication in their studies and classroom activities. Their enthusiasm, discipline, and never-give-up attitude make them true role models for others. As we present these badges, let us applaud their hard work and celebrate their success. Congratulations, dear students—may this achievement be the first of many in your journey ahead."

We also express our heartfelt thanks to all parents for their continuous support and cooperation, and to our teachers who guide and encourage the students every day.

🌟 Proud Moment for Our School! 🌟We are happy to share that 58 students from our school participated in the Olympiad Math...
21/11/2025

🌟 Proud Moment for Our School! 🌟

We are happy to share that 58 students from our school participated in the Olympiad Mathematics Exam for the very first time! 🎉✏️
To support our young learners, the school has been conducting special training classes for the past two months, helping them build confidence and strengthen their concepts.

A big congratulations to all our enthusiastic students for taking up this challenge, and heartfelt appreciation to our teachers and parents for their constant support. 💐✨

Together, we grow. Together, we achieve! 🌟

We are looking for Talented, Enthusiastic, Committed teachers for our upcoming new CBSE school at Matturu, Shivamogga Ta...
11/03/2025

We are looking for Talented, Enthusiastic, Committed teachers for our upcoming new CBSE school at Matturu, Shivamogga Taluk. Send your resume. B.Ed certification required. Demo class must be given. A decent Salary can be expected.

78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಕ್ಷಣಗಳು..... 🙏 ವಂದೇಮಾತರಂ 🙏🇮🇳
16/08/2024

78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಕ್ಷಣಗಳು..... 🙏 ವಂದೇಮಾತರಂ 🙏🇮🇳

26/07/2024

ಈ ದಿನ ನಮ್ಮ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ಸಂಘದ ಉದ್ಘಾಟನೆ,ಹಾಗೂ ನಿವೃತ್ತ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಶ್ರೀ ಯುತ ಸುಧೀಂದ್ರ ರವರು ಮತ್ತು ಶ್ರಿ ಯುತ ಕೃಷ್ಣ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿದ ಗಣ್ಯರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಳೆದ 38 ವರ್ಷಗಳಿಂದ ಸಂಸ್ಥೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ ಶ್ರೀಮತಿ ಶಾಲಿನಿ ಯವರಿಗೂ,
ಮತ್ತು ಕಳೆದ 28 ವರ್ಷಗಳಿಂದ ಶಾರದಾ ವಿಲಾಸ ಪ್ರೌಢಶಾಲೆಯಲ್ಲಿ ಚಿತ್ರಕಲೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಶ್ರೀಯುತ ಬಸವರಾಜಪ್ಪ ನವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಮಕ್ಕಳನ್ನು ಕುರಿತ ಸಂಸ್ಥೆಯಲ್ಲಿನ ಸವಿನೆನಪುಗಳನ್ನು ಸ್ಮರಿಸಿದರು.

ಮುಖ್ಯ ಅತಿಥಿಗಳು ಮಕ್ಕಳಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿಯ ಗೌರವಾನ್ವಿತ ಕಾರ್ಯದರ್ಶಿಗಳಾದ
ಶ್ರೀ ಯುತ ಮಧುಕರ ಎಂ ಪಿ ಅಧ್ಯಕ್ಷರ ಭಾಷಣ ಮಾಡಿದರು.

ಯಶಸ್ವಿಯಾಗಿ ಕಾರ್ಯಕ್ರಮವು ಸಂಪನ್ನಗೊಂಡಿತು.

"ಕರ್ನಾಟಕ ಸರ್ಕಾರದ ಅಂಕಿಅಂಶಗಳ ಪ್ರಕಾರ, ರಾಜ್ಯ ಸರ್ಕಾರದ ಅಡಿಯಲ್ಲಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗಾಗಿ ಕರ್ನಾಟಕದ ಮುಸ್ಲಿಮರ...
24/04/2024

"ಕರ್ನಾಟಕ ಸರ್ಕಾರದ ಅಂಕಿಅಂಶಗಳ ಪ್ರಕಾರ, ರಾಜ್ಯ ಸರ್ಕಾರದ ಅಡಿಯಲ್ಲಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗಾಗಿ ಕರ್ನಾಟಕದ ಮುಸ್ಲಿಮರ ಎಲ್ಲಾ ಜಾತಿಗಳು ಮತ್ತು ಸಮುದಾಯಗಳನ್ನು ಒಬಿಸಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ವರ್ಗ II-B ಅಡಿಯಲ್ಲಿ, ಕರ್ನಾಟಕ ರಾಜ್ಯದ ಎಲ್ಲಾ ಮುಸ್ಲಿಮರನ್ನು OBC ಎಂದು ಪರಿಗಣಿಸಲಾಗಿದೆ": ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ.

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಹಂಸರಾಜ್ ಗಂಗಾರಾಮ್ ಅಹಿರ್ ಅವರು ಹೇಳಿದರು:- "ಕರ್ನಾಟಕದಲ್ಲಿ ಒಬಿಸಿಗಳಿಗೆ 32% ಮೀಸಲಾತಿ ಇದೆ, ಇದರ ಅಡಿಯಲ್ಲಿ, ಅವರು ವರ್ಗ I, I (B), II (B), III (A), III(B) ನಂತಹ ವಿಭಜನೆಯನ್ನು ಮಾಡಿದ್ದಾರೆ. ಪ್ರವರ್ಗ I ಅಡಿಯಲ್ಲಿ ಮುಸ್ಲಿಮರ 17 ಜಾತಿಗಳು ಸೇರಿದಂತೆ 95 ಜಾತಿಗಳಿವೆ. ಪ್ರವರ್ಗ II(A) ಅಡಿಯಲ್ಲಿರುವ 103 ಜಾತಿಗಳಲ್ಲಿ ಮುಸಲ್ಮಾನರ 19 ಜಾತಿಗಳನ್ನು ಸೇರಿಸಲಾಗಿದೆ. ಯಾವ ಆಧಾರದ ಮೇಲೆ ಈ ಮೀಸಲಾತಿ ನೀಡಲಾಗಿದೆ ಎಂದು ನಾವು ಕರ್ನಾಟಕ ಸರ್ಕಾರವನ್ನು ಕೇಳಿದ್ದೇವೆ. ಆದರೆ ಅವರಿಂದ ಈವರೆಗೆ ಯಾವುದೇ ಸಮರ್ಪಕ ಉತ್ತರ ಬಂದಿರುವುದಿಲ್ಲ."

ಮತ್ತು ಪ್ರವರ್ಗ II(B) ಅಡಿಯಲ್ಲಿ 4% ಕೋಟಾ ಇದ್ದು ಇದರಡಿಯಲ್ಲಿ ಎಲ್ಲಾ ಮುಸಲ್ಮಾನ ಜಾತಿಗಳನ್ನೂ ಸೇರಿಸಿದ್ದಾರೆ.

ಸೋ, ಅಲ್ಲಿಗೆ ಎರಡೆರಡು ಕೆಟಗರಿಗಳಲ್ಲಿ ಅವರು ಮೀಸಲಾತಿ ಲಾಭವನ್ನು ಪಡೆಯಬಹುದು.

ಮತ್ತು ಹಿಂದುಳಿದ ಜಾತಿಗಳವರಿಗೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ "ಖಾಲಿ ಚೊಂಬು" ಕೊಟ್ಟಿದೆ.

ಅಹಿಂದ ಅಹಿಂದ ಮಾಡುತ್ತಿದ್ದವರಿಗೆ ಸರಿಯಾದ ಶಾಕ್ ಕೊಟ್ಟ ಸಿದ್ದು.

ಈ ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸಲ್ಮಾನರಿಗೆ ಎಂದ ಮಾತನ್ನು ನಡೆಸಿಕೊಟ್ಟ ಕಾಂಗ್ರೆಸ್.

28/01/2024

ಈ ವರ್ಷದ ಗಣರಾಜ್ಯೋತ್ಸವವನ್ನು ನಮ್ಮ ಶಾಲೆಯಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ನಿಜವಾದ ಪ್ರಜಾನಾಯಕನಾಗಿದ್ದ, ಯಾವತ್ತಿಗೂ ರಾಜ್ಯಭಾರದ ಮಾದರಿಯನ್ನು ನಿರ್ಮಿಸಿ ತೋರಿಸಿಕೊಟ್ಟಿರುವ ರಾಜಾ ಶ್ರೀ ರಾಮಚಂದ್ರನ ಜನ್ಮಸ್ಥಾನದಲ್ಲಿ 500 ವರ್ಷಗಳ ಹೋರಾಟದ ನಂತರ, ಲಕ್ಷಾಂತರ ಹಿಂದುಗಳ ಪ್ರಾಣ ಮತ್ತು ರಕ್ತದರ್ಪಣದ ಫಲವಾಗಿ, 30 ವರ್ಷಗಳ ನ್ಯಾಯಾಲಯದ ಹೋರಾಟದ ನಂತರ ಸರ್ವೋಚ್ಚ ನ್ಯಾಯಾಲಯದ ತೀರ್ಮಾನದ ನಂತರವಷ್ಟೇ ಭಾರತೀಯರೆಲ್ಲರ ನಿಧಿ ಸಮರ್ಪಣೆಯಿಂದ ನಿರ್ಮಾಣವಾಗಿರುವ ರಾಮಲಲಾನ ಭವ್ಯ-ದಿವ್ಯ ಮಂದಿರದ ವಿಗ್ರಹದ ಪ್ರಾಣ ಪ್ರತಿಷ್ಠೆಯ ಸಂದರ್ಭದ ರಾಷ್ಟ್ರ ಸಂಭ್ರಮ ಈ ವರ್ಷದ ಗಣರಾಜ್ಯೋತ್ಸವದ ಕಳೆಯನ್ನು ನೂರ್ಮಡಿಗೊಳಿಸಿತ್ತು.

ಇದೇ‌ ಸಂದರ್ಭದಲ್ಲಿ ಮತ್ತೂರಿನಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ರಾಷ್ಟ್ರ ಹಾಗೂ ಧರ್ಮದ ಕೆಲಸ ಮಾಡುತ್ತಿರುವ ಎಲ್ಲಾ ನಾಯಕರ, ಕಾರ್ಯಕರ್ತರ ಆಯಸ್ಸು, ಆರೋಗ್ಯ ಮತ್ತು ಜೀವನ ರಕ್ಷಣೆಗಾಗಿ ಮಾಡುತ್ತಿರುವ ಶ್ರೀ ಅತಿರುದ್ರ ಮಹಾಯಾಗಕ್ಕೆ ಬಂದಿರುವ ಋತ್ವಿಕರು ಸೇರಿದ್ದರು. ಅವರಿಂದ ವೈದಿಕ ರಾಷ್ಟ್ರಗೀತೆಯನ್ನು ಹಾಡಿದ್ದು ವಿಶೇಷ.

Ram Pran Pratishtha was rejoiced and thoroughly enjoyed by our Sharada Vilasa Primary school students and teachers. Tear...
22/01/2024

Ram Pran Pratishtha was rejoiced and thoroughly enjoyed by our Sharada Vilasa Primary school students and teachers. Tears rolled down the eyes of many while chanting Jai Sriram witnessing the Pran Pratishtha of Ram Lala Virajman at Ayodhya.

It was the greatest moment of our life. History created. A new era has begun. Desh from Dev, Rashtra from Ram, Bhavya aur Divya, Samarth aur Saksham rashtra banega.

Sab ko Sanmati De Bhagawan 🙏🙏🙏.

22/01/2024

Ram Pran Pratishtha was rejoiced and thoroughly enjoyed by our Sharada Vilasa Primary school students and teachers. Tears rolled down the eyes of many while chanting Jai Sriram witnessing the Pran Pratishtha of Ram Lala Virajman at Ayodhya.

It was the greatest moment of our life. History created. A new era has begun. Desh from Dev, Rashtra from Ram, Bhavya aur Divya, Samarth aur Saksham rashtra banega.

Unfortunately our Highschool students missed the opportunity. Our bureaucracy and system and some individuals are to be blamed for that. History wont excuse them for making our students miss the chance to fill their eyes with lifetime of images and memory.

He Raam.

Sab ko Sanmati De Bhagawan 🙏🙏🙏.

10/12/2023

ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ನಮ್ಮ ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಶನಿವಾರ ದಂದು ಚಿಣ್ಣರ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗ್ರಾಮೀಣ ಸೊಗಡಿನ ವೇಷಗಳನ್ನು ಧರಿಸಿ ಬಂದ ಮಕ್ಕಳು ತರಕಾರಿಗಳು,ಹೂಗಳು, ಹಣ್ಣುಗಳು, ಧಾನ್ಯಗಳನ್ನು ಮಾರಾಟ ಮಾಡುವ ಕುಶಲತೆಯನ್ನು ಕಲಿತರು.
ಗ್ರಾಮಸ್ಥರು ಪೋಷಕರು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

*ಶಾರದಾ ವಿಲಾಸ ಸಮೂಹ ಶಾಲೆಗಳ 2023-2024* ಶಾಲಾ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 30/ 11/ 2023 ರ ಗುರುವಾರ ಬೆಳಗ್ಗೆ *ಶ್ರೀ ರಾಮ ತಾರಕ ಹೋಮ*...
03/12/2023

*ಶಾರದಾ ವಿಲಾಸ ಸಮೂಹ ಶಾಲೆಗಳ 2023-2024*

ಶಾಲಾ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ
30/ 11/ 2023 ರ ಗುರುವಾರ ಬೆಳಗ್ಗೆ
*ಶ್ರೀ ರಾಮ ತಾರಕ ಹೋಮ*
ಶಾಲಾ ಆವರಣದಲ್ಲಿ ಜರುಗಿತು.

ಅದೇ ದಿನ ಬೆಳಗ್ಗೆ 10.30 ಕ್ಕೆ ಶಿಶುವಿಹಾರ ದಿಂದ 4 ನೇ ತರಗತಿ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿಯ ಸಹ ಕಾರ್ಯದರ್ಶಿಗಳಾದ
*ಶ್ರೀ ತಪನ ಭಾಸ್ಕರ ಎಂ.ಎಸ್* ನಡೆಸಿಕೊಟ್ಟರು.

ಅದೇ ದಿನ ಸಂಜೆ ಶಿಶುವಿಹಾರದ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳ "ಸಾಂಸ್ಕೃತಿಕ ಸಂಭ್ರಮ" ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ಡಾ.ಪಿ ನಾರಾಯಣ್ ಖ್ಯಾತ ವೈದ್ಯರು,
ಶರಾವತಿ ನರ್ಸಿಂಗ್ ಹೋಂ, ಶಿವಮೊಗ್ಗ
ಇವರು ಉದ್ಘಾಟಿಸಿದರು.

ಮಾರನೆಯ ದಿನ, ದಿನಾಂಕ 01/12 ರಂದು ಬೆಳಗ್ಗೆ 10:30 ಕ್ಕೆ 5ನೇ ತರಗತಿಯಿಂದ 10ನೇ ತರಗತಿಯ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ *ಶ್ರೀ ಎನ್.ರಾಮಚಂದ್ರ ಚಾರ್ಟಡ್ ಅಕೌಂಟೆಂಟ್ ಶಿವಮೊಗ್ಗ*
ಇವರು ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀವಿಜಯೇಂದ್ರ ಪ್ರಕಾಶ್ ಎಂ.ಎನ್,
ಉಪಾಧ್ಯಕ್ಷರು, ಶಾರದಾ ಶಾಲಾಭಿವೃದ್ಧಿ ಸಮಿತಿ ಮತ್ತೂರು ಇವರು ವಹಿಸಿದ್ದರು.

ಅದೇ ದಿನ ಸಂಜೆ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ 'ಸಾಂಸ್ಕೃತಿಕ ಸಂಭ್ರಮ' ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.

ಎರಡು ದಿನಗಳ ಕಾಲ ನಡೆದ ಈ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರಲು ಸೂಕ್ತವಾದ ವೇದಿಕೆಯನ್ನು ಕಲ್ಪಿಸಿತು.

ಶಾಲೆಯ ಎಲ್ಲಾ ಮಕ್ಕಳು ಕಳೆದ ಕೆಲವು ದಿನಗಳಿಂದ ನೃತ್ಯ ಅಭ್ಯಾಸದಲ್ಲಿ ತೊಡಗಿದ್ದು ಆಯಾ ತರಗತಿ ಶಿಕ್ಷಕರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡಿ ಉತ್ತಮ ಪ್ರದರ್ಶನ ನೀಡಿದರು.

ಭಾರತೀಯ ಸಂಸ್ಕೃತಿ, ಸಂಸ್ಕಾರ, ದೇಸೀಯತೆ, ಜಾನಪದ, ವಿಜ್ಞಾನ, ವಿನೋದ ಇನ್ನಿತರೆ ವಿಷಯಗಳ ವಿಶೇಷತೆ ನೃತ್ಯಗಳಲ್ಲಿ ಇತ್ತು. ಎರಡೂ ದಿನಗಳಂದು ವಿದ್ಯಾರ್ಥಿಗಳ ಪೋಷಕ ವೃಂದ, ಶಾಲೆಯ ಹಿರಿಯ ವಿದ್ಯಾರ್ಥಿಗಳು, ಸುತ್ತಲಿನ ಗ್ರಾಮಗಳ ಅನೇಕ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಕಣ್ತುಂಬಿಕೊಂಡು ಮಕ್ಕಳ ಪ್ರದರ್ಶನವನ್ನು, ಶಿಕ್ಷಕರ ತಯಾರಿಯನ್ನು ಮುಕ್ತವಾಗಿ ಶ್ಲಾಘಿಸಿದರು. ಎರಡೂ ದಿನಗಳ ಕಾರ್ಯಕ್ರಮಗಳು ಮತ್ತೂರಿನ ಸಾಂಸ್ಕೃತಿಕ ಘನತೆಗೆ ತಕ್ಕಂತೆ ಉತ್ಕೃಷ್ಟವಾಗಿ ಮತ್ತು ಮಾದರಿಯಾಗಿ ಮೂಡಿಬಂದಿತು.‌

ಆ ಮಧುರ ಕ್ಷಣಗಳ ಕೆಲವು ಚಿತ್ರಗಳು ಇಲ್ಲಿವೆ. 🙏

ಇದರ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು.

Address

Matturu At And Post
Shimoga
577203

Opening Hours

Monday 10am - 4:40pm
Tuesday 10am - 4:40pm
Wednesday 10am - 4:40pm
Thursday 10am - 4:40pm
Friday 10am - 4:40pm
Saturday 8:30am - 11:40am

Telephone

+918182237599

Website

Alerts

Be the first to know and let us send you an email when Sharada Vilasa School, Matturu posts news and promotions. Your email address will not be used for any other purpose, and you can unsubscribe at any time.

Contact The School

Send a message to Sharada Vilasa School, Matturu:

Shortcuts

Share

Category