ಶ್ರೀಸತ್ಯಧ್ಯಾನ ತೀರ್ಥ ಪಾದಂಗಳವರ ಅನುಗ್ರಹ
Sri Satyapramoda SudhaRatnakara
Research and development
ಶ್ರೀವಿದ್ಯಾಮಾನ್ಯ ತೀರ್ಥರಿಗೆ ಶ್ರೀಸತ್ಯಧ್ಯಾನ ತೀರ್ಥ ಶ್ರೀಪಾದಂಗಳವರಿಂದ ಅನುಗ್ರಹದ ಆದೇಶ, ಶಾಸ್ತ್ರ ಪ್ರಚಾರಕ್ಕೆ 🙏🏻🙏🏻
ಜಗದ್ಗುರು 1008 ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರು ಶ್ರೀಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಪೀಠಾರೋಹಣ ಮಹೋತ್ಸವ.
20/04/2026
ಸ್ವರೂಪೋದ್ಧಾರಕೃದ್ವರ್ಯಾನ್ ಸತ್ವರೂಪೋಪದೇಶಕಾನ್ ।
ಶ್ರೀಸತ್ಯಧ್ಯಾನ ತೀರ್ಥ ಶ್ರೀಪಾದಂಗಳವರ ಮಹೋತ್ಸವ
27/03/2026
ಶ್ರೀಮೂಲರಾಮಪ್ರತಿಮಾದಿಸಂಸ್ಥ
ಶ್ರೀರಾಮಚಂದ್ರಾಖಿಲಸದ್ಗುಣಾಬ್ಧೇ
ಪಂಢರಪುರವೇ ಇವರ ನಿವಾಸ ಪಂಡಿತಮಂಡಲಿ ಇವರಿಗೆ ದಾಸ
ಪಾಂಡುರ ಚೈತ್ರದ ಅಷ್ಟಮಿ ದಿವಸ ಪಾಂಡುರಂಗನಡಿ ಸೇರಿದ ಶಿರಸಾ
ಖಂಡಿತ ಹುಟ್ಟೋಂಗಿಲ್ಲ ಇಂಥಾ ಗಂಡುಗಲಿ ಇನ್ಮುಂದೆ ಶಪಥ
ಕೊಂಡಾಡಲು ಈ ಗುರುವೈಭವವ ಪುಂಡರಿಕಾಕ್ಷನು ರುಚಿರದಿ ಒಲಿವಾ🙏
ಶ್ರೀಸತ್ಯಪ್ರಜ್ಞ ತೀರ್ಥ ಶ್ರೀಪಾದಂಗಳವರ ಮುಖೇನ ತಿರುಚಾನೂರಿನಲ್ಲಿ ಶ್ರೀಸತ್ಯಧ್ಯಾನತೀರ್ಥ ಶ್ರೀಪಾದಂಗಳವರು ಪಾಠದ ದೀಕ್ಷೆಯನ್ನು ಅನುಗ್ರಹಿಸಿದರು.
ಮುಂಬೈ ಮಾಹುಲ್ಲಿ ಆಚಾರ್ಯರಿಗೆ ಶ್ರೀಸತ್ಯಧ್ಯಾನ ತೀರ್ಥ ಶ್ರೀಪಾದಂಗಳವರ ಅನುಗ್ರಹಿಸಿ ವಿದ್ಯಾ ಪರಂಪರೆಯನ್ನು ಬೆಳಗಿಸಿದರು
#सत्यप्रमोद_सुधारत्नाकराः
ಶ್ರೀಸತ್ಯಧ್ಯಾನ ತೀರ್ಥ ಶ್ರೀಪಾದಂಗಳವರ ಪ್ರಿಯ ಶಿಷ್ಯರಾದ ಶ್ರೀಸತ್ಯಪ್ರಜ್ಞ ತೀರ್ಥ ಶ್ರೀಪಾದಂಗಳವರ ಮಹಿಮೆ
ಮಾಧ್ವ ಸಮಾಜದ ಜ್ಞಾನ ಪರಂಪರೆಯ ಪ್ರವರ್ತಕರಾಗಿ ವಿರಾಜಮಾನರಾದ ಶ್ರೀಸತ್ಯಧ್ಯಾನತೀರ್ಥ ಶ್ರೀಪಾದಂಗಳವರು