KVS -Karnataka Vidyarthi Sanghatane

KVS -Karnataka Vidyarthi Sanghatane

Share

Youth for change.

ಬಾಂಬ್ ಹೇಗೆ ಮತ್ತು ಎಲ್ಲಿ ತಯಾರಾಗುತ್ತದೆ ? ಪೊಲೀಸ್ ದಾಖಲೆಗಳಲ್ಲಿದೆ ಅಸಲೀ 'ಸ್ಟೋಟಕ' ಸತ್ಯ ! 02/03/2024

ನವೆಂಬರ್ 2017, ಕಣ್ಣೂರಿನ ಕೂತುಪರಂಬ ಎಂಬಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ ವಲಯಂಗಡನ್ ರಘು ಎಂಬಾತನಿಗೆ ಸೇರಿದ ಶೆಡ್ ನಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟಗೊಂಡ ಸ್ಫೋಟಕ ದೇಶಿಯ ನಿರ್ಮಿತ ಬಾಂಬ್ ಆಗಿತ್ತು.

ಬಾಂಬ್ ಹೇಗೆ ಮತ್ತು ಎಲ್ಲಿ ತಯಾರಾಗುತ್ತದೆ ? ಪೊಲೀಸ್ ದಾಖಲೆಗಳಲ್ಲಿದೆ ಅಸಲೀ 'ಸ್ಟೋಟಕ' ಸತ್ಯ ! ನವೆಂಬರ್ 2017, ಕಣ್ಣೂರಿನ ಕೂತುಪರಂಬ ಎಂಬಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ ವಲಯಂಗಡನ್ ರಘು ಎಂಬಾತನಿಗೆ ಸ....

`ದ ಪ್ರಾಬ್ಲಂ ಆಫ್ ದ ರುಪೀ: ಕೃತಿಯ ಆಯ್ದ ಭಾಗ || ಅಂಬೇಡ್ಕರ್ ಓದು ಸರಣಿ-77 || ಹೃಷಿಕೇಶ ಬಹದ್ದೂರ ದೇಸಾಯಿ|| 10/12/2023

`ದ ಪ್ರಾಬ್ಲಂ ಆಫ್ ದ ರುಪೀ: ಕೃತಿಯ ಆಯ್ದ ಭಾಗ || ಅಂಬೇಡ್ಕರ್ ಓದು ಸರಣಿ-77 || ಹೃಷಿಕೇಶ ಬಹದ್ದೂರ ದೇಸಾಯಿ|| ಅಂತರ್ಜಾಲದಲ್ಲಿ ಅಂಬೇಡ್ಕರ್ ಹುಡುಕಾಟ ಮಾಡುವವರಿಗೆ ಕನ್ನಡದಲ್ಲಿ ಅವರ ಆಯ್ದ ಬರಹ-ಭಾಷಣಗಳ ಆಡಿಯೋ-ವೀಡಿಯೋ ರೂಪ ಸಿಗಬೇಕಿದೆ. ಹಾಗಾಗಿ ಅ...

Photos from KVS's post 24/10/2019
10/10/2019

7ನೇ ತರಗತಿ ವಿದ್ಯಾರ್ಥಿಗಳಿಗೆ ಧಿಡೀರ್ ಎಂದು ಪಬ್ಲಿಕ್ ಪರಿಕ್ಷೆ ಪ್ರಾರಂಭಿಸುತ್ತಿರುವ‌ ವಿದ್ಯಾರ್ಥಿ ವಿರೋಧಿ ನೀತಿಯನ್ನು ಖಂಡಿಸಿ ,ಈ ತೀರ್ಮಾನವನ್ನು ಕೈಬಿಡುವಂತೆ ಕೊಪ್ಪಳ #ಕೆವಿಎಸ್ ಜಿಲ್ಲಾ ಘಟಕದಿಂದ ಡಿಡಿಪಿಐ ಮೂಲಕ ಶಿಕ್ಷಣ ಸಚಿವರಿಗೆ ತಲುಪುವಂತೆ ಮನವಿ ನೀಡಲಾಯಿತು‌‌.

10/10/2019

ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ನೀತಿಗಳನ್ನು ರೂಪಿಸಿ..

09/10/2019

ಪಬ್ಲಿಕ್ ಪರೀಕ್ಷೆ ಹಳ್ಳಿಮಕ್ಕಳನ್ನು , ಬಡವರ ಮಕ್ಕಳನ್ನು ಶಾಲೆಯಿಂದ ಹೊರಗುಳಿಯುವಂತೆ ಮಾಡಲಿದೆ...
#ಕರ್ನಾಟಕ_ವಿದ್ಯಾರ್ಥಿ_ಸಂಘಟನೆ KVS

ಪೂರ್ವಯೋಜನೆ ಇಲ್ಲದೆ ಅವೈಜ್ಞಾನಿಕವಾಗಿ 7ನೇ ತರಗತಿಯ 13 ವಯಸ್ಸಿನ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ತರುತ್ತಿರುವುದು ಖಂಡನೀಯ. ಈ ತೀಮಾರ್ನದಿಂದ ಗ್ರಾಮೀಣ ಮಕ್ಕಳು, ಶೋಷಿತ ಮಕ್ಕಳು ಶಾಲೆಯಿಂದ ಮತ್ತಷ್ಟು ಹೊರಗುಳಿಯುವ ಸಾಧ್ಯತೆ ಇರುದರಿಂದ ಶಿಕ್ಷಣ ಸಚಿವರ ಈ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸುತ್ತದೆ

Want your school to be the top-listed School/college in Bangalore?

Click here to claim your Sponsored Listing.

Location

Telephone

Website

Address

Bangalore
560026